ಸಾಂಸ್ಕೃತಿಕ
-
ನಟಿ ನಿವೇದಿತಾ ಗೌಡ ಎರಡನೇ ಮದುವೆ ಕುರಿತು ಫಸ್ಟ್ ರಿಯಾಕ್ಷನ್ ಏನು?
Views: 109ಕನ್ನಡ ಕರಾವಳಿ ಸುದ್ದಿ: ಚಂದನ್ ಶೆಟ್ಟಿ ಅವರ ಮಾಜಿ ಹೆಂಡತಿ ನಟಿ ನಿವೇದಿತಾ ಗೌಡ ಅವರು ಇದೇ ಮೊದಲ ಬಾರಿಗೆ ತಮ್ಮ ಎರಡನೇ ಮದುವೆ ಕುರಿತು…
Read More » -
ಹಿರಿಯ ರಂಗ ನಟ, ನಿರ್ದೇಶಕ ರಾಜು ತಾಳಿಕೋಟೆ ನಿಧನ
Views: 114ಕನ್ನಡ ಕರಾವಳಿ ಸುದ್ದಿ: ರಂಗ ನಟ ನಿರ್ದೇಶಕ, ಹಾಸ್ಯ ನಟ, ರಾಜು ತಾಳಿಕೋಟೆ(59) ನಿಧನರಾಗಿದ್ದಾರೆ. ರಾಜು ತಾಳಿಕೋಟೆ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟ ಮತ್ತು…
Read More » -
ಹಿರಿಯ ನಟ ಎಂಎಸ್ ಉಮೇಶ್ ಆರೋಗ್ಯ ಸ್ಥಿತಿ ಗಂಭೀರ, ಆಸ್ಪತ್ರೆಗೆ ದಾಖಲು
Views: 54ಕನ್ನಡ ಕರಾವಳಿ ಸುದ್ದಿ: ಕನ್ನಡ ಚಿತ್ರರಂಗಕ್ಕೆ ಈಗ 91 ವರ್ಷ. ಈ 91 ವರ್ಷದಲ್ಲಿ ಹಲವರು ಚಿತ್ರರಂಗಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ತಮ್ಮ ಬದುಕನ್ನೇ…
Read More » -
ಒಂದೇ ವಾರದಲ್ಲಿ ದಾಖಲೆಯ ಭರ್ಜರಿ ಕಲೆಕ್ಷನ್ ಮಾಡಿದ ‘ಕಾಂತಾರ ಚಾಪ್ಟರ್ 1’
Views: 113ಕನ್ನಡ ಕರಾವಳಿ ಸುದ್ದಿ: ಹೊಂಬಾಳೆ ಫಿಲ್ಮ್ ನಿರ್ಮಾಣದ, ರಿಷಬ್ ಶೆಟ್ಟಿ ಅಭಿನಯದ ʼಕಾಂತಾರ ಚಾಪ್ಟರ್ 1′ ಗ್ಲೋಬಲ್ ಹಿಟ್ ಆಗಿದೆ. ರಾಜ್ಯ, ದೇಶೀಯ ಹಾಗೂ ಅಂತಾರಾಷ್ಟ್ರೀಯ…
Read More » -
‘ಬಿಗ್ ಬಾಸ್ ಕನ್ನಡ ಸೀಸನ್ -12’ ಬಿಗ್ ಶಾಕ್..! ಎರಡೇ ವಾರದಲ್ಲಿ ಬೀಗ ಮುದ್ರೆ.. ಹೊರಗೆ ಬಂದ ಎಲ್ಲ ಕಂಟೆಸ್ಟೆಂಟ್ಸ್
Views: 111ಕನ್ನಡ ಕರಾವಳಿ ಸುದ್ದಿ:ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್- 12 ಶೋ ನಡೆಸುತ್ತಿದ್ದ ಜಾಲಿವುಡ್ ಸ್ಟುಡಿಯೋ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಪಡೆದಿರಲಿಲ್ಲ.…
Read More » -
ಕಾಂತಾರ ಸಿನಿಮಾ ಬಿಡುಗಡೆ ದಿನ ಥಿಯೇಟರ್ ಮುಂದೆ ದೈವಾರಾಧನೆ ಅನುಕರಣೆ ಮಾಡಿದ ವ್ಯಕ್ತಿ ಕ್ಷಮೆ
Views: 137ಕನ್ನಡ ಕರಾವಳಿ ಸುದ್ದಿ: ಕಾಂತಾರ ಚಾಪ್ಟರ್-1 ಸಿನಿಮಾಗೆ ದೇಶಾದ್ಯಂತ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸಿನಿಮಾ ಆರಂಭಕ್ಕೂ ಮುನ್ನವೇ ಚಿತ್ರತಂಡ ಚಿತ್ರದಲ್ಲಿ ಬರುವ ದೈವ ನೃತ್ಯವನ್ನು ಅನುಕರಣೆ…
Read More » -
ಮುಂದುವರೆದ ‘ಕಾಂತಾರ’ ಅಬ್ಬರ.. 4 ದಿನಗಳಲ್ಲಿ ಬರೋಬ್ಬರಿ ಕಲೆಕ್ಷನ್ ಎಷ್ಟು ಕೋಟಿ ಗೊತ್ತಾ..?
Views: 156ಕನ್ನಡ ಕರಾವಳಿ ಸುದ್ದಿ: ಕಾಂತಾರ ಪ್ರೀಕ್ವೆಲ್ ಮೂವಿ ಕೇವಲ ನಾಲ್ಕೇ ದಿನಕ್ಕೆ ದಾಖಲೆ ಸೃಷ್ಟಿಸಿದೆ. ಕಲೆಕ್ಷನ್ನಲ್ಲಿ ಹಿಂದೆ ಬೀಳದ ಕಾಂತಾರ ಸಿನಿಮಾ ಎಲ್ಲ ದಾಖಲೆಗಳನ್ನು ಉಡೀಸ್…
Read More » -
ಬಿಗ್ಬಾಸ್ ಹಾಗೂ ಕಿರುತೆರೆ ನಟಿಗೆ ಲೈಂಗಿಕ ಕಿರುಕುಳ:ನಕಲಿ ನಿರ್ಮಾಪಕನ ಸೆರೆ
Views: 154ಕನ್ನಡ ಕರಾವಳಿ ಸುದ್ದಿ: ಸಿನಿಮಾ ಮಾಡುವುದಾಗಿ ನಂಬಿಸಿ ನಟಿಗೆ ಲೈಂಗಿಕ ಮತ್ತು ಮಾನಸಿಕ ಕಿರುಕುಳ ನೀಡಿದ ನಕಲಿ ನಿರ್ಮಾಪಕನನ್ನು ರಾಜಾಜಿನಗರ ಪೊಲೀಸರು ಬಂಧಿಸಿದ್ದಾರೆ. ಅನ್ನಪೂರ್ಣೇಶ್ವರಿ ನಗರ…
Read More » -
‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೋ ಬಂದ್ ಮಾಡುವಂತೆ ನೋಟಿಸ್ ಜಾರಿ
Views: 204ಕನ್ನಡ ಕರಾವಳಿ ಸುದ್ದಿ: ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ನ 12ನೇ ಸೀಸನ್ ಆರಂಭವಾಗಿದ್ದು 1 ವಾರದಲ್ಲೇ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.…
Read More » -
ಸಾಲಿಗ್ರಾಮ ಮೇಳದಿಂದ ಹೊರಗೆ ಬಂದ ಬಡಗು ತಿಟ್ಟಿನ ಹೆಸರಾಂತ ಮುಖ್ಯ ಸ್ತ್ರೀ ವೇಷಧಾರಿ ಶಶಿಕಾಂತ್ ಶೆಟ್ಟಿ ಕಾರ್ಕಳ
Views: 447ಕನ್ನಡ ಕರಾವಳಿ ಸುದ್ದಿ: 2025/2026 ಸಾಲಿನ ಸಾಲಿಗ್ರಾಮ ಮೇಳದ ತಿರುಗಾಟದಲ್ಲಿ ನಾನು ಭಾಗವಹಿಸುತ್ತಿಲ್ಲ.ನನ್ನ ಹಾಗೂ ಯಜಮಾನರ ವೈಯುಕ್ತಿಕ ಒಪ್ಪಂದ ಪೂರ್ಣವಾಗದೇ ಹಾಗೂ ನನ್ನ ಗೌರವಕ್ಕೆ ಹಾನಿಯಾದುದರಿಂದ,…
Read More »