ಕೃಷಿ
-
ಕೃಷಿಗೆ ನೀರು ಹಾಯಿಸಲು ತೆರಳಿದ್ದ ವೇಳೆ ಏಕಾಏಕಿ ಚಿರತೆ ದಾಳಿ, ವ್ಯಕ್ತಿ ಸಾವು
Views: 80ಕನ್ನಡ ಕರಾವಳಿ ಸುದ್ದಿ: ಕೃಷಿಗೆ ರಾತ್ರಿ ವೇಳೆ ನೀರು ಹಾಯಿಸಲು ತೆರಳಿದ್ದ ಸಹೋದರರ ಮೇಲೆ ಚಿರತೆ ದಾಳಿ ನಡೆಸಿದ ಪರಿಣಾಮ ಓರ್ವ ಮೃತಪಟ್ಟು, ಇನ್ನೊಬ್ಬ ಗಂಭೀರ…
Read More » -
ಬ್ರಹ್ಮಾವರ: ಎತ್ತಿನ ಕೊಂಬು ಕುತ್ತಿಗೆಗೆ ಸಿಲುಕಿ ಯುವಕ ಸಾವು
Views: 202ಕನ್ನಡ ಕರಾವಳಿ ಸುದ್ದಿ: ಕೃಷಿ ಕೆಲಸಕ್ಕೆಂದು ಹಟ್ಟಿಯಿಂದ ಎತ್ತನ್ನು ಬಿಡಿಸಿಕೊಂಡು ಗದ್ದೆಯತ್ತ ಹೋಗುವಾಗ ಮನೆಯ ತೋಟದ ಬಳಿ ಎತ್ತಿನ ಕೊಂಬು ಅಕಸ್ಮಿಕವಾಗಿ ಯುವಕನ ಕುತ್ತಿಗೆಗೆ ಹೊಕಿದ್ದು,…
Read More » -
ಕುಂದಾಪುರದ ಆರ್. ಎನ್.ಶೆಟ್ಟಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಕೃಷಿ ಮಾಹಿತಿ ಕಾರ್ಯಾಗಾರ
Views: 109ಕನ್ನಡ ಕರಾವಳಿ ಸುದ್ದಿ”ಪರಿಶುದ್ಧ ಆಹಾರ ಸೇವನೆ ಬದುಕಿನ ಎಲ್ಲ ಹಂತಗಳಲ್ಲೂ ವ್ಯಕ್ತಿಗಳ ಮೊದಲ ಆದ್ಯತೆಯಾಗಿರುತ್ತದೆ. ಇಂಥ ಆಹಾರ ಪದಾರ್ಥಗಳನ್ನು ಶ್ರಮವಹಿಸಿ ಜನರಿಗೆ ತಲುಪಿಸುವ ಗುರುತರ ಜವಾಬ್ದಾರಿಯಿಂದ…
Read More » -
ಸಾಲು..ಸಾಲು ಹಬ್ಬ ಗ್ರಾಹಕರಿಗೆ ಸಿಹಿ ಸುದ್ದಿ…!! ಭಾರೀ ಇಳಿಕೆಯತ್ತ ತೆಂಗಿನಕಾಯಿ ಬೆಲೆ
Views: 191ಕನ್ನಡ ಕರಾವಳಿ ಸುದ್ದಿ: ಕಳೆದ ಒಂದು ವಾರದಿಂದ ನಿಧಾನವಾಗಿ ತೆಂಗಿನಕಾಯಿ ಬೆಲೆ ರಾಜ್ಯಾದ್ಯಂತ ಕುಸಿಯುತ್ತಿದೆ. ತೆಂಗು ಬೆಳೆಯುವ ಜಿಲ್ಲೆಗಳಾದ ಹಾಸನ, ತುಮಕೂರು ಮಂಡ್ಯ ಮತ್ತು ದಕ್ಷಿಣ…
Read More » -
ಇಂದು ರೈತರ ಖಾತೆಗೆ ಪಿಎಂ ಕಿಸಾನ್ 20ನೇ ಕಂತಿನ ಹಣ ಬಿಡುಗಡೆ
Views: 62ಕನ್ನಡ ಕರಾವಳಿ ಸುದ್ದಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ತಮ್ಮ ಸಂಸದೀಯ ಕ್ಷೇತ್ರ ವಾರಾಣಸಿಗೆ ಭೇಟಿ ನೀಡಲಿದ್ದು, 2,200 ಕೋಟಿ ರೂ. ಮೌಲ್ಯದ ಹಲವಾರು…
Read More » -
ಶಿರೂರು ಜ್ಞಾನದ ಶೈಕ್ಷಣಿಕ ಸಂಸ್ಥೆ: ಭತ್ತದ ಗದ್ದೆಗಿಳಿದ ವಿದ್ಯಾರ್ಥಿಗಳಿಗೆ ಕೃಷಿ ಪಾಠ!
Views: 512ಕನ್ನಡ ಕರಾವಳಿ ಸುದ್ದಿ :ಇಂದಿನ ಮಕ್ಕಳಲ್ಲಿ ಮರೆಯಾಗುತ್ತಿರುವ ಕೃಷಿ ಆಸಕ್ತಿಯನ್ನು ಮತ್ತೆ ಮೂಡಿಸಬೇಕು, ತರಗತಿಯಲ್ಲಿ ಕೃಷಿ ಪಾಠ ಮಾಡುವುದಕ್ಕಿಂತ ವಿದ್ಯಾರ್ಥಿಗಳಿಗೆ ಸಂಪೂರ್ಣ ಮಾಹಿತಿ ಮನದಟ್ಟು ಮಾಡಲು…
Read More » -
ಕುಂದಾಪುರ:ಕೊರ್ಗಿ ಹೆಸ್ಕತ್ತೂರಿನಲ್ಲಿ ನಾಟಿ ಕಾರ್ಯದಲ್ಲಿ ನಿರತ ಕೃಷಿಕ ಸಾವು
Views: 345ಕನ್ನಡ ಕರಾವಳಿ ಸುದ್ದಿ: ನಾಟಿ ಕಾರ್ಯದಲ್ಲಿ ನಿರತ ಕೃಷಿಕರೊಬ್ಬರು ಆಕಸ್ಮಿಕವಾಗಿ ನೀರಿಗೆ ಬಿದ್ದು ಮೃತಪಟ್ಟ ಘಟನೆ ಜುಲೈ 3ರಂದು ಕೊರ್ಗಿ ಹೆಸ್ಕತ್ತೂರಿನಲ್ಲಿ ಸಂಭವಿಸಿದೆ. ಶ್ರೀನಿವಾಸ ಶೆಟ್ಟಿ…
Read More » -
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ: ಪರಿಸರ ಸಂರಕ್ಷಣಾ ಮಾಹಿತಿ – ಹಣ್ಣಿನ ಗಿಡ ನಾಟಿ
Views: 135ಕನ್ನಡ ಕರಾವಳಿ ಸುದ್ದಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕುಂದಾಪುರ-2 ಯೋಜನಾ ಕಚೇರಿ ವ್ಯಾಪ್ತಿಯ ಅಮಾಸೆಬೈಲು ವಲಯದ ಜಡ್ಡಿನಗದ್ದೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ…
Read More » -
ಅಡಿಕೆ ಮರಕ್ಕೆ ಮದ್ದು ಸಿಂಪಡಣೆ ವೇಳೆ ವಿದ್ಯುತ್ ಶಾಕ್ ಹೊಡೆದು ಕಾರ್ಮಿಕ ಸಾವು
Views: 95ಕನ್ನಡ ಕರಾವಳಿ ಸುದ್ದಿ: ಅಡಿಕೆ ಮರಕ್ಕೆ ಮದ್ದು ಸಿಂಪಡಣೆ ವೇಳೆ ವಿದ್ಯುತ್ ಶಾಕ್ ಹೊಡೆದು ಕಾರ್ಮಿಕ ಸಾವನ್ನಪ್ಪಿದ ಘಟನೆ ಕೊಕ್ಕಡ ಅರಸಿನ ಮಕ್ಕಿ ಬಳಿಯ ಎಂಜಿರ…
Read More » -
ನಾಳೆ ರೈತರ ಖಾತೆಗೆ ಪಿಎಂ ಕಿಸಾನ್ 20ನೇ ಕಂತಿನ 2 ಸಾವಿರ ಹಣ ರೈತರ ಖಾತೆಗೆ ಜಮೆ
Views: 146ಕನ್ನಡ ಕರಾವಳಿ ಸುದ್ದಿ: ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಎರಡು ಸಾವಿರ ಹಣ ಶನಿವಾರ ರೈತರ ಖಾತೆಗೆ ಜಮೆಯಾಗಲಿದೆ. ಈ…
Read More »