ಸಾಮಾಜಿಕ
-
kannadakaravali3 days agoಕೇವಲ 500 ರೂಪಾಯಿ ನೋಟು ಕಳೆದುಕೊಂಡಿದ್ದಕ್ಕೆ ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿಸಿದ ಶಿಕ್ಷಕಿ ಅಮಾನತು
Views: 175ಕನ್ನಡ ಕರಾವಳಿ ಸುದ್ದಿ: ಕೇವಲ 500 ರೂಪಾಯಿ ನೋಟು ಕಳೆದುಹೋಗಿದೆ ಎಂಬ ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿಸಿ ತಪಾಸಣೆ ನಡೆಸಿರುವ ಅಮಾನವೀಯ ಘಟನೆ ತಡವಾಗಿ…
Read More » -
kannadakaravali1 week agoರೋಮ್ಯಾನ್ಸ್ ಹೆಸರಲ್ಲಿ ನಶೆಯ ಹಾಲು ಕುಡಿಸಿದ ವಧು..ಮದುವೆಯಾದ ವರನಿಗೆ ಪ್ರಥಮ ರಾತ್ರಿಯಿಂದ ಬೆಳಿಗ್ಗೆ ಎದ್ದಾಗ ಬಿಗ್ ಶಾಕ್!
Views: 282ಕನ್ನಡ ಕರಾವಳಿ ಸುದ್ದಿ: ಲಕ್ಷಾಂತರ ರೂಪಾಯಿ ಸುರಿದು ಮದುವೆಯಾದ ಮೊದಲ ರಾತ್ರಿಯೇ ನವವಧು ಕೈಕೊಟ್ಟು ಪರಾರಿಯಾದ ಘಟನೆ ನಡೆದಿದೆ. ಗಂಡನಿಗೆ ನಶೆಯುಕ್ತ ಹಾಲು ಕುಡಿಸಿ ಮನೆಯಲ್ಲಿದ್ದ…
Read More » -
kannadakaravali2 weeks agoಕೋಟೇಶ್ವರ ವಲಯ ಪದ್ಮಶಾಲಿ ಸಂಘದ ನೂತನ ಅಧ್ಯಕ್ಷರಾಗಿ ವಾಸ್ತುತಜ್ಞ ಡಾ.ಬಸವರಾಜ್ ಶೆಟ್ಟಿಗಾರ್ ಆಯ್ಕೆ
Views: 14ಕನ್ನಡ ಕರಾವಳಿ ಸುದ್ದಿ: ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ಸಂಘಗಳ ಕಾರ್ಯಕರ್ತರಾಗಿದ್ದು ಸುಮಾರು 35 ವರ್ಷಗಳ ಹಿಂದೆ ಕೋಟೇಶ್ವರ ಪದ್ಮಶಾಲಿ ಸಂಘದ ಪ್ರಧಾನ ಕಾರ್ಯದರ್ಶಿಯಾಗಿದ್ದ ವಾಸ್ತುತಜ್ಞ…
Read More » -
kannadakaravali3 weeks agoಕೋಟೇಶ್ವರ ವಲಯ ಪದ್ಮಶಾಲಿ ಸಮಾಜ ಸಂಘ 40ನೇ ವಾರ್ಷಿಕ ಮಹಾಸಭೆ
Views: 190ಕನ್ನಡ ಕರಾವಳಿ ಸುದ್ದಿ: ಕೋಟೇಶ್ವರ ವಲಯ ಪದ್ಮಶಾಲಿ ಸಮಾಜ ಸಂಘದ 40ನೇ ವಾರ್ಷಿಕ ಮಹಾಸಭೆ ಹಾಗೂ 20ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಇತ್ತೀಚೆಗೆ…
Read More » -
kannadakaravali3 weeks agoರೀಲ್ಸ್ ಹುಚ್ಚಿಗೆ ಬಿದ್ದು ಮೊದಲ ರಾತ್ರಿ ವಿಡಿಯೋ ಹಂಚಿಕೊಂಡ ನವವಧು! ಜಾಲತಾಣಗಳಲ್ಲಿ ಸಂಚಲನ
Views: 2746ಕನ್ನಡ ಕರಾವಳಿ ಸುದ್ದಿ: ನವವಧು ತನ್ನ ಮದುವೆಯ ಮೊದಲ ರಾತ್ರಿಗೆ ಸಂಬಂಧಿಸಿದ ಅತ್ಯಂತ ಖಾಸಗಿ ವಿಚಾರಗಳನ್ನು ಅರೆಬೆತ್ತಲೆಯಾಗಿ, ಆಕ್ಷೇಪಾರ್ಹ ಭಂಗಿಗಳಲ್ಲಿ ವಿವರಿಸುತ್ತಾ ಕ್ಯಾಮೆರಾ ಮುಂದೆ ಪ್ರದರ್ಶಿಸಿದ್ದಾಳೆ.…
Read More » -
kannadakaravali3 weeks agoಪದ್ಮಶಾಲಿ ಸಮಾಜ ಸೇವಾ ಸಂಘ ಮುಂಬಯಿ : ‘ಆಟಿಡೊಂಜಿ ದಿನ’ ಕಾರ್ಯಕ್ರಮ
Views: 941ಕನ್ನಡ ಕರಾವಳಿ ಸುದ್ದಿ: ಪದ್ಮಶಾಲಿ ಸಮಾಜ ಸೇವಾ ಸಂಘ ಮುಂಬಯಿ ಆಚರಿಸಿದ ‘ಆಟಿಡೊಂಜಿ ದಿನ’ ಕಾರ್ಯಕ್ರಮವು ಆ. 9ರ ಆದಿತ್ಯವಾರದಂದು ಪದ್ಮಶಾಲಿ ಕಲಾ ಭವನದಲ್ಲಿ ಯುವ…
Read More » -
kannadakaravali3 weeks agoಮದುವೆಯಾದ ಒಂದೇ ತಿಂಗಳಿಗೆ ಪ್ರಿಯಕರನ ಜೊತೆ ಸಿಕ್ಕಿಬಿದ್ದ ಪತ್ನಿ!
Views: 216ಕನ್ನಡ ಕರಾವಳಿ ಸುದ್ದಿ: ಮನೆಗೆ ಬಂದ ಪತಿಯೊಬ್ಬನಿಗೆ ತನ್ನ ಪತ್ನಿ ಬೇರೋಬ್ಬ ಯುವಕನೊಂದಿಗೆ ಆಕ್ಷೇಪಾರ್ಹ ಸ್ಥಿತಿಯಲ್ಲಿರುವುದು ಕಂಡಿದ್ದಾನೆ. ಆ ಕೂಡಲೇ ಪ್ರಿಯಕರನ ಜೊತೆ ಸೇರಿ ಪತಿಯ…
Read More » -
kannadakaravali4 weeks agoಗಂಡ-ಹೆಂಡತಿ ಜಗಳ: ಅತ್ತೆ-ಮಾವ ಪತ್ನಿ ಗಂಭೀರ ಹಲ್ಲೆಗೊಳಗಾದ ಸಾಫ್ಟ್ವೇರ್ ಎಂಜಿನಿಯರ್ ಸಾವು
Views: 96ಕನ್ನಡ ಕರಾವಳಿ ಸುದ್ದಿ: ಮಗುವಿಗೆ ಔಷಧಿ ನೀಡುವ ವಿಚಾರದಲ್ಲಿ ಗಂಡ-ಹೆಂಡತಿ ನಡುವೆ ನಡೆದ ಜಗಳಕ್ಕೆ ಪತ್ನಿ ಕುಟುಂಬಸ್ಥರಿಂದ ಮಾರಣಾಂತಿಕ ಹಲ್ಲೆಗೊಳಗಾಗಿ ಟೆಕ್ಕಿ ಸಾವನ್ನಪಿರುವ ಘಟನೆ ನಡೆದಿದೆ.…
Read More » -
kannadakaravali4 weeks agoಲಿವ್ ಇನ್ ಸಂಬಂಧ ಮದುವೆಗೆ ಸಮ: ಹೈಕೋರ್ಟ್ ಮಹತ್ವದ ಆದೇಶ
Views: 81ಕನ್ನಡ ಕರಾವಳಿ ಸುದ್ದಿ:ವಯಸ್ಕರ ಪರಸ್ಪರ ಸಮ್ಮತಿಯ ಲಿವ್ ಇನ್ ಸಂಬಂಧವು ಮದುವೆಗೆ ಸಮಾನವಾಗಿದ್ದು, ಇದರಲ್ಲಿ ಪೋಷಕರು, ಸಂಬಂಧಿಕರು ಅಥವಾ ಸ್ನೇಹಿತರು ಹಸ್ತಕ್ಷೇಪ ಮಾಡುವಂತಿಲ್ಲ ಎಂದು ದೆಹಲಿ…
Read More » -
kannadakaravali4 weeks ago“ನನ್ನ ಸಾವಿಗೆ ನನ್ನ ಗಂಡ ಅವರ ಅಕ್ಕನೇ ಕಾರಣ”ಡೆತ್ನೋಟ್ ಬರೆದಿಟ್ಟು ನವವಿವಾಹಿತೆ ಆತ್ಮಹತ್ಯೆ
Views: 130ಕನ್ನಡ ಕರಾವಳಿ ಸುದ್ದಿ: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ನವವಿವಾಹಿತೆಯೊಬ್ಬರು ಡೆತ್ನೋಟ್ ಬರೆದಿಟ್ಟು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಾಮಾಕ್ಷಿಪಾಳ್ಯ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಚಿಕ್ಕಮಗಳೂರು ಜಿಲ್ಲೆ…
Read More »