ಆರೋಗ್ಯ
WordPress is a favorite blogging tool of mine and I share tips and tricks for using WordPress here.
-
ಸಾಸ್ತಾನ: ತಪಾಸಣೆಗೆಂದು ಕ್ಲಿನಿಕ್ ಗೆ ತೆರಳಿದ ಅನಾರೋಗ್ಯ ಪೀಡಿತ ಯುವತಿಗೆ ವೈದ್ಯರಿಂದ ಅನುಚಿತ ವರ್ತನೆ!
Views: 378ಕನ್ನಡ ಕರಾವಳಿ ಸುದ್ದಿ: ಮುಂಬೈಯಲ್ಲಿ ವಾಸವಿರುವ ಸುಮಾರು 20 ವರ್ಷ ಪ್ರಾಯದ ಯುವತಿಯೊಬ್ಬಳು ಅನಾರೋಗ್ಯದ ಕಾರಣಕ್ಕೆ ತಪಾಸಣೆಗೆಂದು ಸಾಸ್ತಾನದಲ್ಲಿರುವ ಉಪಾಧ್ಯಾಯ ಕ್ಲಿನಿಕ್ ಗೆ ಹೋಗಿದ್ದಾಗ ವೈದ್ಯರಾದ…
Read More » -
ಮೊಬೈಲ್ ಫೋನ್ನಲ್ಲಿ ವೈದ್ಯರಿಂದ ಮಾಹಿತಿ ಪಡೆಯುತ್ತಾ ನರ್ಸ್ ಹೆರಿಗೆ:ಅವಳಿ ಮಕ್ಕಳು ಸಾವು, ಭುಗಿಲೆದ್ದ ಆಕ್ರೋಶ
Views: 161ಕನ್ನಡ ಕರಾವಳಿ ಸುದ್ದಿ: ಮೊಬೈಲ್ ಫೋನ್ನಲ್ಲಿ ವೈದ್ಯರಿಂದ ಮಾಹಿತಿ ಪಡೆಯುತ್ತಾ ನರ್ಸ್ ಹೆರಿಗೆ ಮಾಡಿಸಿದ್ದು, ಅವಳಿ ಮಕ್ಕಳು ಮೃತಪಟ್ಟಿವೆ. ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಇಬ್ರಾಹಿಂಪಟ್ಟಣಂನಲ್ಲಿರುವ ಖಾಸಗಿ…
Read More » -
ಆಯುಷ್ಮಾನ್ ಭಾರತ್ ಆರೋಗ್ಯ ಯೋಜನೆ:ಚಿಕಿತ್ಸೆ ಮತ್ತು ಸೌಲಭ್ಯ ಪಡೆಯುವುದು ಹೇಗೆ?
Views: 79ಕನ್ನಡ ಕರಾವಳಿ ಸುದ್ದಿ: ದೇಶದಲ್ಲಿ ಕೋಟ್ಯಾಂತರ ಜನರಿಗೆ, ವಿಶೇಷವಾಗಿ ಕಡಿಮೆ ಆದಾಯದ ಕುಟುಂಬಗಳಿಗೆ, ಯಾವುದೇ ವೆಚ್ಚವಿಲ್ಲದೆ ಗುಣಮಟ್ಟದ ವೈದ್ಯಕೀಯ ಚಿಕಿತ್ಸೆಯನ್ನು ಪಡೆಯಲು ಆಯುಷ್ಮಾನ್ ಭಾರತ್ ಆರೋಗ್ಯ ಯೋಜನೆ…
Read More » -
ಕುಂದಾಪುರ: ಖ್ಯಾತ ದಂತ ವೈದ್ಯ ಡಾ.ಎನ್.ಪಿ. ಕಮಾಲ್ ನಿಧನ
Views: 148ಕನ್ನಡ ಕರಾವಳಿ ಸುದ್ದಿ: ಕುಂದಾಪುರದ ಹಳೆ ಬಸ್ ನಿಲ್ದಾಣದ ಹತ್ತಿರ ದಂತ ವೈದ್ಯ ಶಾಪ್ ಹೊಂದಿದ್ದ ಖ್ಯಾತ ಹಿರಿಯ ದಂತ ವೈದ್ಯ ಡಾ.ಎನ್.ಪಿ. ಕಮಾಲ್(92) ನಿಧನರಾದರು.…
Read More » -
ಮಗನಿಗೆ ಚಿಕಿತ್ಸೆ ಕೊಡಿಸಲು ಆಸ್ಪತ್ರೆಗೆ ಹೋದ ಅಪ್ಪನಿಗೂ ಆಪರೇಷನ್!
Views: 182ಕನ್ನಡ ಕರಾವಳಿ ಸುದ್ದಿ: ಪಾರ್ಶ್ವವಾಯು ಪೀಡಿತರಾಗಿದ್ದ ಜಗದೀಶ್ ಆ್ಯಕ್ಸಿಡೆಂಟ್ನಿಂದ ಗಾಯಗೊಂಡಿದ್ದ ಮಗ ಮನೀಷ್ನೊಂದಿಗೆ ಆಸ್ಪತ್ರೆಗೆ ಹೋಗಿದ್ದರು ಮಗನೊಂದಿಗೆ ಹೋದ ಅಪ್ಪನಿಗೂ ಆಪರೇಷನ್ ಮಾಡಿ ವೈದ್ಯರ ಮಹಾ…
Read More » -
“ಬಿಲ್ವಪತ್ರೆ” ನಾನಾ ರೋಗಗಳಿಂದ ಮುಕ್ತಿ
Views: 111ಕನ್ನಡ ಕರಾವಳಿ ಸುದ್ದಿ: ಬಿಲ್ವಪತ್ರೆಯ ಮರದ ಪ್ರತಿಯೊಂದು ಭಾಗವು, ಎಂದರೆ ಬೇರು, ತೊಗಟೆ, ಪತ್ರೆ ಹಾಗೂ ಕಾಯಿ ಹಣ್ಣು ಎಲ್ಲವೂ ಔಷಧಿ ಗುಣಗಳನ್ನು ಹೊಂದಿದೆ. ಬಿಲ್ವಪತ್ರೆಯನ್ನು…
Read More » -
ವೆಂಟಿಲೇಟರ್ನಲ್ಲಿದ್ದಾಗ ಸಿಬ್ಬಂದಿಯಿಂದಲೇ ಗಗನಸಖಿಯ ಮೇಲೆ ಲೈಂಗಿಕ ದೌರ್ಜನ್ಯ
Views: 105ಕನ್ನಡ ಕರಾವಳಿ ಸುದ್ದಿ: ವೆಂಟಿಲೇಟರ್ನಲ್ಲಿದ್ದಾಗ ಆಸ್ಪತ್ರೆಯ ಸಿಬ್ಬಂದಿಯೊಬ್ಬರು ತನ್ನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂದು ಗಗನಸಖಿಯೊಬ್ಬರು ಆರೋಪಿಸಿದ್ದಾರೆ. ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಯುವಾಗ ಇಬ್ಬರು…
Read More » -
ಕಿಮ್ಸ್ ಆಸ್ಪತ್ರೆಯಲ್ಲಿ ಔಷಧ ಕೊರತೆಯಿಂದ ಮಗು ಸಾವು
Views: 50ಕನ್ನಡ ಕರಾವಳಿ ಸುದ್ದಿ: ಹುಬ್ಬಳ್ಳಿಯ ಪ್ರತಿಷ್ಠಿತ ಕಿಮ್ಸ್ ಆಸ್ಪತ್ರೆಯಲ್ಲಿ ಔಷಧ ಕೊರತೆಯಿಂದ ಪುಟ್ಟ ಮಗುವೊಂದು ಸಾವನ್ನಪ್ಪಿದ ದುರಂತ ಘಟನೆಯೊಂದು ನಡೆದಿದೆ. ಹಳೇ ಹುಬ್ಬಳ್ಳಿಯ ಆನಂದ…
Read More » -
ಬಾಟಲಿ ನೀರು ಅಪಾಯಕಾರಿ, ಆಹಾರ ಇಲಾಖೆ ಶಾಕಿಂಗ್ ಮಾಹಿತಿ
Views: 80ಕನ್ನಡ ಕರಾವಳಿ ಸುದ್ದಿ: ವಾಟರ್ ಬಾಟಲ್ ನಲ್ಲಿರುವ ನೀರು ಆರೋಗ್ಯಕ್ಕೆ ಹಾನಿಕಾರಕ ಎಂದು ಆಹಾರ ಇಲಾಖೆ ತಿಳಿಸಿದೆ ಕಳಪೆ ಗುಣಮಟ್ಟದ ಆಹಾರದ ವಿರುದ್ಧ ಸಮರ ಸಾರಿದ್ದ…
Read More » -
ಆಸ್ಪತ್ರೆಯೊಂದರಲ್ಲಿ ವೈದ್ಯರು ನೇಣಿಗೆ ಶರಣು
Views: 133ಕನ್ನಡ ಕರಾವಳಿ ಸುದ್ದಿ: ವಿಜಯಪುರ ಜಿಲ್ಲೆಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಒಬ್ಬರು ವೈದ್ಯರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ವಿಜಯಪುರ ಜಿಲ್ಲೆಯ ತಾಳಿಕೋಟೆ ಪಟ್ಟಣದಲ್ಲಿ ನಡೆದಿದೆ.…
Read More »