ಯುವಜನ
-
ಕೆಲಸ ಕೊಡಿಸುವ ನೆಪದಲ್ಲಿ ಗೋವಾಕ್ಕೆ ಕಳ್ಳಸಾಗಾಣಿಕೆ ಆಗುತ್ತಿದ್ದ 14 ಮಕ್ಕಳ ರಕ್ಷಣೆ
Views: 116ಕನ್ನಡ ಕರಾವಳಿ ಸುದ್ದಿ: ಒಬ್ಬ ಬಾಲಕಿ ಸೇರಿದಂತೆ 14 ಮಕ್ಕಳನ್ನು ರೈಲ್ವೆ ರಕ್ಷಣಾ ದಳದ ಪೊಲೀಸರು ಜಾರ್ಖಂಡ್ನ ರಾಂಚಿ ಬಳಿಯ ಮೂಚಿ ರೈಲು ನಿಲ್ದಾಣದಲ್ಲಿ ರಕ್ಷಿಸಿದ್ದಾರೆ…
Read More » -
ತಂದೆ ಬುದ್ಧಿ ಮಾತು ಹೇಳಿದ್ದಕ್ಕೆ ಕಾಲೇಜು ಕಟ್ಟಡದಿಂದ ಪಿಯುಸಿ ವಿದ್ಯಾರ್ಥಿ ಆತ್ಮಹತ್ಯೆ
Views: 88ಕನ್ನಡ ಕರಾವಳಿ ಸುದ್ದಿ:ತಂದೆ ಬುದ್ದಿ ಮಾತು ಹೇಳಿದ್ದಕ್ಕೆ ಕಾಲೇಜು ಕಟ್ಟಡದಿಂದ ಜಿಗಿದು ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ ಪುಲಕೇಶಿನಗರ ನಿವಾಸಿ ಆರ್ಯನ್ ಮೊಸೆಸ್…
Read More » -
ಪ್ರೀತಿಸಿ ಮದುವೆಯಾದ ಯುವಕ.. ಹುಡುಗಿ ಇಷ್ಟ ಇಲ್ಲ, ಬೇರೆ ಜಾತಿಯವಳು ಎಂದು ಕಿರುಕುಳ: ನವ ವಿವಾಹಿತೆ ಆತ್ಮಹತ್ಯೆ
Views: 129ಕನ್ನಡ ಕರಾವಳಿ ಸುದ್ದಿ :ಅತ್ತೆ ಮಾವನ ಕಿರುಕುಳಕ್ಕೆ ಬೇಸತ್ತು ನವವಿವಾಹಿತೆ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿಡ್ಲಘಟ್ಟ ತಾಲೂಕಿನ ರಾಮಲಿಂಗಾಪುರ ಗ್ರಾಮದಲ್ಲಿ ನಡೆದಿದೆ. ರಾಮಲಿಂಗಾಪುರ…
Read More » -
ಮದುವೆ ಪ್ರೀತಿಯಷ್ಟೇ ಅಲ್ಲ..ಜೀವನಪರ್ಯಂತದ ಸಂಬಂಧ..ಮದುವೆಯ ನಿರ್ಧಾರಕ್ಕೆ ಮೊದಲು ಯೋಚಿಸಿ!!!
Views: 84ಕನ್ನಡ ಕರಾವಳಿ ಸುದ್ದಿ: ಮದುವೆ ಎಂಬುದು ಕೇವಲ ಒಂದು ಸಾಮಾಜಿಕ ಬಾಂಧವ್ಯವಲ್ಲ, ಅದು ಜೀವನಪರ್ಯಂತದ ಸಂಬಂಧ. ಹೀಗಾಗಿ ಮದುವೆಯ ನಿರ್ಧಾರ ತೆಗೆದುಕೊಳ್ಳುವ ಮೊದಲು ತಮ್ಮ ಭವಿಷ್ಯದ…
Read More » -
ಲಾಡ್ಜ್ ನಲ್ಲಿ ಪ್ರೇಮಿಗಳ ಸಾವು ಪ್ರಕರಣಕ್ಕೆ ಟ್ವಿಸ್ಟ್ !
Views: 319ಕನ್ನಡ ಕರಾವಳಿ ಸುದ್ದಿ: ಬೆಂಗಳೂರಿನ ಯಲಹಂಕಾ ಲಾಡ್ಜ್ ನಲ್ಲಿ ಹೊತ್ತಿಕೊಂಡಿದ್ದ ಬೆಂಕಿಯಲ್ಲಿ ಪ್ರಿಯಕರ ರಮೇಶ್ ಸುಟ್ಟು ಕರಕಲಾಗಿದ್ರೆ, ಪ್ರಿಯತಮೆ ಕಾವೇರಿ ಲಾಡ್ಜ್ ಬಾತ್ ರೂಂ ನಲ್ಲಿ…
Read More » -
ಪ್ರೀತ್ಸೆ.. ಪ್ರೀತ್ಸೆ.. ಎಂದು ಹಿಂದೆ ಬಿದ್ದ ಪಾಗಲ್ ಪ್ರೇಮಿ: ಅಪ್ರಾಪ್ತ ಬಾಲಕಿ ಆತ್ಮಹತ್ಯೆಗೆ ಶರಣು
Views: 117ಕನ್ನಡ ಕರಾವಳಿ ಸುದ್ದಿ: ಪಾಗಲ್ ಪ್ರೇಮಿಯೊಬ್ಬ ತನ್ನನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದ ಕಾರಣಕ್ಕೆ ಮನನೊಂದ ಬಾಲಕಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಇಲ್ಲಿನ ಖಾನಾಪುರ ತಾಲೂಕಿನ…
Read More » -
ಲಾಡ್ಜ್ ನಲ್ಲಿ ಬೆಂಕಿ ಅವಘಡ: ಯುವಕ, ಯುವತಿ ನಿಗೂಢ ಸಾವು!
Views: 112ಕನ್ನಡ ಕರಾವಳಿ ಸುದ್ದಿ:ಬೆಂಗಳೂರಿನ ಯಲಹಂಕ ನ್ಯೂಟೌನ್ನಲ್ಲಿರೋ ಕೂಲ್ ಕಂಫರ್ಟ್ ಎಂಬ ಚಿಕ್ಕ ಲಾಡ್ಜ್, ಇದೇ ಲಾಡ್ಜ್ನ ರೂಂನಲ್ಲಿ ನಿನ್ನೆ ಸಂಜೆ 5 ಗಂಟೆಗೆ ಬೆಂಕಿ ಅವಘಡ…
Read More » -
ಕಾರ್ಕಳ: ಪ್ರೀತಿಸಿದ ಯುವತಿ ಜತೆಗಿನ ಖಾಸಗಿ ವೀಡಿಯೋ ಗೆಳೆಯರಿಂದ ಬ್ಲಾಕ್ಮೇಲ್ ಯುವಕ ಆತ್ಮಹತ್ಯೆ
Views: 315ಕನ್ನಡ ಕರಾವಳಿ ಸುದ್ದಿ:ಯುವತಿ ಜತೆಗಿನ ಖಾಸಗಿ ವೀಡಿಯೋ ಗೆಳೆಯರಿಂದ ಬ್ಲಾಕ್ಮೇಲ್ ಒತ್ತಡ ತಾಳಲಾರದೆ ಯುವಕನೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ಕಾರ್ಕಳ ಸಮೀಪ ಬೆಳ್ಮಣ್ಣಿನ ಖಾಸಗಿ ಲಾಡ್ಜ್ನಲ್ಲಿ…
Read More » -
ಮಲ್ಪೆಯಲ್ಲಿ ಸಮುದ್ರ ಪಾಲಾಗಿದ್ದ ಹಾಸನದ ಇಬ್ಬರು ಯುವಕರು ಸಾವು
Views: 85ಕನ್ನಡ ಕರಾವಳಿ ಸುದ್ದಿ: ಮಲ್ಪೆ ಬೀಚ್ನಲ್ಲಿ ಶುಕ್ರವಾರ ಸಮುದ್ರದ ನೀರಿನಲ್ಲಿ ಈಜಲು ಹೋಗಿ ಅಲೆಗಳ ಸೆಳೆತಕ್ಕೆ ಕೊಚ್ಚಿ ಹೋಗಿದ್ದ ಮಿಥುನ್ (19) ಅವರ ಮೃತದೇಹವು ಶನಿವಾರ…
Read More » -
ನಾಪತ್ತೆಯಾಗಿದ್ದ ಇಬ್ಬರು ಬಾಲಕಿಯರು ಬಾವಿಯಲ್ಲಿ ಶವವಾಗಿ ಪತ್ತೆ!
Views: 185ಕನ್ನಡ ಕರಾವಳಿ ಸುದ್ದಿ: ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಯಳಚೇಪಲ್ಲಿಯಲ್ಲಿ ನಾಪತ್ತೆಯಾಗಿದ್ದ ಇಬ್ಬರು ಬಾಲಕಿಯರು ಬಾವಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮನೆ ಮುಂದೆ ಆಟವಾಡಲು ಹೋಗಿದ್ದ ವೇಳೆ…
Read More »