ಸಾಮಾಜಿಕ
-
kannadakaravali1 week agoಕೌಟುಂಬಿಕ ಕಲಹಕ್ಕೆ ಬೇಸತ್ತು ಗೃಹಿಣಿ ಆತ್ಮಹತ್ಯೆ: ಪತಿ, ಮಾವನ ಸೆರೆ
Views: 65ಕನ್ನಡ ಕರಾವಳಿ ಸುದ್ದಿ: ಕೌಟುಂಬಿಕ ಕಲಹಕ್ಕೆ ಬೇಸತ್ತು ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದಿರಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ದೂಪನಹಳ್ಳಿ ಬಳಿ ನಡೆದಿದೆ. 22 ವರ್ಷದ…
Read More » -
kannadakaravali1 week agoಒಬ್ಬನನ್ನೇ ವಿವಾಹವಾದ ಮೂವರು ಸಹೋದರಿಯರು!
Views: 229ಕನ್ನಡ ಕರಾವಳಿ ಸುದ್ದಿ: ಸಹೋದರಿಯರ ಅತಿಯಾದ ಅನುಬಂಧಕ್ಕೆ ಸಾಕ್ಷಿಯಾಗುವಂತಹ ವಿಚಿತ್ರ ಹಾಗೂ ಅಚ್ಚರಿಯ ಘಟನೆಯೊಂದು ನಡೆದಿದೆ. ಕ್ಷಣಕಾಲವೂ ಪರಸ್ಪರ ಅಗಲಿರಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಮೂವರು…
Read More » -
kannadakaravali2 weeks agoಮದುವೆಯಾಗುವುದಾಗಿ ನಂಬಿಸಿ ಯುವಕನಿಂದ ಬರೋಬ್ಬರಿ ₹87.22 ಲಕ್ಷ ಹಣ ಪಡೆದು ವಂಚಿಸಿದ ಯುವತಿ
Views: 52ಕನ್ನಡ ಕರಾವಳಿ ಸುದ್ದಿ: ಮದುವೆಯಾಗುವುದಾಗಿ ನಂಬಿಸಿ ಯುವಕನಿಂದ ಬರೋಬ್ಬರಿ ₹87.22 ಲಕ್ಷ ಹಣ ಪಡೆದು ವಂಚಿಸಿದ ಆರೋಪ ಯುವತಿಯೊಬ್ಬಳ ವಿರುದ್ಧ ಕೇಳಿಬಂದಿದೆ. ಬೆಂಗಳೂರಿನಲ್ಲಿ ವ್ಯವಹಾರ ನಡೆಸುತ್ತಿರುವ…
Read More » -
kannadakaravali4 weeks agoಮುಂಬಯಿ ಪದ್ಮಶಾಲಿ ಸಮಾಜದ ಬಡ ವಿದ್ಯಾರ್ಥಿಗಳಿಗೆ ಶಾಲಾ ಪರಿಕರ ಮತ್ತು ಶಾಲಾ ಬ್ಯಾಗ್ ವಿತರಣೆ
Views: 353ಕನ್ನಡ ಕರಾವಳಿ ಸುದ್ದಿ: ಹರ್ಷ ಫೌಂಡೇಶನ್ ಟ್ರಸ್ಟ್ ಪ್ರಾಯೋಜಕತ್ವದಲ್ಲಿ ಜೂ. 21ರ ಆದಿತ್ಯವಾರದಂದು ಪದ್ಮಶಾಲಿ ಸಮಾಜ ಸೇವಾ ಸಂಘ, ಪದ್ಮ ಶಾಲಿ ಎಜ್ಯುಕೇಶನ್ ಸೊಸಾಟಿ, ಪದ್ಮಶಾಲಿ…
Read More » -
kannadakaravaliJune 30, 2026“ಆಸಾಡಿ ಒಡ್ರ್” ಸಾಧಕ ಮಹಿಳಾ ಪುರಸ್ಕಾರಕ್ಕೆ ರೇಡಿಯೋ ಕುಂದಾಪುರ ಜ್ಯೋತಿ ಸಾಲಿಗ್ರಾಮ ಆಯ್ಕೆ
Views: 61ಕನ್ನಡ ಕರಾವಳಿ ಸುದ್ದಿ: ಕೋಟ ಪಂಚವರ್ಣ ಮಹಿಳಾ ಮಂಡಲದ ಸಾದರಪಡಿಸುವ ಮಾತೃಸಂಸ್ಥೆ ಪಂಚವರ್ಣ ಯುವಕ ಮಂಡಲದ ಸಂಯೋಜನೆಯೊಂದಿಗೆ ನಡೆಯಲಿರುವ ಐದನೇ ವರ್ಷದ “ಆಸಾಡಿ ಒಡ್ರ್” ಸಾಧಕ…
Read More » -
kannadakaravaliJune 30, 2026ಪತ್ನಿಯ ಎರಡನೇ ಮದುವೆ ಸಮಾರಂಭದಲ್ಲಿ ಭಾಗವಹಿಸಿ ಗಮನಸೆಳೆದ ಮಾಜಿ ಪತಿ!
Views: 141ಕನ್ನಡ ಕರಾವಳಿ ಸುದ್ದಿ: ಮಲಯಾಳಂನ ಖ್ಯಾತ ಗಾಯಕಿ ಮತ್ತು ಸಂಗೀತ ನಿರ್ದೇಶಕಿ ಗೌರಿ ಲಕ್ಷ್ಮಿ ಅವರ ಮದುವೆ ಅತ್ಯಂತ ಪ್ರಬುದ್ಧವಾದ ಸ್ನೇಹಕ್ಕೆ ಸಾಕ್ಷಿಯಾಗಿದೆ. ವಿಭಿನ್ನ ರೀತಿಯ…
Read More » -
kannadakaravaliJune 19, 2026ಒಂಟಿ ಜೀವನ ಸಾಗಿಸುತ್ತಿದ್ದ 60 ವರ್ಷದ ವೃದ್ಧರು ಪರಸ್ಪರ ಪ್ರೀತಿಸಿ ವಿವಾಹ
Views: 85ಕನ್ನಡ ಕರಾವಳಿ ಸುದ್ದಿ: ಪತ್ನಿಯನ್ನು ಕಳೆದುಕೊಂಡ ನಂತರ ಒಂಟಿತನದಿಂದ ಜೀವನ ಸಾಗಿಸುತ್ತಿದ್ದ ಶಿಯೋಪುರದ 60 ವರ್ಷದ ಘನಶ್ಯಾಮ್ ಮೀನಾ ಪ್ರೀತಿಯನ್ನು ಕಂಡುಕೊಂಡಿದ್ದಾರೆ. ರಾಜಸ್ಥಾನದ ಬರನ್ ಜಿಲ್ಲೆಯ…
Read More » -
kannadakaravaliJune 17, 2026ಪತ್ನಿಯ ನಡವಳಿಕೆ ಮೇಲೆ ಅನುಮಾನ ವ್ಯಕ್ತಪಡಿಸಿದ ಪತಿ, ಕಿರುಕುಳ ತಾಳಲಾರದೇ ಪತಿ ಆತ್ಮಹತ್ಯೆ
Views: 123ಕನ್ನಡ ಕರಾವಳಿ ಸುದ್ದಿ: ಪತ್ನಿಯ ಕಿರುಕುಳ ತಾಳಲಾರದೇ ಪತಿ ನೇಣು ಬಿಗಿದುಕೊಂಡು ಜೀವ ಬಿಟ್ಟಿರುವ ಘಟನೆ ಹುಬ್ಬಳ್ಳಿಯ ಬೆಂಗೇರಿಯ ಕಾಲೋನಿಯಲ್ಲಿ ನಡೆದಿದೆ. ಸಂತೋಷ್ ಅಳ್ಳೂರು (39)…
Read More » -
kannadakaravaliJune 17, 2026ಅಕ್ರಮ ಸಂಬಂಧಕ್ಕೆ ಅಡ್ಡಿ: ಪತ್ನಿಗೆ ವಿಷ ಕುಡಿಸಿ ಕೊಲೆ ಮಾಡಿದ ನಂತರ ಆಕ್ಸಿಡೆಂಟ್ ಅಂತಾ ಬಿಂಬಿಸಿದ್ದ ಪತಿ ಅರೆಸ್ಟ್..!
Views: 72ಕನ್ನಡ ಕರಾವಳಿ ಸುದ್ದಿ: ಸಂಬಂಧಕ್ಕೆ ಅಡ್ಡಿಯಾಗಿದ್ದ ತನ್ನ ಹೆಂಡತಿಗೆ ಗಂಡನೇ ವಿಷ ಕುಡಿಸಿ, ಕತ್ತು ಹಿಸುಕಿ ಕೊಲೆ ಮಾಡಿ, ರಸ್ತೆ ಅಪಘಾತದಿಂದ ಮೃತಪಟ್ಟಿದ್ದಾಳೆ ಅಂತಾ ಬಿಂಬಿಸಿದ್ದ…
Read More » -
kannadakaravaliJune 17, 2026ಸ್ನೇಹಿತನ ಹೆಂಡತಿಯನ್ನೇ ಅಪರಿಸಿಕೊಂಡು ಹೋಗಿ ಮದುವೆ!
Views: 135ಕನ್ನಡ ಕರಾವಳಿ ಸುದ್ದಿ: ತನ್ನ ಸ್ನೇಹಿತನ ಹೆಂಡತಿಯನ್ನೇ ಕರೆದುಕೊಂಡು ಓಡಿ ಹೋಗಿರುವ ಆಘಾತಕಾರಿ ಘಟನೆಯೊಂದು ಮಂಡ್ಯ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಈ ಘಟನೆಯು ನಾಗಮಂಗಲ ತಾಲೂಕಿನ…
Read More »