ಕರಾವಳಿ

    WordPress is a favorite blogging tool of mine and I share tips and tricks for using WordPress here.

    ಕುಂದಾಪುರ:ಭಾರತದ ಆಧ್ಯಾತ್ಮಕ್ಕೆ ಮನಸೋತ ಯುರೋಪ್ ವರ-ಫ್ರಾನ್ಸ್ ವಧು; ಕೊಲ್ಲೂರಿನಲ್ಲಿ ಮದುವೆ

    Views: 182ಕನ್ನಡ ಕರಾವಳಿ ಸುದ್ದಿ: ಯುರೋಪ್‌ ದೇಶದ ವರ ಮತ್ತು ಫ್ರಾನ್ಸ್‌ನ ವಧು ಪ್ರೀತಿಸಿ ಮದುವೆಯಾಗಿದ್ದಾರೆ. ಇಬ್ಬರೂ ಕೃಷ್ಣ ಭಕ್ತರು. ಕೊಲ್ಲೂರಿನಲ್ಲಿ ವಿವಾಹವಾಗಿದ್ದಾರೆ. ಯುರೋಪ್ ದೇಶದ ನರೋತ್ತಮ್…

    Read More »

    ಧರ್ಮಸ್ಥಳ ಪ್ರಕರಣಗಳ ತನಿಖೆ ಸಮಗ್ರವಾಗಿಲ್ಲ: ಮಹಿಳಾ  ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ SIT ವಿರುದ್ಧ ಗಂಭೀರ ಆರೋಪ

    Views: 94ಕನ್ನಡ ಕರಾವಳಿ ಸುದ್ದಿ: ಧರ್ಮಸ್ಥಳ ಸುತ್ತಮುತ್ತ ಕಳೆದ 20 ವರ್ಷಗಳಲ್ಲಿ ನಡೆದ ಮಹಿಳೆಯರ ನಾಪತ್ತೆ. ವಿದ್ಯಾರ್ಥಿನಿಯರ ಕಾಣೆಯಾಗುವಿಕೆ, ಅಸ್ವಾಭಾವಿಕ ಸಾವುಗಳು, ಕೊಲೆ ಮತ್ತು ಅತ್ಯಾಚಾರ ಪ್ರಕರಣಗಳ…

    Read More »

    ಮಂಗಳೂರು: ನಟೋರಿಯಸ್ ರೌಡಿಶೀಟರ್ ನೌಫಾಲ್ ಬರ್ಬರ ಹತ್ಯೆ

    Views: 94ಕನ್ನಡ ಕರಾವಳಿ ಸುದ್ದಿ: ಕಮಿಷನರೇಟ್ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ 25ಕ್ಕೂ ಹೆಚ್ಚು ಕೇಸ್ ಗಳನ್ನು ಎದುರಿಸುತ್ತಿದ್ದ ನಟೋರಿಯಸ್ ಕಾಡಿ ಟೋಪಿ ನೌಫಾಲ್ (38) ಎಂಬಾತನನ್ನು ಮಂಜೇಶ್ವರ…

    Read More »

    ಮಹೇಶ್ ತಿಮರೋಡಿಗೆ ಬಿಗ್ ರಿಲೀಫ್ ಗಡಿಪಾರು ಆದೇಶಕ್ಕೆ ಹೈಕೋರ್ಟ್ ತಡೆ

    Views: 51ಕನ್ನಡ ಕರಾವಳಿ ಸುದ್ದಿ: ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತಿಟ್ಟಿರುವುದಾಗಿ ವಿವಾದಾತ್ಮಕ ಹೇಳಿಕೆ ನೀಡಿದ್ದ ಚಿನ್ನಯ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸೌಜನ್ಯ ಹೋರಾಟಗಾರ ಮಹೇಶ್ ತಿಮರೋಡಿಗೆ  ಹೈಕೋರ್ಟ್‌ನಿಂದ…

    Read More »

    ಕಾಪು ಬೀಚ್ ನಲ್ಲಿ ಮುತ್ತು ಕೊಟ್ಟ ವ್ಯಕ್ತಿಯ ವಿರುದ್ದ ಪೋಕ್ಸೋ ಕೇಸ್ ದಾಖಲು

    Views: 230ಕನ್ನಡ ಕರಾವಳಿ ಸುದ್ದಿ: ತಂದೆ – ತಾಯಿ ಜತೆಗೆ ಮೈಸೂರಿನಿಂದ ಕಾಪು ಬೀಚ್ ಗೆ ಬಂದಿದ್ದ ಹದಿನೈದರ ಹರೆಯದ ಬಾಲಕನಿಗೆ ಮುತ್ತು ನೀಡಿದ ಆರೋಪದಲ್ಲಿ ಉಳ್ಳಾಲದ…

    Read More »

    ಮರೆಯಲಾಗದ ತುಳುನಾಡ ರಾಜಧಾನಿ ಬಾರ್ಕೂರಿನ ಐತಿಹಾಸಿಕ ಪರಂಪರೆ ಉಳಿಸಿ ಅಭಿಯಾನ

    Views: 298ಕನ್ನಡ ಕರಾವಳಿ ಸುದ್ದಿ: ಶ್ರೀ ಶಾರದಾ ಕಾಲೇಜು ಬಸ್ರೂರು (ಇತಿಹಾಸ ವಿಭಾಗ ) ಶ್ರೀಮತಿ ರುಕ್ಮಿಣಿ ಶೆಟ್ಟಿ ಸ್ಮಾರಕ ನ್ಯಾಷನಲ್ ಸರಕಾರಿ ಪ್ರಥಮ ದರ್ಜೆ ಕಾಲೇಜು…

    Read More »

    ಧರ್ಮಸ್ಥಳ ಗ್ರಾಮದಲ್ಲಿ ಶವ ಹೂತಿಟ್ಟ ಪ್ರಕರಣ: ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದ ಅಂತಿಮ ವರದಿಗೆ ಸಿದ್ಧತೆ

    Views: 141ಕನ್ನಡ ಕರಾವಳಿ ಸುದ್ದಿ: ಧರ್ಮಸ್ಥಳ ಗ್ರಾಮದಲ್ಲಿ ಶವ ಹೂತಿಟ್ಟ ಪ್ರಕರಣದ ತನಿಖೆ ಕ್ರೈಮ್ಯಾಕ್ಸ್ ಹಂತಕ್ಕೆ ತಲುಪಿದ್ದು, ಅಂತಿಮ ವರದಿ ಸಲ್ಲಿಸಲು ಬೇಕಾದ ತಯಾರಿಯನ್ನು ಎಸ್‌ಐಟಿ ಅಧಿಕಾರಿಗಳು…

    Read More »

    ಅರಬಿ ಸಮುದ್ರದಲ್ಲಿ ‘ಶಕ್ತಿ ಚಂಡಮಾರುತ’ ಭಾರೀ ಮಳೆ ಎಚ್ಚರಿಕೆ..!

    Views: 243ಕನ್ನಡ ಕರಾವಳಿ ಸುದ್ದಿ: ಅರಬಿ ಸಮುದ್ರದಲ್ಲಿ ವಾಯುಭಾರ ಕುಸಿತವು ‘ಶಕ್ತಿ’ ಚಂಡಮಾರುತವಾಗಿ ತೀವ್ರಗೊಂಡಿದ್ದು, ಪ್ರತಿ ಗಂಟೆಗೆ 10000 1102.. m ಹಾವಳಿಯೆಬ್ಬಿಸಲು ಸಜ್ಜಾಗುತ್ತಿದೆ. ಶನಿವಾರ ಬೆಳಿಗ್ಗೆ…

    Read More »

    ಮಸ್ಕತ್ -ಮಂಗಳೂರು ನೇರ ವಿಮಾನ ಸೇವೆ ಸ್ಥಗಿತ: ಕರಾವಳಿ ಪ್ರಯಾಣಿಕರಿಗೆ ಸಂಕಷ್ಟ, ಅನಿವಾಸಿ ಭಾರತೀಯರಿಂದ ಸಂಸದರಿಗೆ ಮನವಿ

    Views: 396ಕನ್ನಡ ಕರಾವಳಿ ಸುದ್ದಿ:ಮಂಗಳೂರು–ಮಸ್ಕತ್ ನೇರ ವಿಮಾನಯಾನ ಸೇವೆಯನ್ನು ಕಳೆದ ಮೂರು ತಿಂಗಳಿಂದ ವಿಮಾನಯಾನ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವುದರಿಂದ ಅನಿವಾಸಿ ಭಾರತೀಯರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಈ ಮಾರ್ಗದಲ್ಲಿ…

    Read More »

    ಧರ್ಮಸ್ಥಳ ಪ್ರಕರಣ: ನಾಳೆ (ಸೆ.25) ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ‘ನ್ಯಾಯ ಸಮಾವೇಶ’

    Views: 94ಕನ್ನಡ ಕರಾವಳಿ ಸುದ್ದಿ: ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸೆಪ್ಟೆಂಬರ್ 25ರಂದು ‘ನ್ಯಾಯ ಸಮಾವೇಶ’ ಆಯೋಜಿಸಲಾಗಿದೆ. ಧರ್ಮಸ್ಥಳ ಮತ್ತು ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾದ ನೂರಾರು…

    Read More »
    Back to top button