ಕೃಷಿ
-
ಕುಂದಾಪುರ: ಪರಿಸರ ಪ್ರೇಮಿ, ಕೃಷಿಕ ಕಿಶನ್ ಕುಮಾರ್ ಕೆಂಚನೂರು ಹೃದಯಾಘಾತದಿಂದ ಸಾವು
Views: 142ಕನ್ನಡ ಕರಾವಳಿ ಸುದ್ದಿ :ಪರಿಸರ ಪ್ರೇಮಿ, ಸ್ವಯಂ ಕೃಷಿಕ ಬಸ್ರೂರು ಮನೆ ಕಿಶನ್ ಕುಮಾರ್ ಕೆಂಚನೂರು (65) ಅವರು ಸೋಮವಾರ ಮುಂಜಾನೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕಿಶನ್…
Read More » -
ಪಿಎಂ-ಕಿಸಾನ್ ಯೋಜನೆ: 21ನೇ ಕಂತಿನ ಹಣ ರೈತರ ಖಾತೆಗೆ ನ.19ರಂದು ಬಿಡುಗಡೆ
Views: 36ಕನ್ನಡ ಕರಾವಳಿ ಸುದ್ದಿ: ಪಿಎಂ-ಕಿಸಾನ್ ಯೋಜನೆಯ 21ನೇ ಕಂತನ್ನು ಪ್ರಧಾನಿ ನರೇಂದ್ರ ಮೋದಿ ಅವರು, ನವೆಂಬರ್ 19ರಂದು ಬಿಡುಗಡೆ ಮಾಡಲಿದ್ದಾರೆ. ಈ ಯೋಜನೆಯಡಿ ಪ್ರತಿ ಫಲಾನುಭವಿಗೆ…
Read More » -
ಸಾಲುಮರದ ತಿಮ್ಮಕ್ಕ ನಿಧನ
Views: 163ಕನ್ನಡ ಕರಾವಳಿ ಸುದ್ದಿ: ಸಾವಿರಾರು ಮರಗಳನ್ನು ನೆಟ್ಟು ‘ವೃಕ್ಷಮಾತೆ’ ಎಂದೇ ಹೆಸರುವಾಸಿಯಾಗಿರುವ ಪರಿಸರವಾದಿ, ಪದ್ಮಶ್ರೀ ಪುರಸ್ಕೃತ ಶತಾಯುಷಿ ಸಾಲುಮರದ ತಿಮ್ಮಕ್ಕ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಸಾಲುಮರದ…
Read More » -
ತ್ಯಾಜ್ಯವೆಂದು ಬಿಸಾಡುತ್ತಿದ್ದ ತೆಂಗಿನಕಾಯಿ ಚಿಪ್ಪಿಗೂ ಭಾರಿ ಬೇಡಿಕೆ :ಮನೆ ಬಾಗಿಲಿಗೆ ಬಂದು ಖರೀದಿ!
Views: 249ಕನ್ನಡ ಕರಾವಳಿ ಸುದ್ದಿ:ತೆಂಗಿನ ಮರವನ್ನು ‘ಕಲ್ಪವೃಕ್ಷ’ ಎಂದು ಕರೆಯುವುದಕ್ಕೆ ಅದರ ಪ್ರತಿಯೊಂದು ಭಾಗವೂ ಮನುಷ್ಯನಿಗೆ ಉಪಯುಕ್ತವಾಗಿವೆ. ಎಳನೀರು, ಕೊಬ್ಬರಿ, ಕೊಬ್ಬರಿ ಎಣ್ಣೆ, ತೆಂಗಿನಗರಿಯ ಪೊರಕೆ, ಚಾವಣಿಗೆ…
Read More » -
ಸೊಪ್ಪು ತರಲು ಅರಣ್ಯಕ್ಕೆ ಹೋದ ರೈತರ ಮೇಲೆ ಕಾಡಾನೆ ದಾಳಿ :ಇಬ್ಬರು ಬಲಿ
Views: 55ಕನ್ನಡ ಕರಾವಳಿ ಸುದ್ದಿ: ಸೊಪ್ಪು ತರಲು ಕಾಡಿಗೆ ಹೋದ ಇಬ್ಬರು ರೈತರು ಕಾಡಾನೆ ದಾಳಿಗೆ ಇಬ್ಬರು ಬಲಿಯಾಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಕೆರೆಕಟ್ಟೆ ಗ್ರಾಮ…
Read More » -
ಶಂಕರನಾರಾಯಣ: ಆಸ್ಪತ್ರೆಗೆಂದು ಹೋದವರು ಮರಳಿ ಮನೆಗೆ ಬಾರದೆ ನೇಣು ಬಿಗಿದುಕೊಂಡು ಆತ್ಮಹತ್ಯೆ
Views: 109ಕನ್ನಡ ಕರಾವಳಿ ಸುದ್ದಿ: ಶಂಕರನಾರಾಯಣದಲ್ಲಿ ಆಸ್ಪತ್ರೆಗೆಂದು ಹೋದವರು ಮರಳಿ ಮನೆಗೆ ಬಾರದೆ ಕೃಷಿಕರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಸುಬ್ಬ ಕುಲಾಲ (64) ಮನೆಯ ಸಮೀಪ…
Read More » -
ಜಮೀನಿನಲ್ಲಿ ಹತ್ತಿ ಬಿಡಿಸುತ್ತಿರುವಾಗ ಎಳೆದೊಯ್ದ ಹುಲಿ: ರೈತ ಸಾವು
Views: 66ಕನ್ನಡ ಕರಾವಳಿ ಸುದ್ದಿ: ಹತ್ತಿ ಬೆಳೆಯಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ಹುಲಿ ದಾಳಿ ಮಾಡಿರುವ ಘಟನೆ ಬಂಡಿಪುರ ರಾಷ್ಟ್ರೀಯ ಉದ್ಯಾನವನದ ಹೆಡಿಯಾಲ ಸಮೀಪದ ಬಡಗಲಪುರ…
Read More » -
ಪಿಎಂ ಕಿಸಾನ್ ಯೋಜನೆ 21ನೇ ಕಂತಿನ ಹಣ ರೈತರ ಖಾತೆಗೆ ಯಾವಾಗ?
Views: 133ಕನ್ನಡ ಕರಾವಳಿ ಸುದ್ದಿ: ದೇಶಾದ್ಯಂತ ಸಾವಿರಾರು ರೈತರು ಕಾಯುತ್ತಿರುವ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ 21ನೇ ಕಂತಿನ ಹಣ ಶೀಘ್ರದಲ್ಲೇ ಕೈಸೇರಲಿದೆ. ರೈತರ ಆರ್ಥಿಕ ಅಗತ್ಯಗಳನ್ನು…
Read More » -
ಕೃಷಿಗೆ ನೀರು ಹಾಯಿಸಲು ತೆರಳಿದ್ದ ವೇಳೆ ಏಕಾಏಕಿ ಚಿರತೆ ದಾಳಿ, ವ್ಯಕ್ತಿ ಸಾವು
Views: 83ಕನ್ನಡ ಕರಾವಳಿ ಸುದ್ದಿ: ಕೃಷಿಗೆ ರಾತ್ರಿ ವೇಳೆ ನೀರು ಹಾಯಿಸಲು ತೆರಳಿದ್ದ ಸಹೋದರರ ಮೇಲೆ ಚಿರತೆ ದಾಳಿ ನಡೆಸಿದ ಪರಿಣಾಮ ಓರ್ವ ಮೃತಪಟ್ಟು, ಇನ್ನೊಬ್ಬ ಗಂಭೀರ…
Read More » -
ಬ್ರಹ್ಮಾವರ: ಎತ್ತಿನ ಕೊಂಬು ಕುತ್ತಿಗೆಗೆ ಸಿಲುಕಿ ಯುವಕ ಸಾವು
Views: 213ಕನ್ನಡ ಕರಾವಳಿ ಸುದ್ದಿ: ಕೃಷಿ ಕೆಲಸಕ್ಕೆಂದು ಹಟ್ಟಿಯಿಂದ ಎತ್ತನ್ನು ಬಿಡಿಸಿಕೊಂಡು ಗದ್ದೆಯತ್ತ ಹೋಗುವಾಗ ಮನೆಯ ತೋಟದ ಬಳಿ ಎತ್ತಿನ ಕೊಂಬು ಅಕಸ್ಮಿಕವಾಗಿ ಯುವಕನ ಕುತ್ತಿಗೆಗೆ ಹೊಕಿದ್ದು,…
Read More »