ಆರೋಗ್ಯ
WordPress is a favorite blogging tool of mine and I share tips and tricks for using WordPress here.
-
ಆಹಾರ ಪ್ಯಾಕೆಟ್ನ ಮೇಲೆ ಎಚ್ಚರಿಕೆ ಗುರುತು ಕಡ್ಡಾಯ: ಶೀಘ್ರದಲ್ಲೇ ಆದೇಶ -ಸುಪ್ರೀಂ ಕೋರ್ಟ್
Views: 29ಕನ್ನಡ ಕರಾವಳಿ ಸುದ್ದಿ:ಸಕ್ಕರೆ ಉಪ್ಪು ಮತ್ತು ಕೊಬ್ಬಿನಂಶ ಹೆಚ್ಚಿರುವ ಆಹಾರ ಪಟ್ಟಣಗಳ ಮುಂಭಾಗದಲ್ಲಿ ಎಚ್ಚರಿಕೆ ಲೇಬಲ್ ಗಳನ್ನು ಕಡ್ಡಾಯಗೊಳಿಸುವ ಸಂಬಂಧ ಶೀಘ್ರದಲ್ಲಿ ವಿಸ್ಕೃತ ಆದೇಶ ಹೊರಡಿಸುವುದಾಗಿ…
Read More » -
BPL ಕಾರ್ಡ್ ಹೊಂದಿರದವರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ IVF ಚಿಕಿತ್ಸೆ
Views: 49ಕನ್ನಡ ಕರಾವಳಿ ಸುದ್ದಿ: BPL ಕಾರ್ಡ್ ಹೊಂದಿರುವ ಅರ್ಹ ದಂಪತಿಗಳಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ IVF ಚಿಕಿತ್ಸೆ (Free IVF Treatment for BPL Card)…
Read More » -
ಡಯಾಗ್ನಾಸ್ಟಿಕ್ ಸೆಂಟರ್ನಲ್ಲಿ ಮುಖಕ್ಕೆ ಪೆಪ್ಪರ್ ಸ್ಪ್ರೇ ಹೊಡೆದು ಲೈಂಗಿಕ ದೌರ್ಜನ್ಯ ಎಸಗಿದ ಡಾಕ್ಟರ್: ಎಫ್ಐಆರ್ ದಾಖಲು
Views: 129ಕನ್ನಡ ಕರಾವಳಿ ಸುದ್ದಿ: ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಗೆ ಪ್ರಜ್ಞೆ ತಪ್ಪಿಸಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ವೈದ್ಯರೊಬ್ಬರ ವಿರುದ್ಧ ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್…
Read More » -
ಉಡುಪಿ ಜಿಲ್ಲಾ ಆಯುರ್ವೇದ ಆಸ್ಪತ್ರೆಯಲ್ಲಿ “ಹಿರಿಯ ನಾಗರಿಕರಿಗೆ ಉಚಿತ ಆಯುರ್ವೇದ ಚಿಕಿತ್ಸಾ ಶಿಬಿರ”
Views: 47ಕನ್ನಡ ಕರಾವಳಿ ಸುದ್ದಿ: ಸರಕಾರಿ ಜಿಲ್ಲಾ ಆಯುರ್ವೇದ ಆಸ್ಪತ್ರೆ ಅಜ್ಜರಕಾಡು ಉಡುಪಿ ವಯೋಮಿತ್ರ ಕಾರ್ಯಕ್ರಮ ದಿನಾಂಕ: 07-09-2026 ರಂದು ಸೋಮವಾರ ಬೆಳಿಗ್ಗೆ 9.00 ಗಂಟೆಯಿಂದ ಮಧ್ಯಾಹ್ನ…
Read More » -
ಉಡುಪಿ ಜಿಲ್ಲೆಯಲ್ಲಿ H1N1 ಹಠಾತ್ ಏರಿಕೆ: ಮುನ್ನೆಚ್ಚರಿಕೆ ವಹಿಸುವಂತೆ ಆರೋಗ್ಯ ಇಲಾಖೆ ಸೂಚನೆ
Views: 329ಕನ್ನಡ ಕರಾವಳಿ ಸುದ್ದಿ: ಉಡುಪಿ: ಉಡುಪಿ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ H1N1 ಮತ್ತು ಸಾಮಾನ್ಯ ವೈರಲ್ ಜ್ವರ ಪ್ರಕರಣಗಳಲ್ಲಿ ಹಠಾತ್ ಏರಿಕೆ ಕಂಡುಬಂದಿದ್ದು, 2026…
Read More » -
ಈ ಆಸ್ಪತ್ರೆಯಲ್ಲಿ ಹೆರಿಗೆ ಬೇಡವೆಂದು ಕಣ್ಣೀರಿಟ್ಟ ಗರ್ಭಿಣಿ.. ಕೊನೆಗೂ ನಡೆಯಿತು ದುರಂತ!
Views: 269ಕನ್ನಡ ಕರಾವಳಿ ಸುದ್ದಿ: ನನ್ನನ್ನು ಇಲ್ಲಿಂದ ಮೊದಲು ಕರೆದುಕೊಂಡು ಹೋಗಿ, ಈ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸುವುದು ಬೇಡ. ಇಲ್ಲಿನ ಚಿಕಿತ್ಸೆಯಿಂದ ನಾನು ಮತ್ತು ನನ್ನ ಮಗು…
Read More » -
ಹೋಟೆಲ್ಗಳಲ್ಲಿ ಆಹಾರದ ಗುಣಮಟ್ಟ, ಸ್ವಚ್ಛತೆಗೆ ಖಡಕ್ ವಾರ್ನಿಂಗ್, ಹೊಸ ನಿಯಮವೇನು?
Views: 57ಕನ್ನಡ ಕರಾವಳಿ ಸುದ್ದಿ : ಹೋಟೆಲ್ಗಳಲ್ಲಿ ಆಹಾರದ ಗುಣಮಟ್ಟ, ಸ್ವಚ್ಛತೆಗೆ ಸಂಬಂಧಿಸಿದಂತೆ ಆರೋಗ್ಯ ಸಚಿವ ಯು.ಟಿ ಖಾದರ್ ಮಹತ್ವದ ಸಭೆ ನಡೆಸಿದ್ದಾರೆ. ಹೋಟೆಲ್ ಮಾಲೀಕರಿಗೆ ಖಡಕ್…
Read More » -
ಸುಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗೆ ಆರೋಗ್ಯ ಮತ್ತು ಸ್ವಚ್ಛತೆ ಜಾಗೃತಿ ಕಾರ್ಯಕ್ರಮ
Views: 19ಕನ್ನಡ ಕರಾವಳಿ ಸುದ್ದಿ: ವಿದ್ಯಾರ್ಥಿನಿಯರು ಉತ್ತಮ ಶಿಕ್ಷಣದ ಜೊತೆಗೆ ತಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ಕಡೆಗೆ ವಿಶೇಷ ಕಾಳಜಿ ವಹಿಸುವುದು ಅತ್ಯಗತ್ಯ. ಮುಖ್ಯವಾಗಿ ಹಾಸ್ಟೆಲ್ನಲ್ಲಿ…
Read More » -
ರಾಜ್ಯಾದ್ಯಂತ ಅನ್ನಭಾಗ್ಯ ಯೋಜನೆಗೆ e-KYC ಕಡ್ಡಾಯ..ಅನರ್ಹರಿಗೆ ಕೊಕ್!
Views: 64ಕನ್ನಡ ಕರಾವಳಿ ಸುದ್ದಿ:ಅನ್ನಭಾಗ್ಯ ಯೋಜನೆಯಡಿ ಅರ್ಹರು ಅನರ್ಹರನ್ನು ಗುರುತಿಸಲು ರಾಜ್ಯಾದ್ಯಂತ e-KYC ಅಭಿಯಾನ ನಡೆಯುತ್ತಿದೆ. 2.46 ಕೋಟಿ ಪಡಿತರ ಚೀಟಿಗಳ ಪೈಕಿ ಇದುವರೆಗೆ ಸುಮಾರು 40…
Read More » -
ಉಡುಪಿಯಲ್ಲಿ ರಾಸಾಯನಿಕ ಬಳಸಿ ಬಾಳೆಕಾಯಿ ಹಣ್ಣಾಗಿಸಿ ಮಾರಾಟ ಮಾಡುತ್ತಿದ್ದ ಜಾಲದ ಮೇಲೆ ಕಾರ್ಯಾಚರಣೆ
Views: 143ಕನ್ನಡ ಕರಾವಳಿ ಸುದ್ದಿ: ರಾಸಾಯನಿಕ ಬಳಸಿ ಬಾಳೆಹಣ್ಣು ಹಣ್ಣಾಗಿಸಿ ಮಾರಾಟ ಮಾಡುತ್ತಿದ್ದ ಜಾಲದ ವಿರುದ್ಧ ಆರೋಗ್ಯ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ. ಉಡುಪಿಯ ಅಲೆವೂರು ಗ್ರಾಮದ ಹಲವೆಡೆ…
Read More »