ಆರೋಗ್ಯ
WordPress is a favorite blogging tool of mine and I share tips and tricks for using WordPress here.
-
ಮೆದುಳು ಜ್ವರಕ್ಕೆ ನರ್ಸ್ ಸಾವು
Views: 53ಕನ್ನಡ ಕರಾವಳಿ ಸುದ್ದಿ: ಮೆದುಳು ಜ್ವರದ ಪ್ರಕರಣಗಳು ಕಾಣಿಸಿಕೊಳ್ಳುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಕಲುಷಿತ ನೀರು ಅಥವಾ ಕೆರೆ ಕುಂಟೆಗಳಲ್ಲಿ ಸ್ನಾನ ಮಾಡುವಾಗ ಮೂಗಿನ ಮೂಲಕ…
Read More » -
SSLC ಪಾಸ್ ಆದವರಿಗೆ ಪ್ಯಾರಾಮೆಡಿಕಲ್ ಕೋರ್ಸ್ ಸೇರಲು ಅವಕಾಶ: ಹೈಕೋರ್ಟ್ ಆದೇಶ
Views: 48ಕನ್ನಡ ಕರಾವಳಿ ಸುದ್ದಿ: 2026–27ನೇ ಶೈಕ್ಷಣಿಕ ವರ್ಷದಲ್ಲಿ ಎಸ್ಎಸ್ಎಲ್ಸಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಅರೆ ವೈದ್ಯಕೀಯ (ಪ್ಯಾರಾಮೆಡಿಕಲ್) ಸಂಸ್ಥೆಗಳಲ್ಲಿ ಕೆಲವು ಡಿಪ್ಲೊಮಾ ಕೋರ್ಸ್ಗಳಿಗೆ ಪ್ರವೇಶ ಪಡೆಯಲು ಅವಕಾಶ…
Read More » -
ಬಿಸಿಲಿನ ತಾಪಮಾನ ಹೆಚ್ಚಳದ ನಡುವೆ ರಾಜ್ಯದಲ್ಲಿ ಹಕ್ಕಿ ಜ್ವರದ ಭೀತಿ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಎಚ್ಚರಿಕೆ ನೋಟಿಸ್!
Views: 63ಕನ್ನಡ ಕರಾವಳಿ ಸುದ್ದಿ: ರಾಜ್ಯದಲ್ಲಿ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಈ ನಡುವೆ H5N1 ಹಕ್ಕಿಜ್ವರದ ಭೀತಿ ಆರಂಭವಾಗಿದೆ. ರಾಜ್ಯ ರಾಜಧಾನಿ ಬೆಂಗಳೂರಿನ ಸರ್ಕಾರ ಅಧೀನದಲ್ಲಿರುವ…
Read More » -
BP 200 ದಾಟಿದರೆ ಏನಾಗುತ್ತೆ, ಲಕ್ಷಣಗಳೇನು ? ವೈದ್ಯರು ನೀಡಿದ ಎಚ್ಚರಿಕೆ ಏನು?
Views: 150ಕನ್ನಡ ಕರಾವಳಿ ಸುದ್ದಿ: ರಕ್ತದೊತ್ತಡ ಹೆಚ್ಚು ಕಡಿಮೆ ಆಗುವುದು ಸಾಮಾನ್ಯ ಸಮಸ್ಯೆಯಾಗಿದ್ದರೂ, ಅದು 200 ದಾಟಿದರೆ ಅತ್ಯಂತ ಅಪಾಯಕಾರಿ ಪರಿಸ್ಥಿತಿಗೆ ತಲುಪುತ್ತದೆ ಎಂದು ವೈದ್ಯರು ಎಚ್ಚರಿಕೆ…
Read More » -
ಹೆರಿಗೆ ವೇಳೆ ಎಡವಟ್ಟು.. ತಾಯಿ ಗರ್ಭದಲ್ಲೇ ಉಳಿಯಿತು ಮಗುವಿನ ತಲೆ!
Views: 227ಕನ್ನಡ ಕರಾವಳಿ ಸುದ್ದಿ:ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯಲ್ಲಿ ವೈದ್ಯಕೀಯ ಸಿಬ್ಬಂದಿಯ ಬೇಜವಾಬ್ದಾರಿತನಕ್ಕೆ ನವಜಾತ ಶಿಶುವೊಂದು ಬಲಿಯಾಗಿದೆ. ಏಳು ತಿಂಗಳ ಗರ್ಭಿಣಿಯಾಗಿದ್ದ ಪ್ರೇಮಾ ದೇವಿ ಎಂಬುವವರಿಗೆ ಹೆರಿಗೆ…
Read More » -
10 ರಿಂದ18 ವರ್ಷದೊಳಗಿನ ಹುಡುಗಿಯರ ಗರ್ಭಧಾರಣೆಯ ಲೆಕ್ಕ ಪರಿಶೋಧನೆ ಆದೇಶ
Views: 69ಕನ್ನಡ ಕರಾವಳಿ ಸುದ್ದಿ: ರಾಜ್ಯದಲ್ಲಿ 10 ರಿಂದ 18 ವರ್ಷ ವಯಸ್ಸಿನ ಹುಡುಗಿಯರ ಗರ್ಭಧಾರಣೆಯ ಲೆಕ್ಕ ಪರಿಶೋಧನೆಯನ್ನು ಕಡ್ಡಾಯಗೊಳಿಸಿ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ. ಆರೋಗ್ಯ…
Read More » -
ರೆಡಿಮೇಡ್ ದೋಸೆ ಹಿಟ್ಟಿನ ದೋಸೆ ಸೇವಿಸಿ ಇಬ್ಬರು ಮಕ್ಕಳು ಸಾವು, ಪೋಷಕರ ಸ್ಥಿತಿ ಗಂಭೀರ
Views: 271ಕನ್ನಡ ಕರಾವಳಿ ಸುದ್ದಿ:ರೆಡಿಮೇಡ್ ದೋಸೆ ಹಿಟ್ಟಿನ ದೋಸೆ ಸೇವನೆ ಮಾಡಿ ಇಬ್ಬರು ಮಕ್ಕಳು ಸಾವನ್ನಪ್ಪಿ, ಅವರ ಪೋಷಕರ ಸ್ಥಿತಿ ಗಂಭೀರವಾಗಿರುವ ಘಟನೆ ಅಹಮದಾಬಾದ್ನ ಚಾಂದಖೇಡಾದಲ್ಲಿ ನಡೆದಿದೆ.…
Read More » -
ಸೇತುವೆ ಮೇಲಿಂದ ಹೊಳೆಗೆ ಹಾರಿ ನರ್ಸ್ ಆತ್ಮಹತ್ಯೆ
Views: 136ಕನ್ನಡ ಕರಾವಳಿ ಸುದ್ದಿ: ಸೇತುವೆ ಮೇಲಿಂದ ಹೊಳೆಗೆ ಹಾರಿ ನರ್ಸ್ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಮುಡುಬ ಸಮೀಪ ನಡೆದಿದೆ. ಮೃತರನ್ನು ಎನ್.ಆರ್.ಪುರ…
Read More » -
ಅರ್ಧ ಗಂಟೆ ವೇಗ ವಾಕಿಂಗ್ ನಿಂದ ಏನೇನು ಪ್ರಯೋಜನ?
Views: 167ಕನ್ನಡ ಕರಾವಳಿ ಸುದ್ದಿ: ಆರೋಗ್ಯ ಕಾಪಾಡಿಕೊಳ್ಳುವ ಕುರಿತು ಯೋಚಿಸುವಾಗ ಮೊದಲು ಮನಸ್ಸಿಗೆ ಬರುವುದೇ ಜಿಮ್ಗೆ ಹೋಗಲು ಬೇಗನೆ ಎಚ್ಚರಗೊಳ್ಳುವುದು ಇಲ್ಲವೇ ದುಬಾರಿ ಪ್ರೋಟೀನ್ ಪೂರಕಗಳನ್ನು ಖರೀದಿಸುವುದು…
Read More » -
ಕೋಟೇಶ್ವರ: ಶಿವಪುರ ಕ್ಲಿನಿಕ್ ಹೆಸರಾಂತ ವೈದ್ಯ ಎಸ್ ಪಿ ಆಚಾರ್ಯ ಇನ್ನಿಲ್ಲ
Views: 221ಕನ್ನಡ ಕರಾವಳಿ ಸುದ್ದಿ: ಕೋಟೇಶ್ವರ ಶಿವಪುರ ಕ್ಲಿನಿಕ್ ವೈದ್ಯ ಎಸ್ ಪಿ ಆಚಾರ್ಯ(88) ಅಲ್ಪಕಾಲದ ಅಸೌಖ್ಯದಿಂದ ಮಾರ್ಚ್ 27ರಂದು ಕೋಟೇಶ್ವರ ಕೋಡಿ ಬೀಚ್ ಮಾರ್ಗದಲ್ಲಿರುವ ಸ್ವಗ್ರಹದಲ್ಲಿ…
Read More »