ಯುವಜನ
-
ಆಯತಪ್ಪಿ ರಸ್ತೆಗೆ ಬಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿನಿಯ ಮೇಲೆ ಕಾರು ಹರಿದು ಸಾವು
Views: 86ಕನ್ನಡ ಕರಾವಳಿ ಸುದ್ದಿ: ಬೆಂಗಳೂರಿನಲ್ಲಿ ನಡೆದ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಅಪಘಾತದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿನಿ ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾಳೆ. ದೇವತಾ (24) ಸ್ಥಳದಲ್ಲೇ ಮೃತಪಟ್ಟ…
Read More » -
ಬೆಳಗಾವಿಯಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ
Views: 128ಕನ್ನಡ ಕರಾವಳಿ ಸುದ್ದಿ: ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ಆಘಾತಕಾರಿ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಬಾಲಕಿಯನ್ನು ನಯವಾಗಿ ಮಾತನಾಡಿಸಿ ಯುವಕರ ಗ್ಯಾಂಗ್ ನಗರ ಹೊರವಲಯದ…
Read More » -
ಬೆಳ್ತಂಗಡಿ:ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಗರ್ಭಿಣಿಯಾಗಿಸಿದ ಯುವಕನ ವಿರುದ್ಧ ದೂರು
Views: 166ಕನ್ನಡ ಕರಾವಳಿ ಸುದ್ದಿ: ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಆಕೆಯನ್ನು ಗರ್ಭಿಣಿಯಾಗಿಸಿದ ಘಟನೆ ವೇಣೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ಆರೋಪಿ ಯುವಕನ…
Read More » -
ಚಾಕೋಲೆಟ್ ನೀಡಿ ಪುಸಲಾಯಿಸಿ ಮೂರು ವರ್ಷದ ಕಂದಮ್ಮನ ಮೇಲೆ 50 ವರ್ಷದ ವ್ಯಕ್ತಿ ಲೈಂಗಿಕ ದೌರ್ಜನ್ಯ
Views: 123ಕನ್ನಡ ಕರಾವಳಿ ಸುದ್ದಿ:ಮೂರರ ಹರೆಯದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪದ ಮೇಲೆ ವ್ಯಕ್ತಿಯೊಬ್ಬರ ಮೇಲೆ ಎಫ್ ಐ ಆರ್ ದಾಖಲಾಗಿದೆ. ಇಲ್ಲಿನ ಬೆಂಗ್ರೆಯಲ್ಲಿ…
Read More » -
ಮೂರು ಡೋಸ್ ಲಸಿಕೆ ಪಡೆದಿದ್ದರೂ ರೇಬೀಸ್ ಸೋಂಕು ಬಾಲಕಿ ಸಾವು
Views: 102ಕನ್ನಡ ಕರಾವಳಿ ಸುದ್ದಿ: ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಏಳು ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ. ಕೊಲ್ಲಂನ ಪತ್ತನಪುರಂನ ವಿಲಕ್ಕುಡಿ ಜಾಸ್ಮಿನ್ ಮಂಜಿಲ್ ನಿವಾಸಿ ನಿಯಾ ಫೈಸಲ್ ಮೃತಪಟ್ಟ…
Read More » -
MBBS ಮಾಡುತ್ತಿದ್ದ ಹುಡುಗಿಯ ಜೊತೆ ಪ್ರೀತಿಗಾಗಿ ಪ್ರಾಣ ಕಳೆದುಕೊಂಡ ಯುವಕ
Views: 122ಕನ್ನಡ ಕರಾವಳಿ ಸುದ್ದಿ: ತನಗಿಂತ 2 ವರ್ಷ ದೊಡ್ಡವಳಾದ ಹುಡುಗಿಯನ್ನ ಪ್ರೀತಿ ಮಾಡಿದ್ದಕ್ಕೆ ಯುವಕನ ಕೊಲೆ ಮಾಡಿರೋ ಪ್ರಕರಣ ದೇವನಹಳ್ಳಿ ಹೊರವಲಯದ ನೀರುಗುಂಟೆಪಾಳ್ಯದಲ್ಲಿ ನಡೆದಿದೆ. ಪ್ರೀತಂ…
Read More » -
“ನೀನು ನನ್ನವಳಾಗು..ಬೇರೆಯವರಿಗೂ ಸಿಗಬಾರದು” ಮದುವೆ ನಿಶ್ಚಯವಾಗಿದ್ದವಳ ಮೇಲೆ ಆಸಿಡ್ ದಾಳಿ ಮಾಡಿದ ಯುವಕ
Views: 121ಕನ್ನಡ ಕರಾವಳಿ ಸುದ್ದಿ: ಮದುವೆಯ ಕೆಲವೇ ದಿನಗಳ ಮೊದಲು ಯುವತಿಯೊಬ್ಬಳ ಮೇಲೆ ಆ್ಯಸಿಡ್ ಎರಚಿದ ಪ್ರಕರಣ ಉತ್ತರ ಪ್ರದೇಶದಲ್ಲಿ ನಡೆದಿದೆ. ಬ್ಯಾಂಕ್ನಿಂದ ಮನೆಗೆ ಹೋಗುತ್ತಿದ್ದ ಯುವತಿಯನ್ನು…
Read More » -
ಭಿತ್ತಿಪತ್ರ ಹಂಚುತ್ತಿದ್ದ SSLC ವಿದ್ಯಾರ್ಥಿ ಹಾಲಿನ ಟ್ಯಾಂಕರ್ ನಡಿ ಸಿಲುಕಿ ಸಾವು
Views: 86ಕನ್ನಡ ಕರಾವಳಿ ಸುದ್ದಿ: ಹಾಲಿನ ಟ್ಯಾಂಕರ್ ಹರಿದು ಹಿಂಬದಿ ಸವಾರ ಮೃತಪಟ್ಟ ಘಟನೆ ಸದಾಶಿವನಗರ ಸಂಚಾರ ಠಾಣೆ ವ್ಯಾಪ್ತಿಯ ಟಾಟಾ ಇನ್ಸ್ಟಿಟ್ಯೂಟ್ ಬಳಿ ಇಂದು ನಡೆಯಿತು.…
Read More » -
ಪ್ರೀತ್ಸೆ.. ಪ್ರೀತ್ಸೆ .. ಎಂದು ಕಾಲೇಜು ವಿದ್ಯಾರ್ಥಿನಿಗೆ ಒತ್ತಾಯಿಸಿ ಚಾಕು ಇರಿದ ಸಾಫ್ಟ್ ವೇರ್ ಎಂಜಿನಿಯರ್!
Views: 107ಕನ್ನಡ ಕರಾವಳಿ ಸುದ್ದಿ: ಪ್ರೀತಿಸುವಂತೆ ಕಾಲೇಜು ವಿದ್ಯಾರ್ಥಿನಿಗೆ ಒತ್ತಾಯಿಸಿ ಚಾಕುವಿನಿಂದ ಇರಿದು ಪರಾರಿಯಾಗಿದ್ದ ಸಾಫ್ಟ್ ವೇರ್ ಇಂಜಿನಿಯರೊಬ್ಬರನ್ನು ಬನಶಂಕರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಜೆಸಿನಗರದ ಕುರುಬರಹಳ್ಳಿ…
Read More » -
ಈಜುಕೊಳದಲ್ಲಿ ಡೈ ಹೊಡೆಯುವಾಗ ತಲೆಗೆ ಪೆಟ್ಟು ಬಿದ್ದು ಬಾಲಕ ಸಾವು
Views: 113ಕನ್ನಡ ಕರಾವಳಿ ಸುದ್ದಿ: ಈಜುಕೊಳದಲ್ಲಿ ಎತ್ತರದಿಂದ ಜಂಪ್ ಮಾಡಿದಾಗ ತಲೆಗೆ ಬಲವಾದ ಪೆಟ್ಟು ಬಿದ್ದು ಸ್ಥಳದಲ್ಲೇ ಬಾಲಕನೊಬ್ಬ ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ. ಬೇಸಿಗೆ ರಜೆಯ…
Read More »