ಸಾಂಸ್ಕೃತಿಕ
-
ಮದುವೆಯ ಭರವಸೆ ನೀಡಿ ಖ್ಯಾತ ನಟಿ ಆಶು ರೆಡ್ಡಿ 9.35 ಕೋಟಿ ಪಡೆದು ಯುವಕನಿಗೆ ವಂಚನೆ!
Views: 91ಕನ್ನಡ ಕರಾವಳಿ ಸುದ್ದಿ: ಖ್ಯಾತ ತೆಲುಗು ನಟಿ, ಬಿಗ್ ಬಾಸ್ ತೆಲುಗು ಮಾಜಿ ಸ್ಪರ್ಧಿ ಆಶು ರೆಡ್ಡಿ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಮದುವೆಯ ಭರವಸೆ…
Read More » -
ಸ್ನೇಹ ಪ್ರೀತಿಗೆ ತಿರುಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ‘ಮಜಾ ಭಾರತ’ ‘ಗಿಚ್ಚಿ ಗಿಲಿಗಿಲಿ’ ಜೋಡಿ ಶಿವು-ಮಾನಸಾ
Views: 87ಕನ್ನಡ ಕರಾವಳಿ ಸುದ್ದಿ: ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋಗಳಾದ ‘ಮಜಾ ಭಾರತ’ ಮತ್ತು ‘ಗಿಚ್ಚಿ ಗಿಲಿಗಿಲಿ’ ಮೂಲಕ ಮನೆಮಾತಾಗಿರುವ ನಟಿ ಮಾನಸಾ ಗುರುಸ್ವಾಮಿ ಹಾಗೂ ಶಿವಕುಮಾರ್…
Read More » -
ಮೊನಾಲಿಸಾ ಗರ್ಭಿಣಿ, ವಿಚಾರಣೆಗೆ ಕರೆತರಲು ಕಷ್ಟ ಎಂದ ಪತಿ
Views: 189ಕನ್ನಡ ಕರಾವಳಿ ಸುದ್ದಿ:ನನ್ನ ಪತ್ನಿ ಮೊನಾಲಿಸಾ ಗರ್ಭಿಣಿ, ಹೀಗಾಗಿ ಯಾವುದೇ ವಿಚಾರಣೆಗೆ ಕರೆತರಲು ಕಷ್ಟವಾಗುತ್ತದೆ. ಆಕೆಗೆ ಪ್ರಯಾಣ ಮಾಡದಂತೆ ವೈದ್ಯರು ಹೇಳಿದ್ದಾರೆ ಎಂದು ಪತಿ ಫರ್ಮಾನ್…
Read More » -
‘ಕಾಂತಾರ ಚಾಪ್ಟರ್ 1’ ಅಮೋಘ ಅಭಿನಯಕ್ಕೆ ರುಕ್ಮಿಣಿ ವಸಂತ್ಗೆ ಅತ್ಯುತ್ತಮ ನಟಿ ಪ್ರಶಸ್ತಿ : ರಿಷಬ್ ಶೆಟ್ಟಿ ತಂಡಕ್ಕೆ ಪ್ರಶಸ್ತಿಗಳ ಸುರಿಮಳೆ!
Views: 60ಕನ್ನಡ ಕರಾವಳಿ ಸುದ್ದಿ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದ ಮೂಲಕ ಕನ್ನಡಿಗರ ಮನಗೆದ್ದ ನಟಿ ರುಕ್ಮಿಣಿ ವಸಂತ್, ಈಗ ರಾಷ್ಟ್ರ ಮಟ್ಟದಲ್ಲಿ ಮಿಂಚುತ್ತಿದ್ದಾರೆ. ಇತ್ತೀಚೆಗೆ ನಡೆದ…
Read More » -
ಮಹೇಶ್ ಶೆಟ್ಟಿ ತಿಮರೋಡಿ ಕರೆ ಮಾಡಿ ನಿಂದನೆ: ಯಕ್ಷಗಾನ ಕಲಾವಿದರಿಂದ ದೂರು
Views: 65ಕನ್ನಡ ಕರಾವಳಿ ಸುದ್ದಿ: ಸ್ಥಳೀಯ ವಾಹಿನಿಯೊಂದರ ಯಕ್ಷ ತೆಲಿಕೆ ಕಾರ್ಯಕ್ರಮ ಸರಣಿಯಲ್ಲಿ ಪ್ರಸಾರವಾದ ‘ಬುರುಡೆ ಗ್ಯಾಂಗ್’ ಎಂಬ ಯಕ್ಷ ಪ್ರಹಸನಕ್ಕೆ ಸಂಬಂಧಿಸಿದಂತೆ ಮಹೇಶ್ ಶೆಟ್ಟಿ ತಿಮರೋಡಿ…
Read More » -
ಭೀಕರ ಅಪಘಾತ: ಕನ್ನಡ ಕಿರುತೆರೆ ಹಾಗೂ ಸಿನಿಮಾ ನಟ ಹರೀಶ್ ಸಾವು
Views: 197ಕನ್ನಡ ಕರಾವಳಿ ಸುದ್ದಿ: ರಸ್ತೆ ಬದಿ ನಿಂತಿದ್ದ ಟ್ಯಾಂಕರ್ ಗೆ ಕಾರು ಡಿಕ್ಕಿಯಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ ಕನ್ನಡ ಕಿರುತೆರೆ ಹಾಗೂ ಸಿನಿಮಾ ನಟ ಹರೀಶ್…
Read More » -
ಉಡುಪಿ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ, ಗಾಯಕ ಡಾ. ಗಣೇಶ್ ಗಂಗೊಳ್ಳಿ ನಿಧನ
Views: 1308ಕನ್ನಡ ಕರಾವಳಿ ಸುದ್ದಿ: ಉಡುಪಿ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ, ಗಾಯಕ,ಆಕಾಶವಾಣಿ ಕಲಾವಿದ ಡಾ.ಗಣೇಶ್ ಗಂಗೊಳ್ಳಿ(64) ಎಪ್ರಿಲ್ 7ರಂದು ಸಾಲಿಗ್ರಾಮ ದಲ್ಲಿ ನಿಧನರಾದರು. ಮೃತರು ಪತ್ನಿ, ಪುತ್ರ…
Read More » -
ವಿಡಿಯೋ ಕರೆಯಲ್ಲಿದ್ದಾಗಲೇ ಖ್ಯಾತ ಕಿರುತೆರೆ ನಟಿ ಆತ್ಮಹತ್ಯೆ
Views: 173ಕನ್ನಡ ಕರಾವಳಿ ಸುದ್ದಿ: ಶ್ರೀಲಂಕಾ ಮೂಲದವರಾದ ಸುಭಾಷಿಣಿ ಅವರು ತಮ್ಮ ಪತಿ ಪಿಪ್ಪಿನ್ ಅವರೊಂದಿಗೆ ಬೆಂಗಳೂರಿನಲ್ಲಿ ವಾಸವಾಗಿದ್ದರು. ಪ್ರಸ್ತುತ ‘ಕಯಲ್’ ಧಾರಾವಾಹಿಯ ಚಿತ್ರೀಕರಣದ ಕಾರಣಕ್ಕಾಗಿ ಚೆನ್ನೈನ…
Read More » -
‘ಭಾಗ್ಯಲಕ್ಷ್ಮೀ’ ಧಾರಾವಾಹಿ ನಟಿ ಪದ್ಮಜಾ ಪತಿಗೆ ಡೈವೋರ್ಸ್ ನೀಡಿ ಬಂದಿದ್ಯಾಕೆ..?
Views: 169ಕನ್ನಡ ಕರಾವಳಿ ಸುದ್ದಿ: ʻಮೂಡಲ ಮನೆʼ ಧಾರಾವಾಹಿ, ʻಮುಂಗಾರು ಮಳೆʼ ಸಿನಿಮಾ ಮೂಲಕ ದೊಡ್ಡ ಯಶಸ್ಸು ಕಂಡ ನಟಿ ಪದ್ಮಜಾ ರಾವ್ ಅವರು ಕನ್ನಡದಲ್ಲಿ ಹಲವು…
Read More » -
ಸಿಳ್ಳೆ ಹಾಕಿದ ಪ್ರೇಕ್ಷಕರಿಗೆ ಕ್ಲಾಸ್ ತೆಗೆದುಕೊಂಡ ಅಶೋಕ್ ಭಟ್ಟರಿಗೆ ಟಾಂಗ್ ಕೊಟ್ಟ ಹಾಸ್ಯ ಕಲಾವಿದ ಸೀತಾರಾಮ್ ಕುಮಾರ್
Views: 313ಕನ್ನಡ ಕರಾವಳಿ ಸುದ್ದಿ: ಕುಂದಾಪುರದ ಸಮೀಪ ಹೆನ್ನಾಬೈಲ್ ನಲ್ಲಿ ಶ್ರೀ ಧರ್ಮಸ್ಥಳ ಮೇಳದವರಿಂದ ನಡೆದ ಹರಕೆ ಬಯಲಾಟದ ನಡುವೆಯೇ ಕೃಷ್ಣ ಪಾತ್ರಧಾರಿ ಹಿರಿಯ ಕಲಾವಿದ ಉಜಿರೆ…
Read More »