ಸಾಮಾಜಿಕ
-
kannadakaravali1 week agoನಾಲ್ಕು ದಿನದಲ್ಲಿ ಹಸೆಮಣೆ ಏರಬೇಕಿದ್ದ ಯುವಕನ ಬರ್ಬರ ಹತ್ಯೆ
Views: 109ಕನ್ನಡ ಕರಾವಳಿ ಸುದ್ದಿ: ನಾಲ್ಕು ದಿನದಲ್ಲಿ ಹಸೆಮಣೆ ಏರಬೇಕಿದ್ದ ಯುವಕನನ್ನು ಬರ್ಬರವಾಗಿ ಕೊಚ್ಚಿ ಕೊಲೆಗೈದ ಘಟನೆ ಮಂಡ್ಯ ಜಿಲ್ಲೆಯ ಮಾಯಪ್ಪನಹಳ್ಳಿ ಗ್ರಾಮದಲ್ಲಿ ನಡೆದಿದೆ. ಆಸ್ತಿ ವಿಚಾರಕ್ಕೆ…
Read More » -
kannadakaravali3 weeks agoಮೂರು ಹೆಣ್ಣಾಗಿದ್ದಕ್ಕೆ ಪತ್ನಿ, ಮಕ್ಕಳನ್ನು ಬಿಟ್ಟು ಮತ್ತೊಬ್ಬ ಯುವತಿಯ ಜೊತೆ ಸೇರಿದ ಗಂಡ!
Views: 70ಕನ್ನಡ ಕರಾವಳಿ ಸುದ್ದಿ: ಮೂರೂ ಹೆಣ್ಣು ಮಕ್ಕಳು ಎಂದು ಗಂಡ ಪತ್ನಿಗೆ ಕೈಕೊಟ್ಟು ಪರಾರಿಯಾಗಿ ಮತ್ತೊಬ್ಬ ಯುವತಿಯ ಜೊತೆ ಸೇರಿದ ಪ್ರಕರಣ ಬೆಂಗಳೂರು ಈಶಾನ್ಯ ವಿಭಾಗ…
Read More » -
kannadakaravali3 weeks agoಡೈವೋರ್ಸ್ ಕೊಟ್ಟಿಲ್ಲ ಎಂಬ ಕಾರಣಕ್ಕೆ ಗನ್ ಖರೀದಿಸಿ, ಟ್ರೇನಿಂಗ್ ಪಡೆದು ಹೆಂಡತಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ ಪತಿರಾಯ
Views: 69ಕನ್ನಡ ಕರಾವಳಿ ಸುದ್ದಿ: ಪತಿ ಮಹಾಶಯನೊಬ್ಬ ಹೆಂಡತಿ ತಾನು ಹೇಳಿದಂತೆ ಡೈವೋರ್ಸ್ ಕೊಟ್ಟಿಲ್ಲ ಎಂಬ ಕಾರಣಕ್ಕೆ ಗನ್ ಖರೀದಿಸಿ, ಟ್ರೇನಿಂಗ್ ಪಡೆದು ಆಕೆಯನ್ನು ಗುಂಡಿಕ್ಕಿ ಹತ್ಯೆ…
Read More » -
kannadakaravali3 weeks agoಸಾಮಾಜಿಕ ಬಹಿಷ್ಕಾರದ ಭಯದಿಂದ ಎಚ್ಐವಿ ಸೋಂಕಿತ ಸಹೋದರನ ಕತ್ತು ಹಿಸುಕಿ ಹತ್ಯೆ ಮಾಡಿದ ಸಹೋದರಿ
Views: 54ಕನ್ನಡ ಕರಾವಳಿ ಸುದ್ದಿ: ಕುಟುಂಬಕ್ಕೆ ಕಳಂಕ, ಸಾಮಾಜಿಕ ಬಹಿಷ್ಕಾರದ ಭಯದಿಂದಾಗಿ ಮಹಿಳೆಯೊಬ್ಬರು ಎಚ್ಐವಿ ಸೋಂಕಿತ ಸಹೋದರನ ಕತ್ತು ಹಿಸುಕಿ ಹತ್ಯೆ ಮಾಡಿರುವ ಘಟನೆಯೊಂದು ಚಿತ್ರದುರ್ಗ ಜಿಲ್ಲೆಯ…
Read More » -
kannadakaravali4 weeks agoದೆವ್ವ ಬಿಡಿಸುತ್ತೇವೆಂದು ಭೀಕರ ಹಲ್ಲೆಗೊಳಗಾದ ಮಹಿಳೆ ಸಾವು!
Views: 74ಕನ್ನಡ ಕರಾವಳಿ ಸುದ್ದಿ: ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆಯೊಬ್ಬರಿಗೆ ಮಾರಣಾಂತಿಕವಾಗಿ ಹಲ್ಲೆ ಮಾಡಲಾಗಿದ್ದು, ಈ ವೇಳೆ ಮಹಿಳೆ ಸಾವನ್ನಪ್ಪಿದ್ದಾಳೆ ಎಂದು ತಿಳಿದು ಬಂದಿದೆ. ಕಲಬುರಗಿಯ ಆಳಂದದಲ್ಲಿ…
Read More » -
kannadakaravali4 weeks agoಹನಿಮೂನ್ ಅರ್ಧದಲ್ಲಿಯೇ ವಾಪಸಾಗಿ ಸಾವಿಗೆ ಶರಣಾಗಿದ್ದ ಗಾನವಿ ಪತಿಯೂ ಆತ್ಮಹತ್ಯೆಗೆ ಶರಣು
Views: 193ಕನ್ನಡ ಕರಾವಳಿ ಸುದ್ದಿ: ಹನಿಮೂನ್ ಅರ್ಧದಲ್ಲಿಯೇ ವಾಪಸಾಗಿ, ಸಾವಿಗೆ ಶರಣಾಗಿದ್ದ ಗಾನವಿ ಪ್ರಕರಣದಲ್ಲಿ ಮತ್ತೊಂದು ತಿರುವು ಸಿಕ್ಕಿದ್ದು ಪತ್ನಿಯ ರೀತಿಯಲ್ಲಿಯೇ ಪತಿ ಸೂರಜ್ ಸಹ ಆತ್ಮಹತ್ಯೆಗೆ…
Read More » -
kannadakaravali4 weeks agoಹೊಸಂಗಡಿಯಲ್ಲಿ ವರದಕ್ಷಿಣೆ ಕಿರುಕುಳ:ಪತಿಯ ಮನೆಯೊಳಗೆ ಪ್ರವೇಶಿಸದಂತೆ ಪತ್ನಿಗೆ ಹಲ್ಲೆ, ದೂರು
Views: 129ಕನ್ನಡ ಕರಾವಳಿ ಸುದ್ದಿ: ಪತಿ ಹಾಗೂ ಪತಿ ಮನೆಯವರು ವರದಕ್ಷಿಣೆಗಾಗಿ ಕಿರುಕುಳ ನೀಡಿ, ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ ಬಗ್ಗೆ ಪ್ರಕರಣ ದಾಖಲಾಗಿದೆ. ಹೊಸಂಗಡಿಯ…
Read More » -
kannadakaravali4 weeks agoಹನಿಮೂನ್ ಅರ್ಧದಲ್ಲೇ ಮುಗಿಸಿ ಊರಿಗೆ ಬಂದು ನವವಧು ಆತ್ಮಹತ್ಯೆ
Views: 241ಕನ್ನಡ ಕರಾವಳಿ ಸುದ್ದಿ: ಹನಿಮೂನ್ ಅರ್ಧದಲ್ಲೇ ಮುಗಿಸಿ ಊರಿಗೆ ಬಂದು ಬಳಿಕ ನವವಧು ಗಾನವಿ(26) ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅಕ್ಟೋಬರ್ 29ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟು, ಪ್ಯಾಲೆಸ್…
Read More » -
kannadakaravaliDecember 19, 2025ತಂದೆಗೆ ಕಿರುಕುಳ ನೀಡದಂತೆ ನಿರ್ಭೀತಿಯಿಂದ ವಾಸಿಸಲು ಅನುವು ಮಾಡಿಕೊಡುವಂತೆ ಚೈತ್ರಾ ಕುಂದಾಪುರಗೆ ಕೋರ್ಟ್ ಆದೇಶ
Views: 146ಕನ್ನಡ ಕರಾವಳಿ ಸುದ್ದಿ:ಚೈತ್ರಾ ಕುಂದಾಪುರ ಅವರ ತಂದೆಗೆ ಯಾವುದೇ ದೈಹಿಕ, ಮಾನಸಿಕ ಹಿಂಸೆ ನೀಡದಂತೆ ಹಾಗೂ ಅವರ ಮನೆಯಲ್ಲಿ ನಿರ್ಭೀತಿಯಿಂದ ವಾಸಿಸಲು ಅನುವು ಮಾಡಿಕೊಂಡುವಂತೆ ಕುಂದಾಪುರ…
Read More » -
kannadakaravaliDecember 16, 2025ಉಡುಪಿಯ ವಧು, ಕೆನಾಡದ ವರ ; ಹುಡುಗನಿಗೆ ರಜೆ ಸಿಗಲಿಲ್ಲ ಎಂಬ ಕಾರಣಕ್ಕೆ ಆನ್ಲೈನ್ ಮೂಲಕ ಅಪರೂಪದ ಎಂಗೇಜ್ಮೆಂಟ್!
Views: 179ಕನ್ನಡ ಕರಾವಳಿ ಸುದ್ದಿ: ಉಡುಪಿಯಲ್ಲಿಅಪರೂಪದ ಮದುವೆ ನಿಶ್ಚಿತಾರ್ಥ ನಡೆದಿದೆ.ಇವತ್ತು ಎಲ್ಲವೂ ಆನ್ಲೈನ್ ಮಾಯ. ಇದೀಗ ಜೋಡಿಯೊಂದು ಆನ್ಲೈನ್ ಮೂಲಕವೇ ನಿಶ್ವಿತಾರ್ಥ ನೆರವೇರಿಸಿಕೊಂಡಿದೆ. ಕೆನಾಡದಲ್ಲಿದ್ದ ವರ, ಉಡುಪಿಯಲ್ಲಿದ್ದ…
Read More »