ಆರೋಗ್ಯ
WordPress is a favorite blogging tool of mine and I share tips and tricks for using WordPress here.
-
ಅಧಿಕ ರಕ್ತದೊತ್ತಡವೇ… ಸುಲಭವಾಗಿ ನಿಯಂತ್ರಿಸುವುದು ಹೇಗೆ?
Views: 95ಕನ್ನಡ ಕರಾವಳಿ ಸುದ್ದಿ: ಅಧಿಕ ರಕ್ತದೊತ್ತಡ ಎಂದರೆ ದೇಹದ ಒಳಗಿನ ರಕ್ತನಾಳಗಳ ಗೋಡೆಗಳ ಮೇಲೆ ರಕ್ತದ ಒತ್ತಡ ಹೆಚ್ಚಾಗುವುದು. ಅಧಿಕ ರಕ್ತದೊತ್ತಡ ಸಾಮಾನ್ಯ ಎಂದು ಕಡೆಗಣಿಸಬಾರದು.…
Read More » -
ಮಕ್ಕಳ ಸಾವಿಗೆ ಕಾರಣವಾದ ವಿಷಕಾರಿ ಕೋಲ್ಡ್ರಿಫ್ ಸಿರಪ್ ಕಂಪನಿಯ ಮಾಲೀಕ ಅರೆಸ್ಟ್
Views: 173ಕನ್ನಡ ಕರಾವಳಿ ಸುದ್ದಿ:20 ಮಕ್ಕಳ ಸಾವಿಗೆ ಸಂಬಂಧಿಸಿದಂತೆ ಕೋಲ್ಡ್ರಿಫ್ ಸಿರಪ್ ತಯಾರಕ ಸ್ರೆಸನ್ ಫಾರ್ಮಾಸ್ಯುಟಿಕಲ್ಸ್ ಕಂಪನಿ ಮಾಲೀಕನನ್ನು ಬಂಧಿಸಲಾಗಿದೆ. ಕೋಲ್ಡ್ರಿಫ್ ಕೆಮ್ಮಿನ ಸಿರಪ್ ತಯಾರಿಸಿದ ಶ್ರೀಸನ್…
Read More » -
ಮಂಗಳೂರು ಜಿಲ್ಲಾಸ್ಪತ್ರೆ ವೆಲ್ಲಾಕ್ನಲ್ಲಿ ಮೊದಲ ಬಾರಿಗೆ ಬಿಪಿಎಲ್ ಕಾರ್ಡ್ದಾರರಿಗೆ ಉಚಿತ ಹೃದ್ರೋಗ ಚಿಕಿತ್ಸೆ
Views: 43ಕನ್ನಡ ಕರಾವಳಿ ಸುದ್ದಿ:ಜಿಲ್ಲಾಸ್ಪತ್ರೆ ವೆಲ್ಲಾಕ್ನ 175 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿ ಹೃದ್ರೋಗ ಚಿಕಿತ್ಸೆ ಬಿಪಿಎಲ್ ಕಾರ್ಡ್ದಾರರಿಗೆ 8 ರೀತಿಯ ಹೃದ್ರೋಗ ಚಿಕಿತ್ಸೆಗಳು ಉಚಿತ, ಆಂಜಿಯೋಗ್ರಾಂಗೆ…
Read More » -
2 ವರ್ಷದೊಳಗಿನ ಮಕ್ಕಳಿಗೆ ಕೆಮ್ಮಿನ ಸಿರಪ್ ಕೊಡುವಂತಿಲ್ಲ: ಆರೋಗ್ಯ ಇಲಾಖೆ ಆದೇಶ
Views: 101ಕನ್ನಡ ಕರಾವಳಿ ಸುದ್ದಿ: ಮಕ್ಕಳು ಕೆಮ್ಮು, ಶೀತದಿಂದ ಬಳಲುತ್ತಿದ್ದರೆ ಮಕ್ಕಳಿಗೆ ಸಿರಪ್ ನೀಡುವುದು ಸಾಮಾನ್ಯ. ಆದರೆ ಹೀಗೆ ಸಿರಪ್ ಸೇವಿಸಿದ್ದ ಮಕ್ಕಳು ಕಿಡ್ನಿ ವೈಫಲ್ಯದಿಂದ ಸಾವನ್ನಪ್ಪಿರುವ…
Read More » -
ಮೈನರ್ ಹಾರ್ಟ್ ಅಟ್ಯಾಕ್ ಲಘುವಾಗಿ ಪರಿಗಣಿಸಬೇಡಿ..! ಇಲ್ಲಿದೆ ಪರಿಹಾರ
Views: 142ಕನ್ನಡ ಕರಾವಳಿ ಸುದ್ದಿ: ಲಘು ಹೃದಯಾಘಾತವನ್ನು ಎಂದಿಗೂ ಲಘುವಾಗಿ ಪರಿಗಣಿಸಬಾರದು. ಇದು ದೊಡ್ಡ ಹೃದಯ ಸಮಸ್ಯೆಗಳಿಗೆ ಕಾರಣವಾಗಬಹುದು. ಅದರ ಲಕ್ಷಣಗಳನ್ನು ಮುಂಚಿತವಾಗಿ ತಿಳಿದುಕೊಳ್ಳುವ ಮೂಲಕ ದೊಡ್ಡ…
Read More » -
ವಾಕಿಂಗ್ ಹೋಗುತ್ತಿದ್ದವರ ಮೇಲೆ ಕಾರು ಹರಿದು ಇಬ್ಬರು ಸ್ಥಳದಲ್ಲಿಯೇ ಸಾವು
Views: 86ಕನ್ನಡ ಕರಾವಳಿ ಸುದ್ದಿ: ವೇಗವಾಗಿ ಬಂದ ಕಾರು ವಾಯುವಿಹಾರಕ್ಕೆ ತೆರಳಿದ್ದ ಇಬ್ಬರ ಮೇಲೆ ಹರಿದು ಹೋಗಿದ್ದು, ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ…
Read More » -
ಬಿಪಿಎಲ್ಗೆ ವಿದ್ಯುತ್ ಶಾಕ್..!! 150 ಯೂನಿಟ್ ದಾಟಿದರೆ ಬಿಪಿಎಲ್ ಕಾರ್ಡ್ ರದ್ದು
Views: 159ಕನ್ನಡ ಕರಾವಳಿ ಸುದ್ದಿ : ಗ್ಯಾರಂಟಿ ಯೋಜನೆಗಳ ಭರವಸೆ ಮೂಲಕ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ, ಇದೀಗ ಈ ಯೋಜನೆಗಳ ಅನುಷ್ಠಾನಕ್ಕಾಗಿ ಲಭ್ಯವಿರುವ…
Read More » -
ವೈದ್ಯರ ಮಹಾ ಎಡವಟ್ಟು! ಎಡಕಾಲಿನ ಶಸ್ತ್ರಚಿಕಿತ್ಸೆಯ ಬದಲು ಬಲಕಾಲನ್ನು ಕೊಯ್ದರು!
Views: 210ಕನ್ನಡ ಕರಾವಳಿ ಸುದ್ದಿ : ಹಾಸನದಲ್ಲಿ ಜಿಲ್ಲಾ ಆಸ್ಪತ್ರೆ ವೈದ್ಯರು ಮಹಾ ಎಡವಟ್ಟೊಂದನ್ನು ಮಾಡಿದ್ದು, ರೋಗಿಯೊಬ್ಬರ ಎಡಗಾಲು ಬದಲು ಬಲಗಾಲಿಗೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಜಿಲ್ಲಾಸ್ಪತ್ರೆಯ ವೈದ್ಯ…
Read More » -
ಹೃದಯ ಬಡಿತ ಹೆಚ್ಚಾಗಲು ಕಾರಣಗಳೇನು?
Views: 63ಕನ್ನಡ ಕರಾವಳಿ ಸುದ್ದಿ: ಯಾವುದೇ ಕಾರಣವಿಲ್ಲದೆ ನಿಮ್ಮ ಹೃದಯ ಬಡಿತ ಹೆಚ್ಚಾಗಿದೆ ಎಂದು ನಿಮಗೆ ಎಂದಾದರೂ ಅನಿಸುತ್ತದೆಯೇ? ಹೃದಯ ಬಡಿತ ಹೆಚ್ಚಾಗುವುದು ಆರೋಗ್ಯದ ಸ್ಥಿತಿಯೇನಲ್ಲ. ಬದಲಾಗಿ,…
Read More » -
ಮೆದುಳು ತಿನ್ನುವ ಸೋಂಕಿಗೆ 19 ಮಂದಿ ಬಲಿ, ಕರ್ನಾಟಕದಲ್ಲಿ ಮುನ್ನೆಚ್ಚರಿಕೆ!
Views: 249ಕನ್ನಡ ಕರಾವಳಿ ಸುದ್ದಿ: ಕೇರಳದಲ್ಲಿ ಕಾಣಿಸಿ ಕೊಂಡಿರುವ ಮೆದುಳು ತಿನ್ನುವ ಅಮೀಬಾ ಕಾಯಿಲೆ ಬಗ್ಗೆ ರಾಜ್ಯದ ಜನ ಎಚ್ಚರಿಕೆ ವಹಿಸಬೇಕು ಎಂದು ಆರೋಗ್ಯ ಇಲಾಖೆ ಮನವಿ…
Read More »