ಸಾಂಸ್ಕೃತಿಕ
-
ಬ್ರಹ್ಮಾವರದ ದೇಗುಲ ಕಟ್ಟಡ ವಿನ್ಯಾಸ ಇಂಜಿನಿಯರ್ ಗಂಗಾವತಿಯಲ್ಲಿ ಆತ್ಮಹತ್ಯೆ
Views: 191ಕನ್ನಡ ಕರಾವಳಿ ಸುದ್ದಿ:ದೇಗುಲಗಳ ಕಟ್ಟಡ ವಿನ್ಯಾಸ ಮತ್ತು ನಿರ್ಮಾಣದಲ್ಲಿ ಹೆಸರು ಮಾಡಿದ್ದ ಉಡುಪಿ ಜಿಲ್ಲೆಯ ಬ್ರಹ್ಮಾವರದ ಎಂ.ಕೆ.ಟೆಂಪಲ್ ಕನ್ಸ್ಟ್ರಕ್ಷನ್ ಮಾಲೀಕ, ಯುವ ಇಂಜಿನಿಯರ್ವೊಬ್ಬರು ಗಂಗಾವತಿ ನಗರದ…
Read More » -
ತುಳುನಾಡಿನ ದೈವದ ಮೊರೆ ಹೋದ ಸ್ಟಾರ್ ನಟ ವಿಶಾಲ್!
Views: 143ಕನ್ನಡ ಕರಾವಳಿ ಸುದ್ದಿ: ತಮಿಳು ಚಿತ್ರರಂಗದ ಖ್ಯಾತ ನಟ ವಿಶಾಲ್ ತುಳುನಾಡಿನ ನೇಮೋತ್ಸವದಲ್ಲಿ ಭಾಗಿಯಾಗಿ ಅಚ್ಚರಿ ಮೂಡಿಸಿದ್ದಾರೆ. ಮಂಗಳವಾರ ರಾತ್ರಿ ಪಕ್ಷಿಕೆರೆ ಸಮೀಪದ ಹರಿಪಾದೆ ಜಾರಂದಾಯ…
Read More » -
ನಕ್ಸಲ್ ಲಕ್ಷ್ಮೀ ತೊಂಬಟ್ಟು 3 ಪ್ರಕರಣಗಳ ತನಿಖೆಗೆ ಆರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ
Views: 67ಕನ್ನಡ ಕರಾವಳಿ ಸುದ್ದಿ: ಇತ್ತೀಚೆಗೆ ಶರಣಾದ ನಕ್ಸಲ್ ಲಕ್ಷ್ಮೀ ತೊಂಬಟ್ಟು ಅವರನ್ನು ಕುಂದಾಪುರ ಪೊಲೀಸ್ ಉಪವಿಭಾಗದ ಮೂರು ಪ್ರಕರಣಗಳಿಗೆ ಸಂಬಂಧಿಸಿ ಪೊಲೀಸರು ಕಸ್ಟಡಿಗೆ ಪಡೆದುಕೊಳ್ಳಲಾಗಿದೆ. ನ್ಯಾಯಾಂಗ…
Read More » -
ಉಡುಪಿ: ತಡರಾತ್ರಿಯವರೆಗೆ ಯಕ್ಷಗಾನ ಪ್ರದರ್ಶನ ನಿಲ್ಲಿಸಿದ ಪೊಲೀಸರು
Views: 302ಕನ್ನಡ ಕರಾವಳಿ ಸುದ್ದಿ :ಉಡುಪಿಯ ಅಲೆವೂರಿನಲ್ಲಿ ತಡರಾತ್ರಿವರೆಗೆ ನಡೆಯುತ್ತಿದ್ದ ಯಕ್ಷಗಾನವನ್ನು ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ಬಂದು ನಿಲ್ಲಿಸಿದ ಪ್ರಸಂಗ ನಡೆದಿದೆ. ಅಲೆವೂರಿನ ಸಂಕಲ್ಪ ಸಂಭಾಂಗಣದಲ್ಲಿ…
Read More » -
ಅರ್ಚಕರ ನಗ್ನ ಚಿತ್ರ ಇಟ್ಟುಕೊಂಡು ಬ್ಲ್ಯಾಕ್ ಮೇಲ್..10 ಲಕ್ಷ ರೂ.ವಂಚಿಸಿದ ಯಕ್ಷಗಾನ ಸ್ತ್ರೀವೇಷಧಾರಿ ಬಂಧನ
Views: 636ಕನ್ನಡ ಕರಾವಳಿ ಸುದ್ದಿ: ತೆಂಕು-ಬಡಗುತಿಟ್ಟಿನ ಸ್ತ್ರೀವೇಷಧಾರಿಯೊಬ್ಬರು ಸಲುಗೆ ಬೆಳೆಸಿ ಬೆತ್ತಲೆ ಪೋಟೋ, ಅಶ್ಲೀಲ ಸಂಭಾಷಣೆಯ ನಗ್ನ ವೀಡಿಯೋ ಕಾಲ್ ಮಾಡಿ, ಪ್ರಚಾರ ಮಾಡುವುದಾಗಿ ಬೆದರಿಕೆ ಹಾಕಿ…
Read More » -
ಬಾಲಿವುಡ್ ಸ್ಟಾರ್ ನಟ ಮಮತಾ ಅವರನ್ನು ‘ಒನ್ ನೈಟ್ ಸ್ಟ್ಯಾಂಡ್ಗೆ’ ಕೇಳಿದ್ರಂತೆ.!ಸೀಕ್ರೇಟ್ ಬಿಚ್ಚಿಟ್ಟ ನಟಿ
Views: 176ಕನ್ನಡ ಕರಾವಳಿ ಸುದ್ದಿ: ಮಹಾಕುಂಭದ ಮೇಳದಲ್ಲಿ ಸನ್ಯಾಸತ್ವ ಸ್ವೀಕರಿಸಿ ಬಳಿಕ ಉಚ್ಚಾಟನೆಗೊಂಡು ಸುದ್ದಿಯಲ್ಲಿರುವ ಬಾಲಿವುಡ್ನ ಮಾಜಿ ನಟಿ ಮಮತಾ ಕುಲಕರ್ಣಿ ಇದೀಗ ಬಾಲಿವುಡ್ನಲ್ಲಿ ಸಕ್ರಿಯರಾಗಿದ್ದಾಗ ನಡೆದ…
Read More » -
ಮುಂದಿನ ತಿಂಗಳು ಅನುಶ್ರೀ ಮದುವೆನಾ?
Views: 127ಕನ್ನಡ ಕರಾವಳಿ ಸುದ್ದಿ: ಚಿಕ್ಕಣ್ಣ ಹಾಗೂ ಅನುಶ್ರೀ ಮದುವೆ ಆಗ್ತಾ ಇದಾರೆ ಅಂತ. ಈ ಬಗ್ಗೆ ವೇದಿಕೆ ಮೇಲೆ ಒಮ್ಮೆ ಅನುಶ್ರೀ ಮಾತನಾಡಿದ್ದರು. ಚಿಕ್ಕಣ್ಣ ಇರುವಾಗಲೇ…
Read More » -
ಬಿಗ್ ಬಾಸ್ ಮನೆಯಲ್ಲಿ ಬೇರೊಬ್ಬನ ಜೊತೆ ಸ್ನೇಹ, ಗಂಡನಿಂದ ದೂರಾದ ಕಿರುತೆರೆ ನಟಿ
Views: 567ಕನ್ನಡ ಕರಾವಳಿ ಸುದ್ದಿ: ಬಿಗ್ ಬಾಸ್ ರಿಯಾಲಿಟಿ ಶೋ ವಿನ್ನರ್ ಪಟ್ಟಕ್ಕಾಗಿ ಸ್ಪರ್ಧಿಗಳು ಒಂಟಿ ಮನೆಯಲ್ಲಿ ಹೊರಗಿನ ಸಂಪರ್ಕ ಇಲ್ಲದೇ ನೂರು ದಿನ ಹೋರಾಡುತ್ತಾರೆ. ಇದರಲ್ಲಿ…
Read More » -
ಒಂದೇ ಒಂದು ಚುಂಬನಕ್ಕೆ 37 ರೀಟೇಕ್ ತೆಗೆದುಕೊಂಡ ನಟ.. ಆ್ಯಕ್ಷನ್ ಕಟ್ ಹೇಳಿ ಸುಸ್ತಾದ ನಿರ್ದೇಶಕ!
Views: 315ಕನ್ನಡ ಕರಾವಳಿ ಸುದ್ದಿ: ಚುಂಬನ ದೃಶ್ಯ ವಿಚಾರವಾಗಿ 2014ರಲ್ಲಿ ಬಂದ ಒಂದು ಸಿನಿಮಾ ದೊಡ್ಡ ವಿವಾದವನ್ನು ಸೃಷ್ಟಿಸಿತ್ತು. ಆ ಸಿನಿಮಾದ ನಾಯಕ ಒಂದು ಚುಂಬನದ ದೃಶ್ಯಕ್ಕಾಗಿ…
Read More » -
ಬಿಗ್ಬಾಸ್ ನಂತರ ಕಲರ್ಸ್ ಕನ್ನಡದ ಹೊಸ ರಿಯಾಲಿಟಿ ಶೋ ನಲ್ಲಿ ಚೈತ್ರಾ ಕುಂದಾಪುರ
Views: 141ಕನ್ನಡ ಕರಾವಳಿ ಸುದ್ದಿ: ಬಿಗ್ಬಾಸ್ ಸೀಸನ್ 11 ರಲ್ಲಿ ಸಖತ್ ಫೇಮಸ್ ಆಗಿದ್ದ ಚೈತ್ರಾ ಕುಂದಾಪುರ ಇದೀಗ ಹೊಸ ರಿಯಾಲಿಟಿ ಶೋ ಒಂದರಲ್ಲಿ ಭಾಗವಹಿಸಲಿದ್ದಾರೆ. ಬಿಗ್…
Read More »