ಆರೋಗ್ಯ
WordPress is a favorite blogging tool of mine and I share tips and tricks for using WordPress here.
-
ಕೇರಳದಲ್ಲಿ ‘ಶಿಗೆಲ್ಲಾ’ ಮತ್ತೊಂದು ವೈರಸ್ ಪತ್ತೆ: 4 ವರ್ಷದ ಮಗು ಸಾವು, 440 ಕ್ಕೂ ಅಧಿಕ ಮಂದಿಗೆ ಸೋಂಕು..ಹೈ ಅಲರ್ಟ್
Views: 126ಕನ್ನಡ ಕರಾವಳಿ ಸುದ್ದಿ: ಕೇರಳದಲ್ಲಿ ಮತ್ತೊಂದು ವೈರಸ್ ಕಾಟ ಶುರುವಾಗಿದೆ. ಶಿಗೆಲ್ಲಾ ಎಂಬ ಸೋಂಕು ಹರಡಿದ್ದು, ಈಗಾಗಲೇ 4 ವರ್ಷದ ಮಗು ಸಾವನ್ನಪ್ಪಿದೆ. ಇದರ ಬೆನ್ನಲ್ಲೇ,…
Read More » -
ಗರ್ಭಿಣಿಗೆ ನೀಡಿದ್ದ ಪೌಷ್ಟಿಕ ಆಹಾರದ ಪ್ಯಾಕೆಟ್ ಒಳಗಡೆ ಸತ್ತ ಹಾವಿನ ಮರಿ ಪತ್ತೆ
Views: 106ಕನ್ನಡ ಕರಾವಳಿ ಸುದ್ದಿ: ಮಧ್ಯಪ್ರದೇಶದ ಪಾಂಡುರ್ಣ ಜಿಲ್ಲೆಯ ಅಂಗನವಾಡಿ ಕೇಂದ್ರದಲ್ಲಿ ಗರ್ಭಿಣಿಗೆ ನೀಡಿದ್ದ ಪೌಷ್ಟಿಕ ಆಹಾರದ ಪ್ಯಾಕೆಟ್ ಒಳಗಡೆ ಸತ್ತ ಹಾವಿನ ಮರಿ ಪತ್ತೆಯಾಗಿರುವ ಘಟನೆ…
Read More » -
ಕರ್ನಾಟಕದಲ್ಲಿ ಮೊದಲ ಎಬೋಲಾ ವೈರಸ್ ಪತ್ತೆ? ಉಗಾಂಡಾ ಮಹಿಳೆ ಆಸ್ಪತ್ರೆಗೆ ದಾಖಲು
Views: 124ಕನ್ನಡ ಕರಾವಳಿ ಸುದ್ದಿ: ಜಗತ್ತಿನಲ್ಲಿ ಎಬೋಲಾ ರೋಗ ಭೀತಿ ಆವರಿಸಿದೆ. ಇದರ ನಡುವೆ ಇದೇ ವೈರಸ್ನ ಲಕ್ಷಣಗಳಿದ್ದ ಉಗಾಂಡಾದ 28 ವರ್ಷದ ಮಹಿಳೆಯನ್ನು ಮಂಗಳವಾರ ಬೆಂಗಳೂರಿನ…
Read More » -
“ಎಬೋಲಾ ವೈರಸ್” ಹರಡುವ ಭೀತಿ: ರಾಜ್ಯಾದ್ಯಂತ ಮುನ್ನೆಚ್ಚರಿಕಾ ಕ್ರಮವಾಗಿ ‘ಹೈ ಅಲರ್ಟ್’ ಘೋಷಣೆ
Views: 155ಕನ್ನಡ ಕರಾವಳಿ ಸುದ್ದಿ: ದಕ್ಷಿಣ ಆಫ್ರಿಕಾದ ದೇಶಗಳಲ್ಲಿ ಹರಡುತ್ತಿರುವ ಎಬೋಲಾ ವೈರಸ್ ಹರಡುವ ಭೀತಿಯಿಂದ ಕರ್ನಾಟಕ ಸರ್ಕಾರವು ಮುನ್ನೆಚ್ಚರಿಕಾ ಕ್ರಮವಾಗಿ ರಾಜ್ಯಾದ್ಯಂತ ಹೈ ಅಲರ್ಟ್ ಘೋಷಿಸಿದೆ.…
Read More » -
7 ನಿಮಿಷದಲ್ಲೇ ಕ್ಯಾನ್ಸರ್ ಗುಣಪಡಿಸುವ ಇಂಜೆಕ್ಷನ್..! ಪ್ರತಿ ಡೋಸ್ಗೆ ವೆಚ್ಚ ಎಷ್ಟು?
Views: 679ಕನ್ನಡ ಕರಾವಳಿ ಸುದ್ದಿ: ಕ್ಯಾನ್ಸರ್ ಎಂಬ ಸದ್ದಿಲ್ಲದ ಮಾರಣಾಂತಿಕ ಕಾಯಿಲೆಯನ್ನು ಗುಣಪಡಿಸುವ ಏಳು ನಿಮಿಷಗಳ ಇಂಜೆಕ್ಷನ್ ಮೂಲಕ ನೀಡಬಹುದಾದ ಹೊಸ ಇಮ್ಯುನೊಥೆರಪಿ ಔಷಧ ಭಾರತಕ್ಕೆ ಲಗ್ಗೆ…
Read More » -
ಅರ್ಜೆಂಟೀನಾದಿಂದ ಹೊರಟಿದ್ದ ಹಡಗೊಂದರಲ್ಲಿ ‘ಹಂಟಾ ವೈರಸ್’: 3 ಮಂದಿ ಬಲಿ; 7 ಮಂದಿಗೆ ಸೋಂಕು
Views: 73ಕನ್ನಡ ಕರಾವಳಿ ಸುದ್ದಿ: ಅರ್ಜೆಂಟೀನಾದಿಂದ ಹೊರಟಿದ್ದ ಪ್ರವಾಸಿ ಹಡಗೊಂದರಲ್ಲಿ ಹಂಟಾ ವೈರಸ್ ಕಾಣಿಸಿಕೊಂಡಿದ್ದು, ಇದುವರೆಗೆ ಮೂವರು ಪ್ರಯಾಣಿಕರನ್ನು ಬಲಿಪಡೆದಿದೆ. ಏಪ್ರಿಲ್ 1 ರಂದು ಉಶುವಾಯಾದಿಂದ ಹೊರಟಿದ್ದ…
Read More » -
ಸಂತಾನಹರಣ ಆಪರೇಷನ್ ವೇಳೆ ವೈದ್ಯರ ಎಡವಟ್ಟು ಕರುಳು ಕಟ್; ಬಾಣಂತಿ ಸಾವು, ಪ್ರತಿಭಟನೆ
Views: 127ಕನ್ನಡ ಕರಾವಳಿ ಸುದ್ದಿ: ವೈದ್ಯೆಯೊಬ್ಬರ ನಿರ್ಲಕ್ಷಕ್ಕೆ ಬಾಣಂತಿಯೊಬ್ಬರು ಬಲಿಯಾಗಿರುವ ಘಟನೆ ನಡೆದಿದೆ. ಸಂತಾನಾರಣ ಶಸ್ತ್ರಚಿಕಿತ್ಸೆ ವೇಳೆ ಸಣ್ಣ ಕರುಳು ಕಟ್ ಆಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಬಾಣಂತಿ…
Read More » -
ಕೋವಿಡ್ಗಿಂತ ಬಂತು ಡೇಂಜರ್ ‘ಹಂಟಾ ವೈರಸ್’ ಪತ್ತೆಯಾಗಿದ್ದು ಎಲ್ಲಿ?
Views: 133ಕನ್ನಡ ಕರಾವಳಿ ಸುದ್ದಿ: ಜಾಗತಿಕವಾಗಿ ವೇಗವಾಗಿ ಹರಡುವ ಈ ಸಾಂಕ್ರಾಮಿಕ ಸೋಂಕುಗಳು ಜನರಲ್ಲಿ ಭಾರೀ ಆತಂಕ ಹಾಗೂ ಭಯದ ಭೀತಿಯನ್ನು ಸೃಷ್ಟಿಸುತ್ತದೆ. 2020ರಲ್ಲಿ ಇಡೀ ಜಗತ್ತನ್ನೇ…
Read More » -
ವೈದ್ಯ ಆತ್ಮಹತ್ಯೆ ಬೆನ್ನಲ್ಲೇ ನರ್ಸ್ ನೇಣಿಗೆ ಶರಣು: ಹಲವು ಅನುಮಾನಗಳಿಗೆ ತನಿಖೆ ಚುರುಕು
Views: 166ಕನ್ನಡ ಕರಾವಳಿ ಸುದ್ದಿ: ವೈದ್ಯ ಆತ್ಮಹತ್ಯೆ ಮಾಡಿಕೊಂಡ ಎರಡು ದಿನಗಳಲ್ಲೇ ಅದೇ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ನರ್ಸ್ ಕೂಡ ನೇಣಿಗೆ ಶರಣಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.…
Read More » -
ಆಸ್ಪತ್ರೆಯ ಡಾಕ್ಟರ್ ಸಾವಿನ ಬಗ್ಗೆ ತನಿಖೆ ನಡೆಯುತ್ತಿರುವಾಗಲೇ ಆಸ್ಪತ್ರೆಯ ನರ್ಸ್ ನೇಣಿಗೆ ಶರಣು
Views: 217ಕನ್ನಡ ಕರಾವಳಿ ಸುದ್ದಿ: ನವೋದಯ ಆಸ್ಪತ್ರೆಯ ವೈದ್ಯ ಡಾ.ಚೇತನ್ ಟೆಂಕರ್ ಆತ್ಮಹತ್ಯೆಗೆ ಶರಣಾಗಿದ್ದ ಬೆನ್ನಲ್ಲೇ ಇದೀಗ ನರ್ಸ್ ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಂಗಳೂರು…
Read More »