ಆರೋಗ್ಯ
WordPress is a favorite blogging tool of mine and I share tips and tricks for using WordPress here.
-
ಸರಕಾರಿ ಪ್ರೌಢಶಾಲೆ ವಕ್ವಾಡಿ: ಯೋಗ ದಿನಾಚರಣೆ
Views: 108ಕನ್ನಡ ಕರಾವಳಿ ಸುದ್ದಿ: ಕುಂದಾಪುರ ತಾಲೂಕಿನ ಸರಕಾರಿ ಪ್ರೌಢಶಾಲೆ ವಕ್ವಾಡಿಯಲ್ಲಿ ಜೂನ್ 21ರಂದು ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಹಾಲಾಡಿ ಸ.ಪ.ಪೂ.ಕಾಲೇಜಿನ ಉಪನ್ಯಾಸಕರಾದ ಯೋಗ ಗುರು ಶ್ರೀ…
Read More » -
ಇನ್ಮುಂದೆ ಕೆಮ್ಮಿನ ಸಿರಪ್ ಖರೀದಿಸಲು ವೈದ್ಯರ ವೈದ್ಯರ ಚೀಟಿ ಕಡ್ಡಾಯ
Views: 85ಕನ್ನಡ ಕರಾವಳಿ ಸುದ್ದಿ: ಭಾರತ ಸರ್ಕಾರವು ಔಷಧ ಮಾರಾಟ ನಿಯಮಗಳಲ್ಲಿ ಬದಲಾವಣೆ ಮಾಡಿ, ಕೆಮ್ಮಿನ ಸಿರಪ್ ಸೇರಿದಂತೆ ಎಲ್ಲಾ ಸಿರಪ್ ರೂಪದ ಔಷಧಿಗಳನ್ನು ಇನ್ನು ಮುಂದೆ…
Read More » -
ಬೆಳ್ತಂಗಡಿ: ಮೇಲಾಧಿಕಾರಿ ಲೈಂಗಿಕ ಕಿರುಕುಳಕ್ಕೆ ಬೇಸತ್ತು ತಾಲೂಕು ಆಸ್ಪತ್ರೆ ಮಹಿಳಾ ಸಿಬ್ಬಂದಿ ರಾಜೀನಾಮೆ
Views: 130ಕನ್ನಡ ಕರಾವಳಿ ಸುದ್ದಿ: ಮೇಲಧಿಕಾರಿಯ ಲೈಂಗಿಕ ಕಿರುಕುಳಕ್ಕೆ ಬೇಸತ್ತು ಮಹಿಳಾ ಸಿಬ್ಬಂದಿ ರಾಜೀನಾಮೆ ನೀಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕು…
Read More » -
ಕೋಟೇಶ್ವರದಲ್ಲಿ ಜೂನ್.12ರಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಉಚಿತ ಯೋಗ ಶಿಬಿರ
Views: 32ಕನ್ನಡ ಕರಾವಳಿ ಸುದ್ದಿ: ಓಂ ಯೋಗ ವಿದ್ಯಾ ಮಂದಿರ (ರಿ.), ಕೋಟೇಶ್ವರ ಹಳೆ ವಿದ್ಯಾರ್ಥಿ ಸಂಘ (ರಿ.), ಕೆ.ಪಿ.ಎಸ್. ಪ್ರಾಥಮಿಕ ವಿಭಾಗ ಕೋಟೇಶ್ವರ, ರೋಟರಿ ಕ್ಲಬ್…
Read More » -
ಕೇರಳದಲ್ಲಿ ‘ಶಿಗೆಲ್ಲಾ’ ಮತ್ತೊಂದು ವೈರಸ್ ಪತ್ತೆ: 4 ವರ್ಷದ ಮಗು ಸಾವು, 440 ಕ್ಕೂ ಅಧಿಕ ಮಂದಿಗೆ ಸೋಂಕು..ಹೈ ಅಲರ್ಟ್
Views: 210ಕನ್ನಡ ಕರಾವಳಿ ಸುದ್ದಿ: ಕೇರಳದಲ್ಲಿ ಮತ್ತೊಂದು ವೈರಸ್ ಕಾಟ ಶುರುವಾಗಿದೆ. ಶಿಗೆಲ್ಲಾ ಎಂಬ ಸೋಂಕು ಹರಡಿದ್ದು, ಈಗಾಗಲೇ 4 ವರ್ಷದ ಮಗು ಸಾವನ್ನಪ್ಪಿದೆ. ಇದರ ಬೆನ್ನಲ್ಲೇ,…
Read More » -
ಗರ್ಭಿಣಿಗೆ ನೀಡಿದ್ದ ಪೌಷ್ಟಿಕ ಆಹಾರದ ಪ್ಯಾಕೆಟ್ ಒಳಗಡೆ ಸತ್ತ ಹಾವಿನ ಮರಿ ಪತ್ತೆ
Views: 116ಕನ್ನಡ ಕರಾವಳಿ ಸುದ್ದಿ: ಮಧ್ಯಪ್ರದೇಶದ ಪಾಂಡುರ್ಣ ಜಿಲ್ಲೆಯ ಅಂಗನವಾಡಿ ಕೇಂದ್ರದಲ್ಲಿ ಗರ್ಭಿಣಿಗೆ ನೀಡಿದ್ದ ಪೌಷ್ಟಿಕ ಆಹಾರದ ಪ್ಯಾಕೆಟ್ ಒಳಗಡೆ ಸತ್ತ ಹಾವಿನ ಮರಿ ಪತ್ತೆಯಾಗಿರುವ ಘಟನೆ…
Read More » -
ಕರ್ನಾಟಕದಲ್ಲಿ ಮೊದಲ ಎಬೋಲಾ ವೈರಸ್ ಪತ್ತೆ? ಉಗಾಂಡಾ ಮಹಿಳೆ ಆಸ್ಪತ್ರೆಗೆ ದಾಖಲು
Views: 129ಕನ್ನಡ ಕರಾವಳಿ ಸುದ್ದಿ: ಜಗತ್ತಿನಲ್ಲಿ ಎಬೋಲಾ ರೋಗ ಭೀತಿ ಆವರಿಸಿದೆ. ಇದರ ನಡುವೆ ಇದೇ ವೈರಸ್ನ ಲಕ್ಷಣಗಳಿದ್ದ ಉಗಾಂಡಾದ 28 ವರ್ಷದ ಮಹಿಳೆಯನ್ನು ಮಂಗಳವಾರ ಬೆಂಗಳೂರಿನ…
Read More » -
“ಎಬೋಲಾ ವೈರಸ್” ಹರಡುವ ಭೀತಿ: ರಾಜ್ಯಾದ್ಯಂತ ಮುನ್ನೆಚ್ಚರಿಕಾ ಕ್ರಮವಾಗಿ ‘ಹೈ ಅಲರ್ಟ್’ ಘೋಷಣೆ
Views: 158ಕನ್ನಡ ಕರಾವಳಿ ಸುದ್ದಿ: ದಕ್ಷಿಣ ಆಫ್ರಿಕಾದ ದೇಶಗಳಲ್ಲಿ ಹರಡುತ್ತಿರುವ ಎಬೋಲಾ ವೈರಸ್ ಹರಡುವ ಭೀತಿಯಿಂದ ಕರ್ನಾಟಕ ಸರ್ಕಾರವು ಮುನ್ನೆಚ್ಚರಿಕಾ ಕ್ರಮವಾಗಿ ರಾಜ್ಯಾದ್ಯಂತ ಹೈ ಅಲರ್ಟ್ ಘೋಷಿಸಿದೆ.…
Read More » -
7 ನಿಮಿಷದಲ್ಲೇ ಕ್ಯಾನ್ಸರ್ ಗುಣಪಡಿಸುವ ಇಂಜೆಕ್ಷನ್..! ಪ್ರತಿ ಡೋಸ್ಗೆ ವೆಚ್ಚ ಎಷ್ಟು?
Views: 683ಕನ್ನಡ ಕರಾವಳಿ ಸುದ್ದಿ: ಕ್ಯಾನ್ಸರ್ ಎಂಬ ಸದ್ದಿಲ್ಲದ ಮಾರಣಾಂತಿಕ ಕಾಯಿಲೆಯನ್ನು ಗುಣಪಡಿಸುವ ಏಳು ನಿಮಿಷಗಳ ಇಂಜೆಕ್ಷನ್ ಮೂಲಕ ನೀಡಬಹುದಾದ ಹೊಸ ಇಮ್ಯುನೊಥೆರಪಿ ಔಷಧ ಭಾರತಕ್ಕೆ ಲಗ್ಗೆ…
Read More » -
ಅರ್ಜೆಂಟೀನಾದಿಂದ ಹೊರಟಿದ್ದ ಹಡಗೊಂದರಲ್ಲಿ ‘ಹಂಟಾ ವೈರಸ್’: 3 ಮಂದಿ ಬಲಿ; 7 ಮಂದಿಗೆ ಸೋಂಕು
Views: 73ಕನ್ನಡ ಕರಾವಳಿ ಸುದ್ದಿ: ಅರ್ಜೆಂಟೀನಾದಿಂದ ಹೊರಟಿದ್ದ ಪ್ರವಾಸಿ ಹಡಗೊಂದರಲ್ಲಿ ಹಂಟಾ ವೈರಸ್ ಕಾಣಿಸಿಕೊಂಡಿದ್ದು, ಇದುವರೆಗೆ ಮೂವರು ಪ್ರಯಾಣಿಕರನ್ನು ಬಲಿಪಡೆದಿದೆ. ಏಪ್ರಿಲ್ 1 ರಂದು ಉಶುವಾಯಾದಿಂದ ಹೊರಟಿದ್ದ…
Read More »