ಸಾಮಾಜಿಕ
-
kannadakaravali24 hours ago
ಮದುವೆ ಮನೆಗೆ ನುಗ್ಗಿದ ಚಿರತೆ, ವಧು-ವರರು ಸೇರಿ ದಿಕ್ಕಾಪಾಲಾಗಿ ಓಡಿದ ಜನರು!
Views: 189ಕನ್ನಡ ಕರಾವಳಿ ಸುದ್ದಿ :ಮದುವೆ ಮನೆಯೊಂದಕ್ಕೆ ಚಿರತೆಯೊಂದು ನುಗ್ಗಿದ್ದು, ತೀವ್ರ ಆತಂಕಕ್ಕೆ ಕಾರಣವಾಯಿತು. ಘಟನೆಯಲ್ಲಿ ಅರಣ್ಯಾಧಿಕಾರಿಯೊಬ್ಬರು ಗಾಯಗೊಂಡಿದ್ದು, ಜೀವ ಉಳಿಸಿಕೊಳ್ಳಲು ಓಡಿದ ವಧು-ವರರು ಕಾರಿನಲ್ಲಿ ಸಿಲುಕಿಕೊಳ್ಳುವಂತಾಯಿತು.…
Read More » -
kannadakaravali1 day ago
ಹೆಂಡತಿಯ ಕಣ್ಣುಗುಡ್ಡೆಗಳನ್ನೇ ಕಿತ್ತು ವಿಕೃತ ಅಟ್ಟಹಾಸ ಮೆರೆದ ಪತಿ ಮಹಾಶಯ
Views: 164ಕನ್ನಡ ಕರಾವಳಿ ಸುದ್ದಿ: ಪತಿ ಮಹಾಶಯನೊಬ್ಬ ತನ್ನ ಹೆಂಡತಿಯ ಕಣ್ಣುಗುಡ್ದೆಗಳನ್ನೇ ಕಿತ್ತು ವಿಕೃತ ಅಟ್ಟಹಾಸ ಮೆರೆದಿರುವ ಘಟನೆ ಬೆಳಕಿಗೆ ಬಂದಿದೆ. ಮಧ್ಯಪ್ರದೇಶದ ಶಿವಪುರಿಯ ಪೊಹ್ರಿ ಪ್ರದೇಶದಲ್ಲಿ…
Read More » -
kannadakaravali3 days ago
ಮದುವೆಗೆ ಮೊದಲೇ ನವವಧು ಆತ್ಮಹತ್ಯೆ! ವರದಕ್ಷಿಣೆಯಾಗಿ ವರ ಕೇಳಿದ್ದೇನು?
Views: 189ಕನ್ನಡ ಕರಾವಳಿ ಸುದ್ದಿ: ಮದುವೆಗೆ ಮುನ್ನ ಯುವತಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ರಾಜಸ್ಥಾನದ ಧೌಲ್ಪುರ ಜಿಲ್ಲೆಯ ಸರಾನಿಖೇಡ ಗ್ರಾಮದಲ್ಲಿ ನಡೆದಿದೆ. ವರದಕ್ಷಿಣೆಯಾಗಿ 180…
Read More » -
kannadakaravali4 days ago
ಗಂಡನ ಅನೈತಿಕ ಸಂಬಂಧಕ್ಕೆ ಬೇಸತ್ತು ಜಿಮ್ನಲ್ಲೇ ನೇಣು ಬಿಗಿದುಕೊಂಡ ಪತ್ನಿ
Views: 233ಕನ್ನಡ ಕರಾವಳಿ ಸುದ್ದಿ: ಗಂಡನ ಅನೈತಿಕ ಸಂಬಂಧದಿಂದ ಬೇಸತ್ತು ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಡ್ಯ ಮದ್ದೂರು ತಾಲೂಕಿನ ಕೆಸ್ತೂರು ಗ್ರಾಮದಲ್ಲಿ ನಡೆದಿದೆ. ಪತಿ ನಡೆಸುತ್ತಿದ್ದ…
Read More » -
kannadakaravali4 days ago
ಕುಂದಾಪುರ:ಪತಿ ಹಾಗೂ ಮನೆಯವರ ವಿರುದ್ಧ ವರದಕ್ಷಿಣೆ ಕಿರುಕುಳ ದೂರು
Views: 235ಕನ್ನಡ ಕರಾವಳಿ ಸುದ್ದಿ: ಮಹಿಳೆಯೊಬ್ಬರು ಪತಿ ಹಾಗೂ ಮನೆಯವರ ವಿರುದ್ಧ ವರದಕ್ಷಿಣೆ ಕಿರುಕುಳ ದೂರು ನೀಡಿದ್ದಾರೆ. ಕುಂದಾಪುರ ಕಸಬಾ ಗ್ರಾಮದ ಮೇಘನಾ ಅವರು ಕಂದಾವರ ಉಳ್ಳೂರಿನ…
Read More » -
kannadakaravali4 days ago
ಮದುವೆ ಮನೆಯಲ್ಲಿ ಡ್ಯಾನ್ಸ್ ಮಾಡುತ್ತಿರುವಾಗಲೇ ಕುಸಿದು ಬಿದ್ದ ಮಹಿಳೆ
Views: 190ಕನ್ನಡ ಕರಾವಳಿ ಸುದ್ದಿ: ಮದುವೆ ಮನೆಯಲ್ಲಿ ಡ್ಯಾನ್ಸ್ ಮಾಡುತ್ತಿದ್ದ ವೇಳೆ ಮಹಿಳೆಯೊಬ್ಬರು ಕುಸಿದು ಬಿದ್ದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಹೃದಯಾಘಾತಕ್ಕೆ ಬಲಿಯಾಗಿರುವ ಈ ಮಹಿಳೆಯ ಹೆಸರು…
Read More » -
kannadakaravali4 days ago
ನೇಕಾರ-ಪದ್ಮಶಾಲಿ ವಧು-ವರರ ಸಮಾವೇಶ
Views: 342ಕನ್ನಡ ಕರಾವಳಿ ಸುದ್ದಿ: ವಿಶ್ವ ವಿವಾಹ ವೇದಿಕೆ ನೇಕಾರ ಸಮುದಾಯಗಳ ವಧು-ವರರ ಮಾಹಿತಿ ಕೇಂದ್ರದ ವತಿಯಿಂದ ಫೆ.16 ಭಾನುವಾರ ರಂದು, ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ…
Read More » -
kannadakaravali5 days ago
ಗಂಡನ ಜೊತೆ 27 ದಿನ ಸಂಸಾರ ಮಾಡಿದ ಮಾಯಾ ಸುಂದರಿ ಮಸಲತ್ತಿನ ಕಹಾನಿ!
Views: 201ಕನ್ನಡ ಕರಾವಳಿ ಸುದ್ದಿ: ಚೆಲುವೆ ಅಂದ ಚೆಂದವನ್ನು ನೋಡಿ ಮರುಳಾಗಿಬಿಟ್ರೆ ಪಂಗನಾಮ ಗ್ಯಾರಂಟಿ ಅಂತಾನೇ ಲೆಕ್ಕ. ಯಾಕಂದ್ರೆ ಈ ಚೆಲುವೆ ಅಂದವನ್ನೇ ನಂಬಿ ಇಲ್ಲೊಬ್ಬ ಆಸಾಮಿ…
Read More » -
kannadakaravali6 days ago
ಹೆಂಡತಿ ಕಿರುಕುಳ ತಾಳಲಾರದೆ ಮನನೊಂದು ಗಂಡ ಆತ್ಮಹತ್ಯೆ
Views: 144ಕನ್ನಡ ಕರಾವಳಿ ಸುದ್ದಿ: ಸಂಸಾರಿಕ ಜೀವನದಲ್ಲಿ ಜಿಗುಪ್ಸೆಗೊಂಡು, ದಂಪತಿ ನಡುವೆ ಸಾಮರಸ್ಯವಿಲ್ಲದೆ ಗಂಡ ಮನೆಯಲ್ಲಿ ನೇಣು ಬಿಗಿದುಕೊಂಡು ಆತಹತ್ಯೆ ಮಾಡಿಕೊಂಡಿರುವ ಘಟನೆ ಕೊರಗೆರೆ ಪೊಲೀಸ್ ಠಾಣಾ…
Read More » -
kannadakaravali1 week ago
ಮನೆಯ ಮಹಡಿ ಮೇಲೆ ಮಹಿಳೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಕೆಲವು ವ್ಯಕ್ತಿಗಳ ಅನುಚಿತ ವರ್ತನೆಯೇ ಆತ್ಮಹತ್ಯೆಗೆ ಕಾರಣ ಆರೋಪ!
Views: 166ಕನ್ನಡ ಕರಾವಳಿ ಸುದ್ದಿ: ವೆಂಜರಮೂಡು ಮನೆಯ ಟೆರೇಸ್ನಲ್ಲಿ ಮಹಿಳೆಯೋರ್ವರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪಾಲಂಕೋಣಂನ ಕೂತುಪರಂಬ ಗೌರಿನಂದನಂನ ಬಿಜು ಅವರ ಪತ್ನಿ ಪ್ರವೀಣ (34)…
Read More »