ಯುವಜನ
-
ಮೊಬೈಲ್ ವಿಚಾರಕ್ಕೆ ಜಗಳವಾಡಿ ನಾಪತ್ತೆಯಾದ 9ನೇ ತರಗತಿ ವಿದ್ಯಾರ್ಥಿನಿ ಪತ್ತೆ
Views: 47ಕನ್ನಡ ಕರಾವಳಿ ಸುದ್ದಿ: ಮೊಬೈಲ್ ವಿಚಾರಕ್ಕೆ ಮನೆಯವರೊಂದಿಗೆ ಜಗಳವಾಡಿ ನಾಪತ್ತೆಯಾದ 9ನೇ ತರಗತಿ ವಿದ್ಯಾರ್ಥಿನಿ ಕೊಪ್ಪಳದ ಗಂಗಾವತಿಯಲ್ಲಿ ಪತ್ತೆಯಾಗಿದ್ದಾಳೆ. ತನುಜಾ, ಅಡ್ಯಾರ್ ಕನ್ನೂರು 9ನೇ ತರಗತಿಯ…
Read More » -
ಭೀಕರ ಅಪಘಾತದಲ್ಲಿ ಯುವಕನ ಮೆದುಳು ನಿಷ್ಕ್ರಿಯ: ಅಂಗಾಂಗ ದಾನಕ್ಕೆ ಮುಂದಾದ ಪೋಷಕರು
Views: 116ಕನ್ನಡ ಕರಾವಳಿ ಸುದ್ದಿ: ಬೈಕ್ ಮತ್ತು ಸ್ಕೂಟರ್ ನಡುವಿನ ಅಪಘಾತದಲ್ಲಿ ತಲೆಗೆ ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಯುವಕನ ಮೆದುಳು ನಿಷ್ಕ್ರಿಯಗೊಂಡಿದ್ದು,ವೈದ್ಯರ ಸಲಹೆಯಂತೆ ಪೋಷಕರು ಯುವಕನ…
Read More » -
ಮೆದುಳು ಜ್ವರದಿಂದ ಜೀವನ್ಮರಣ ಸ್ಥಿತಿಯಲ್ಲಿದ್ದ ವಿದ್ಯಾರ್ಥಿ ಚಿಕಿತ್ಸೆಗೆ ಸ್ಪಂಧಿಸದೆ ಸಾವು
Views: 349ಕನ್ನಡ ಕರಾವಳಿ ಸುದ್ದಿ: ಕುಂದಾಪುರ ತಾಲೂಕಿನ ಜಪ್ತಿ ಗ್ರಾಮದ ಅಶ್ವಿನಿ ಮತ್ತು ಶ್ರೀನಿವಾಸ ಶೆಟ್ಟಿಗಾರ ಇವರ ಪುತ್ರ ಮೆದುಳು ಜ್ವರದಿಂದ ಜೀವನ ಮರಣ ಸ್ಥಿತಿಯಲ್ಲಿ ಚಿಕಿತ್ಸೆ…
Read More » -
ಮಣಿಪಾಲ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣಕ್ಕೆ ತಿರುವು: ಯುವಕನ ಬಂಧನ
Views: 204ಕನ್ನಡ ಕರಾವಳಿ ಸುದ್ದಿ: ಮಣಿಪಾಲದ ಕಾಲೇಜಿನಲ್ಲಿ ದ್ವಿತೀಯ ವರ್ಷದ ವಿದ್ಯಾಭ್ಯಾಸ ಮಾಡುತ್ತಿದ್ದ ಅಸ್ಸಾಂ ಮೂಲದ ವಿದ್ಯಾರ್ಥಿನಿ ಪೌಲಾ ಲೆಸ್ಲಿ ವಾರ್ಜ್ರಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಷಕರ…
Read More » -
ಪ್ರವಾಸಕ್ಕೆ ಬಂದಿದ್ದ ಯುವತಿ ಲಾಡ್ಜ್ ರೂಮಿನಲ್ಲಿಯೇ ಸಾವು: ಆಕೆಯೊಂದಿಗೆ ಇದ್ದ ಇಬ್ಬರು ಯುವಕರು ನಾಪತ್ತೆ!
Views: 330ಕನ್ನಡ ಕರಾವಳಿ ಸುದ್ದಿ: ಸ್ನೇಹಿತರೊಂದಿಗೆ ಪ್ರವಾಸಕ್ಕೆ ಬಂದಿದ್ದ ಯುವತಿ ಲಾಡ್ಜ್ ರೂಮಿನಲ್ಲಿಯೇ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ವಳಲಹಳ್ಳಿ ಕೂಡಿಗೆಯಲ್ಲಿ…
Read More » -
ವಧುವಿನ ತಂದೆ, ಅಣ್ಣ ಸಂಬಂಧಿಕರಂತೆ ನಟಿಸಿ ಯುವಕರಿಗೆ ವಂಚನೆ: ಮದುವೆ ಗ್ಯಾಂಗ್ ವಶಕ್ಕೆ
Views: 78ಕನ್ನಡ ಕರಾವಳಿ ಸುದ್ದಿ: ಮದುವೆಯಾಗದೆ ಪರದಾಡುತ್ತಿರುವ ಯುವಕರನ್ನೇ ಟಾರ್ಗೆಟ್ ಮಾಡಿಕೊಂಡು, ನಕಲಿ ಮದುವೆಗಳ ಮೂಲಕ ಹಸಿಬಿಸಿ ವಂಚನೆ ಎಸಗುತ್ತಿದ್ದ ಅಂತರ-ಜಿಲ್ಲಾ ಕುಖ್ಯಾತ ದರೋಡೆಕೋರರ ಗುಂಪನ್ನು ಉತ್ತರ…
Read More » -
“ಮುಂದಿನ ಜನ್ಮದಲ್ಲಾದರೂ ನಿನ್ನವನಾಗಿ ಹುಟ್ಟುವೆ’ ಎಂದು ಬರೆದು ಯುವಕ ಆತ್ಮಹತ್ಯೆ
Views: 149ಕನ್ನಡ ಕರಾವಳಿ ಸುದ್ದಿ: ಎರಡು ವರ್ಷಗಳ ಕಾಲ ಪ್ರೀತಿಸಿ, ಕೊನೆಗೂ ಕೈಹಿಡಿದ ಪ್ರೇಯಸಿಯನ್ನು ಕಳೆದುಕೊಂಡ ನೋವು ಯುವಕನೊಬ್ಬನ ಬದುಕನ್ನೇ ದುರಂತದತ್ತ ಕೊಂಡೊಯ್ದ ಘಟನೆ ಹಾವೇರಿಯಲ್ಲಿ ನಡೆದಿದೆ.…
Read More » -
ಬ್ರಹ್ಮಾವರ: ಓದಲು ಕೋಣೆಗೆ ತೆರಳಿದ ಪಿಯುಸಿ ವಿದ್ಯಾರ್ಥಿ ಮಂಚದ ಕಾಲಿನಡಿ ಮೃತ ಸ್ಥಿತಿಯಲ್ಲಿ ಪತ್ತೆ
Views: 409ಕನ್ನಡ ಕರಾವಳಿ ಸುದ್ದಿ: ಬ್ರಹ್ಮಾವರ ಆಕಾಶವಾಣಿ ಕೇಂದ್ರ ಸಮೀಪದ ಮನೆಯೊಂದರಲ್ಲಿ ಮಂಚದ ಕಾಲನ್ನು ಕುತ್ತಿಗೆಯ ಮೇಲೆ ಇಟ್ಟ ಸ್ಥಿತಿಯಲ್ಲಿ ವಿದ್ಯಾರ್ಥಿಯ ಶವ ಪತ್ತೆಯಾಗಿದೆ. ನಿಕ್ಷೇಪ (16)…
Read More » -
ಬೈ ಬೈ ಪಪ್ಪಾ ಎಂದು ಸೇತುವೆಯಿಂದ ನದಿಗೆ ಜಿಗಿದ ಯುವತಿ!
Views: 220ಕನ್ನಡ ಕರಾವಳಿ ಸುದ್ದಿ: ಯುವತಿಯೊಬ್ಬಳು ತಂದೆಗೆ ‘ಬೈ ಬೈ ಪಪ್ಪಾ’ ಎಂದು ಚೆನಾಬ್ ನದಿಗೆ ಜಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ದೋಡಾದ ಪ್ರೇಮ್ ನಗರದಲ್ಲಿ ವೈರಲ್…
Read More » -
ಪ್ರಿಯಕರನ ಬೇಡಿಕೆಯಂತೆ ದುಬಾರಿ ಬೈಕ್ ಕೊಡಿಸಲು ಮನೆಯಲ್ಲಿಯೇ ಆಭರಣ ಕದ್ದು ಸಿಕ್ಕಿಬಿದ್ದ ಪ್ರಿಯತಮೆ!
Views: 104ಕನ್ನಡ ಕರಾವಳಿ ಸುದ್ದಿ: ಪ್ರಿಯಕರನಿಗೆ ದುಬಾರಿ ಬೈಕ್ ಕನಸನ್ನು ನನಸು ಮಾಡಲು ಕಾಲೇಜು ವಿದ್ಯಾರ್ಥಿನಿಯೊಬ್ಬಳು ತನ್ನ ಮನೆಯಲ್ಲೇ 72 ಗ್ರಾಂ ಚಿನ್ನದ ಆಭರಣಗಳನ್ನು ಕದ್ದು ಸಿಕ್ಕಿಬಿದ್ದಿರುವ…
Read More »