ಸಾಂಸ್ಕೃತಿಕ
-
ಅನುಷ್ಕಾ ಶೆಟ್ಟಿ 44ನೇ ವರ್ಷಕ್ಕೆ ಉದ್ಯಮಿಯೊಂದಿಗೆ ಸಪ್ತಪದಿ?
Views: 95ಕನ್ನಡ ಕರಾವಳಿ ಸುದ್ದಿ: ಸ್ಟಾರ್ ನಟಿ, ಕನ್ನಡತಿ ಅನುಷ್ಕಾ ಶೆಟ್ಟಿಯ ಮದುವೆ ವಿಚಾರ ಆಗಿಂದಾಗೆ ಮುನ್ನಲೆಗೆ ಬಂದು, ಮತ್ತೆ ಮರೆಯಾಗ್ತಿತ್ತು. ಆದ್ರೀಗ ಅನುಷ್ಕಾ ಶೆಟ್ಟಿ ಮದುವೆ…
Read More » -
ಮಗಳು ಲವ್ ಜಿಹಾದ್ಗೆ ಬಲಿ: ತಂದೆ ಆರೋಪ
Views: 151ಕನ್ನಡ ಕರಾವಳಿ ಸುದ್ದಿ: ಕಳೆದ ವರ್ಷ ಪ್ರಯಾಗ್ರಾಜ್ ಕುಂಭಮೇಳದಲ್ಲಿ ಫೋಟೋ ವೈರಲ್ ಆಗುವ ಮೂಲಕ ಖ್ಯಾತಿ ಗಳಿಸಿ, ಎರಡು ದಿನಗಳ ಹಿಂದೆ ಮುಸ್ಲಿಂ ಪ್ರೇಮಿ ಫರ್ಮನ್…
Read More » -
ತಂದೆಯ ಕಣ್ತಪ್ಪಿಸಿ ಕೇರಳದಲ್ಲಿ ಮದುವೆಯಾದ ಕುಂಭಮೇಳದ ಬೆಡಗಿ ಮೊನಾಲಿಸಾ
Views: 329ಕನ್ನಡ ಕರಾವಳಿ ಸುದ್ದಿ: ಕುಂಭಮೇಳದಲ್ಲಿ ರುದ್ರಾಕ್ಷಿ ಮಾಲೆಯನ್ನು ಮಾರುತ್ತಾ ಕುಳಿತಿದ್ದ ಹುಡುಗಿ ರಾತ್ರೋ ರಾತ್ರಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದಳು. ಇಡೀ ದೇಶವೇ ಈಕೆಯ ಕಣ್ಣುಗಳಿಗೆ…
Read More » -
ನಟ ದಳಪತಿ ವಿಜಯ ಪತ್ನಿಗೆ 250 ಕೋಟಿ ರೂ. ಜೀವನಾಂಶ ನೀಡಲು ನಿರ್ಧಾರ
Views: 62ಕನ್ನಡ ಕರಾವಳಿ ಸುದ್ದಿ:ತಮಿಳು ನಟ ದಳಪತಿ ವಿಜಯ ಪತ್ನಿ ಸಂಗೀತಾ ಸ್ವರ್ಣಲಿಂಗಮ್ ಈಗಾಗಲೇ ವಿವಾಹ ವಿಚ್ಛೇದನ ಕೋರಿ ಚೆಂಗಲ್ ಪಟ್ಟು ಕೌಟುಂಬಿಕ ಕೋರ್ಟ್ ಗೆ ಅರ್ಜಿ…
Read More » -
ಕಲೆಯನ್ನು ಗುರುತಿಸಿ, ನಮ್ಮ ದೇಹವನ್ನಲ್ಲ.. ಪಾಪರಾಜಿಗಳ ವರ್ತನೆಗೆ ಗುಡುಗಿದ ಕಾಂತಾರದ ಬೆಡಗಿ
Views: 144ಕನ್ನಡ ಕರಾವಳಿ ಸುದ್ದಿ: ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ನಟಿಯರು ಕಾಣಿಸಿಕೊಂಡಾಗ ಕ್ಯಾಮೆರಾಗಳನ್ನು ಅನಗತ್ಯವಾಗಿ ಜೂಮ್ ಮಾಡಿ, ಅವರ ದೇಹವನ್ನು ಅಸಭ್ಯವಾಗಿ ಚಿತ್ರೀಕರಿಸುವ ‘ಪಾಪರಾಜಿ’ ಸಂಸ್ಕೃತಿಯ ವಿರುದ್ಧ ಸ್ಯಾಂಡಲ್ವುಡ್ನಲ್ಲಿ…
Read More » -
ಚಿತ್ರಕಥೆ, ನಿರ್ದೇಶಕ ಕೆ.ಧನಂಜಯ ಶೆಟ್ಟಿಗಾರ್ “ಅಂತರ್ಯಾಮಿ” ಚಲನಚಿತ್ರ ಮಾ.6 ರಂದು ರಾಜ್ಯಾದ್ಯಂತ ಬೆಳ್ಳಿತೆರೆಗೆ
Views: 306ಕನ್ನಡ ಕರಾವಳಿ ಸುದ್ದಿ: ಉಡುಪಿ ಜಿಲ್ಲೆಯ ಸಾಸ್ತಾನ ಮೂಲದ ಮಂಡ್ಯದ ನಿವಾಸಿ ಕೆ. ಧನಂಜಯ್ ಶೆಟ್ಟಿಗಾರ್ ಅವರ ಚಿತ್ರಕಥೆ, ನಿರ್ದೇಶನದ ಗುರುರೇಣುಕಾ ಪ್ರೊಡಕ್ಷನ್ ತುಮಕೂರು ಅವರ…
Read More » -
ಜಾತಿ ನಿಂದನೆ ಆರೋಪ ಪ್ರಕರಣ: ಯಕ್ಷಗಾನ ಕಲಾವಿದರು ದೋಷಮುಕ್ತ
Views: 72ಕನ್ನಡ ಕರಾವಳಿ ಸುದ್ದಿ: ಜಾತಿ ನಿಂದನೆ ಪ್ರಕರಣದಲ್ಲಿ ಆರೋಪ ಎದುರಿಸುತ್ತಿದ್ದ ಯಕ್ಷಗಾನ ಕಲಾವಿದರಿಬ್ಬರನ್ನು ಆರೋಪ ಮುಕ್ತಗೊಳಿಸಿ ಮಂಗಳೂರಿನ ಎರಡನೆಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ…
Read More » -
ನಿರ್ದೇಶರನ್ನು ಅಪಹರಿಸಿ ಚಿನ್ನಾಭರಣ ನಗದು ದೋಚಿರುವ ಪ್ರಕರಣ: ನಟಿ ಐಶ್ವರ್ಯಾ ಸೇರಿದಂತೆ 11 ಜನರ ಬಂಧನ
Views: 105ಕನ್ನಡ ಕರಾವಳಿ ಸುದ್ದಿ: ಕನ್ನಡ ಸಿನಿಮಾ ನಿರ್ದೇಶಕರೊಬ್ಬರನ್ನು ಅಪಹರಿಸಿ, ಹಲ್ಲೆ ಮಾಡಿ, ಚಿನ್ನಾಭರಣ ಮತ್ತು ನಗದು ದೋಚಿರುವ ಆರೋಪದ ಮೇಲೆ ನಟಿ ಸೇರಿದಂತೆ 11 ಜನರನ್ನು…
Read More » -
ಕಮಲಶಿಲೆ ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ದೇವಿ ಮಹಾತ್ಮೆ ಸಿನಿಮಾದ ಮುಹೂರ್ತ
Views: 75ಕನ್ನಡ ಕರಾವಳಿ ಸುದ್ದಿ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿನ ಕಮಲಶಿಲೆಯ ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ದೇವಿ ಮಹಾತ್ಮೆ ಸಿನಿಮಾದ ಮುಹೂರ್ತ ನೆರವೇರಿದೆ. ಈ ಸಂದರ್ಭದಲ್ಲಿ…
Read More » -
ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನಕ್ಕೆ ಚಿತ್ರನಟ ರಿಯಲ್ ಸ್ಟಾರ್ ಉಪೇಂದ್ರ ಭೇಟಿ
Views: 101ಕನ್ನಡ ಕರಾವಳಿ ಸುದ್ದಿ: ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನಕ್ಕೆ ಕನ್ನಡದ ಚಿತ್ರನಟ ರಿಯಲ್ ಸ್ಟಾರ್ ಉಪೇಂದ್ರ ಅವರು ಕುಟುಂಬ ಸಮೇತರಾಗಿ ಫೆ.24ರ ಮಂಗಳವಾರ ಭೇಟಿ…
Read More »