ಸಾಂಸ್ಕೃತಿಕ
-
ಯಕ್ಷಗಾನ: ಸಾಂಸ್ಕೃತಿಕ ಪಲ್ಲಟ ಮತ್ತು ವ್ಯಾಪಾರೀಕರಣದ ಕಪಿಮುಷ್ಟಿಯಲ್ಲಿ ಕಲೆ—ನಾನಕ್ ಶೆಟ್ಟಿ ಕಿನ್ನಿಗೋಳಿ
Views: 82ಕನ್ನಡ ಕರಾವಳಿ ಸುದ್ದಿ: ಯಕ್ಷಗಾನವು ಸಂಗೀತ, ಸಾಹಿತ್ಯ, ನೃತ್ಯ ಮತ್ತು ಚಿತ್ರಕಲೆ ಎಂಬ ನಾಲ್ಕು ಪ್ರಧಾನ ಕಲಾಮಾಧ್ಯಮಗಳ ಸಮನ್ವಯದಿಂದ ರೂಪುಗೊಂಡಿರುವ ಒಂದು ಅಪರೂಪದ ಸಮ್ಮಿಶ್ರ ಕಲೆ.…
Read More » -
ಜನಪ್ರಿಯ ಸೋಷಿಯಲ್ ಮೀಡಿಯಾ ಇನ್ಫ್ಲ್ಯುಯೆನ್ಸರ್ ‘ಚಿನ್ನು ಪಾಪು’ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ
Views: 119ಕನ್ನಡ ಕರಾವಳಿ ಸುದ್ದಿ: ಜನಪ್ರಿಯ ಸೋಷಿಯಲ್ ಮೀಡಿಯ ಇನ್ಫ್ಲುಎನ್ಸರ್ ಆದೂರು ಮೂಲದ ಚಿನ್ನು ಪಾಪು (ರೇಶ್ಮಾ 24) ಕಾಸರಗೋಡು ನಗರ ಹೊರ ವಲಯದ ಉಳಿಯತ್ತಡ್ಕದ ಅಪಾರ್ಟ್…
Read More » -
ಮಸ್ಕತ್ ನಲ್ಲಿ ತುಳು ಚಿತ್ರರಸಿಕರ ಮನಗೆದ್ದ “ಬೆಲ್ಲದ ಗಟ್ಟಿ” (Bellada Gatti) ತುಳು ಚಲನಚಿತ್ರ
Views: 685ಕನ್ನಡ ಕರಾವಳಿ ಸುದ್ದಿ: ಕೌಟುಂಬಿಕ, ಸಾಮಾಜಿಕ, ಕುತೂಹಲ ಮೂಡಿಸುವ ಥ್ರಿಲ್ಲರ್ ಅಂಶಗಳೊನ್ನಳಗೊಂಡ ತುಳು ಚಲನಚಿತ್ರ “ಬೆಲ್ಲದ ಗಟ್ಟಿ” ಒಮಾನ್ ರಾಷ್ಟ್ರದ ಮಸ್ಕತ್ ನಲ್ಲಿ ಶುಕ್ರವಾರ 06/02/2026…
Read More » -
ಡ್ರಗ್ಸ್ ಪ್ರಕರಣ: ಖ್ಯಾತ ನಟಿ ಸೇರಿ 8 ಜನರ ಬಂಧನ
Views: 217ಕನ್ನಡ ಕರಾವಳಿ ಸುದ್ದಿ: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಖ್ಯಾತ ನಟಿ ಸೇರಿ ಎಂಟು ಜನರನ್ನು ಬಂಧಿಸಿರುವ ಘಟನೆ ನಡೆದಿದೆ. ತಮಿಳು ಚಿತ್ರರಂಗದಲ್ಲಿ ಡ್ರಗ್ಸ್ ಪ್ರಕರಣಕ್ಕೆ…
Read More » -
ಭಗತ್ಸಿಂಗ್ ಕ್ರಾಂತಿಕಾರಿ ಬಳಗ ಕಾಳಾವರ ಘಟಕ :ಫೆ.15ರಂದು ದಶಮಾನೋತ್ಸವದ ಶಿವರಾತ್ರಿ ಸಂಭ್ರಮ-2026
Views: 51ಕನ್ನಡ ಕರಾವಳಿ ಸುದ್ದಿ: ಭಗತ್ಸಿಂಗ್ ಕ್ರಾಂತಿಕಾರಿ ಬಳಗ ಕಾಳಾವರ ಘಟಕ, ಕೋಟೇಶ್ವರ ವಲಯ,ಶ್ರೀ ಮಹಾಲಿಂಗೇಶ್ವರ ಮತ್ತು ಶ್ರೀ ಕಾಳಿಂಗ (ಸುಬ್ರಹ್ಮಣ್ಯ)ಮಹಿಳಾ ಭಜನಾ ಮಂಡಳಿ ಕಾಳಾವರ ಇವರಿಂದ…
Read More » -
ಭಾರಿ ಲಾಭದ ಆಸೆ ತೋರಿಸಿ ನಟಿ ಆಕಾಂಕ್ಷಾ ವಿರುದ್ಧ 11ಕೋಟಿ ವಂಚನೆ ಆರೋಪ; ಪ್ರಕರಣ ದಾಖಲು
Views: 44ಕನ್ನಡ ಕರಾವಳಿ ಸುದ್ದಿ: ಭೋಜ್ಪುರಿ ಚಿತ್ರರಂಗದ ಜನಪ್ರಿಯ ನಟಿ ಆಕಾಂಕ್ಷಾ ಅವಸ್ಥಿ ತಮ್ಮ ನಟನೆಯಿಂದ ಸಾಕಷ್ಟು ಹೆಸರುವಾಸಿಯಾಗಿದ್ದಾರೆ.ಇದೀಗ ನಟಿ ಆಕಾಂಕ್ಷಾ ಅವಸ್ಥಿ ಮತ್ತು ಅವರ ಪತಿ…
Read More » -
ಕುಂದಾಪುರದಲ್ಲಿ ಯಕ್ಷಚಿಂತನ ಮತ್ತು ಯಕ್ಷಗಾನ ಪ್ರದರ್ಶನ
Views: 28ಕನ್ನಡ ಕರಾವಳಿ ಸುದ್ದಿ: ಕುಂದಾಪುರ ವಕೀಲರ ಸಂಘ (ರಿ ), ಕೋಟಿಲಿಂಗೇಶ್ವರ ಕಲಾಬಳಗ, ಕೋಟೇಶ್ವರ, ಯಕ್ಷಾಭಿಮಾನಿಗಳು ಕುಂದಾಪುರ, ಸಕ್ಕಟ್ಟು ಲಕ್ಷ್ಮೀನಾರಾಯಣಯ್ಯ ಜನ್ಮ ಶತಮಾನೋತ್ಸವ ಸಮಿತಿ, ಸೌಕೂರು…
Read More » -
ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಗಿಣಿರಾಮ’ ಧಾರಾವಾಹಿ ನಟಿ ಸುಷ್ಮಾ ಶೇಖರ್
Views: 101ಕನ್ನಡ ಕರಾವಳಿ ಸುದ್ದಿ: ‘ಲಕುಮಿ’, ‘ಯಾರೇ ನೀ ಮೋಹಿನಿ’, ‘ಗಿಣಿರಾಮ’ ಧಾರಾವಾಹಿಗಳ ಮೂಲಕ ಜನಪ್ರಿಯತೆ ಪಡೆದುಕೊಂಡಿರುವ ನಟಿ ಸುಷ್ಮಾ ಶೇಖರ್ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.…
Read More » -
ರಾಧಾ ರಮಣ ಖ್ಯಾತಿಯ ಅನುಷಾ ಹೆಗಡೆ ದಾಂಪತ್ಯ ಜೀವನಕ್ಕೆ ವಿದಾಯ
Views: 94ಕನ್ನಡ ಕರಾವಳಿ ಸುದ್ದಿ: ರಾಧಾ ರಮಣದಲ್ಲಿ ವಿಲನ್ ಆಗಿ ದೀಪಿಕಾ ಪಾತ್ರದಲ್ಲಿ ಮಿಂಚಿದ ಅನುಷಾ ಹೆಗಡೆ, ಇದೀಗ ಅವರು ತಮ್ಮ ದಾಂಪತ್ಯ ಜೀವನಕ್ಕೆ ವಿದಾಯ ಹೇಳಿದ್ದಾರೆ.…
Read More » -
ನಟಿ ಕಾರುಣ್ಯ ರಾಮ್ ಸಹೋದರಿ ಸಮೃದ್ಧಿ ರಾಮ್ ವಿರುದ್ಧ 25 ಲಕ್ಷ ವಂಚನೆ ಪ್ರಕರಣ ದಾಖಲು
Views: 78ಕನ್ನಡ ಕರಾವಳಿ ಸುದ್ದಿ: ಕನ್ನಡದ ಖ್ಯಾತ ನಟಿ ಕಾರುಣ್ಯ ರಾಮ್ ತನ್ನ ತಂಗಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಟಿ ಕಾರುಣ್ಯ ರಾಮ್ ಸಹೋದರಿ…
Read More »