ಮಾಹಿತಿ ತಂತ್ರಜ್ಞಾನ
-
ವಾಟ್ಸಾಪ್ಗೆ ಆರ್.ಟಿ.ಒ ಪಿಡಿಎಫ್ ಸಂದೇಶ: ರೂ.5,63,117 ವಂಚನೆ
Views: 29ಕನ್ನಡ ಕರಾವಳಿ ಸುದ್ದಿ: ಆರ್.ಟಿ.ಒ ಹೆಸರಿನಲ್ಲಿ ಬಂದ ಲಿಂಕ್ ಓಪನ್ ಮಾಡಿದ ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಯಿಂದ 5,63,117 ರೂ. ಹಣವನ್ನು ಸೈಬರ್ ವಂಚಕರು ದೋಚಿದ ಘಟನೆ…
Read More » -
ಬೈಂದೂರು: ವಾಟ್ಸಪ್ ಗ್ರೂಪ್ ಮೂಲಕ ಕೋಳಿ ಜೂಜಾಟ, ಮೊಬೈಲ್ ನೊಂದಿಗೆ ಆರೋಪಿ ವಶಕ್ಕೆ
Views: 48ಕನ್ನಡ ಕರಾವಳಿ ಸುದ್ದಿ: ಉಪ್ಪುಂದ ಗ್ರಾಮದ ಪರಿಚಯ ಹೋಟೆಲ್ನ ದಕ್ಷಿಣ ಬದಿಯ ಗ್ಯಾರೇಜ್ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ವಾಟ್ಸಪ್ ಗ್ರೂಪ್ ಮೂಲಕ ಕೋಳಿ ಮೇಲೆ ಟೋಕನ್…
Read More » -
ಡೇಟಿಂಗ್ ಆ್ಯಪ್ನಲ್ಲಿ ಸಿಕ್ಕ ಸುಂದರಿಯ ಬಲೆಗೆ ಬಿದ್ದು ಕೋಟ್ಯಾಂತರ ರೂ. ಕಳೆದುಕೊಂಡ ಯುವಕ
Views: 128ಕನ್ನಡ ಕರಾವಳಿ ಸುದ್ದಿ: ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿದ್ದ ಯುವತಿ, ಟೆಕ್ಕಿಗೆ 1.66 ಕೋಟಿ ರೂ. ವಂಚಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ. ನೀಲಾದ್ರಿನಗರ ನಿವಾಸಿ ಸೌರವ್ ದುಬೆ…
Read More » -
ಉಡುಪಿ:ಆನ್ಲೈನ್ ಶಾಪಿಂಗ್ ಹೆಸರಿನಲ್ಲಿ ಹ್ಯಾಂಡ್ ಬ್ಯಾಗ್ ಆಸೆಗೆ 9 ಲಕ್ಷ ಕಳೆದುಕೊಂಡ ಮಹಿಳೆ
Views: 124ಕನ್ನಡ ಕರಾವಳಿ ಸುದ್ದಿ: ಉಡುಪಿಯ ಸಂತೆ ಕಟ್ಟೆ ನಿವಾಸಿಯೊಬ್ಬರು ಇನ್ಸ್ಟಾಗ್ರಾಮ್ನಲ್ಲಿ ಕೇವಲ ರೂ.899 ರ ಹ್ಯಾಂಡ್ಬ್ಯಾಗ್ ಖರೀದಿಸಲು ಮುಂದಾಗಿ ಸೈಬರ್ ವಂಚಕರಿಂದ ಬರೋಬ್ಬರಿ ರೂ.9 ಲಕ್ಷ…
Read More » -
“ಡಿಜಿಟಲ್ ಅರೆಸ್ಟ್” 9400 ವಾಟ್ಸಾಪ್ ಖಾತೆ ಸ್ಥಗಿತ
Views: 50ಕನ್ನಡ ಕರಾವಳಿ ಸುದ್ದಿ: ಸೈಬರ್ ವಂಚಕರು ಸೇರಿದಂತೆ ಅಪರಾಧ ಲೋಕದವರು ‘ಡಿಜಿಟಲ್ ಅರೆಸ್ಟ್’ ಹೆಸರಿನಲ್ಲಿ ಜನ ರನ್ನು ವಂಚಿಸಿ ಕೋಟ್ಯಂತರ ಹಣ ದೋಚುವುದು ನಡೆಯು ತ್ತಿದೆ.…
Read More » -
‘ನನ್ನನ್ನು ಸೇರಬೇಕೆಂದರೆ ಡಿಜಿಟಲ್ ಜಗತ್ತಿಗೆ ಬಾ’..AI ಪ್ರಿಯತಮೆ ಪ್ರಣಯದ ಮಾತು ನಂಬಿ ಆತ್ಮಹತ್ಯೆಗೆ ಶರಣಾದ ಯುವಕ!
Views: 168ಕನ್ನಡ ಕರಾವಳಿ ಸುದ್ದಿ: “ನನ್ನನ್ನು ಸೇರಬೇಕೆಂದರೆ ಡಿಜಿಟಲ್ ಜಗತ್ತಿಗೆ ಬಾ’ ಎಂಬ ಎಐ (ಕೃತಕ ಬುದ್ದಿಮತ್ತೆ) ಮಾತನ್ನೇ ನಂಬಿದ ವ್ಯಕ್ತಿಯೊಬ್ಬ ಆತ್ಮ ಹತ್ಯೆಗೆ ಶರಣಾದ ಘಟನೆ…
Read More » -
111 ವರ್ಷ ಹಳೆಯ ವಂಡ್ಸೆ ಸರ್ಕಾರಿ ಶಾಲೆಗೆ ಬಂದ AI ರೋಬೋ ಟೀಚರ್
Views: 314ಕನ್ನಡ ಕರಾವಳಿ ಸುದ್ದಿ: ಕುಂದಾಪುರ ತಾಲ್ಲೂಕಿನ ಬೈಂದೂರಿನ 111 ವರ್ಷ ಹಳೆಯ ವಂಡ್ಸೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು AI ರೋಬೋಟ್ ಟೀಚರ್ ಪರಿಚಯಿಸಿದ್ದು, ಇದು…
Read More » -
ಕುಂದಾಪುರ: ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ನೀಡುವುದಾಗಿ ನಂಬಿಸಿ ಮೆಸ್ಕಾಂ ಸಿಬ್ಬಂದಿಗೆ 5.39 ಲಕ್ಷ ರೂ.ವಂಚನೆ
Views: 144ಕನ್ನಡ ಕರಾವಳಿ ಸುದ್ದಿ: ಹೂಡಿಕೆ ಮಾಡಿದರೆ ಹೆಚ್ಚಿನ ಲಾಭನೀಡುವುದಾಗಿ ನಂಬಿಸಿ ಇಲ್ಲಿನ ಮೆಸ್ಕಾಂ ಸಿಬ್ಬಂದಿಯೊಬ್ಬರಿಗೆ ಲಕ್ಷಾಂತರ ರೂ. ಆನ್ಲೈನ್ ವಂಚನೆ ಎಸಗಿರುವ ಬಗ್ಗೆ ಕುಂದಾಪುರ ಗ್ರಾಮಾಂತರ…
Read More » -
ಡಿಜಿಟಲ್ ಅರೆಸ್ಟ್ ಎಂದರೇನು? ಇದು ಕಾನೂನುಬದ್ಧ ಬಂಧನವೇ ?
Views: 144ಕನ್ನಡ ಕರಾವಳಿ ಸುದ್ದಿ: ಡಿಜಿಟಲ್ ಅರೆಸ್ಟ್ ಎಂದರೆ ಪೊಲೀಸರು ಅಥವಾ ಅಧಿಕಾರಿಗಳು ವ್ಯಕ್ತಿಯನ್ನು ನೇರವಾಗಿ ಬಂಧಿಸದೇ, ಫೋನ್, ವಿಡಿಯೋ ಕಾಲ್, ಅಥವಾ ಇಂಟರ್ನೆಟ್ ಮೂಲಕ ಭಯ…
Read More » -
AI ಅಭಿವೃದ್ಧಿಗೆ ಭಾರತ – ಅಮೆರಿಕ ನಡುವೆ ಸಬ್ಸೀ ಕೇಬಲ್ ಸಂಪರ್ಕ ಹೊಸ ಮಾರ್ಗ ಘೋಷಣೆ
Views: 25ಕನ್ನಡ ಕರಾವಳಿ ಸುದ್ದಿ: ಭಾರತ ಮತ್ತು ಯುಎಸ್ ನಡುವೆ AI ಸಂಪರ್ಕವನ್ನು ಹೆಚ್ಚಿಸಲು ಗೂಗಲ್ ಸಿಇಒ ಸುಂದರ್ ಪಿಚೈ ಹೊಸ ಸಬ್ಸೀ ಕೇಬಲ್ ಮಾರ್ಗಗಳನ್ನು ಘೋಷಿಸಿದ್ದಾರೆ.…
Read More »