ಮಾಹಿತಿ ತಂತ್ರಜ್ಞಾನ
-
ಕುಂದಾಪುರ; ಫೇಸ್ ಬುಕ್ ಮೂಲಕ ಸಂದೇಶ ಕಳುಹಿಸಿ ಗಿಫ್ಟ್ ಹೆಸರಲ್ಲಿ ಮಹಿಳೆಗೆ 11.92 ಲಕ್ಷ ರೂ.ವಂಚನೆ: ಪ್ರಕರಣ ದಾಖಲು
Views: 181ಕನ್ನಡ ಕರಾವಳಿ ಸುದ್ದಿ : ಫೇಸ್ ಬುಕ್ ಮೂಲಕ ಸಂದೇಶ ಕಳುಹಿಸಿ, ಮೊಬೈಲ್, ಬ್ಯಾಗ್ ಹಾಗೂ 50 ಸಾವಿರ ಡಾಲರ್ (56 ಲಕ್ಷ ರೂ.) ನೀಡುವುದಾಗಿ…
Read More » -
ಉಡುಪಿಯಲ್ಲಿ ಸಿ.ಎನ್.ಜಿ ಗ್ಯಾಸ್ ಡೀಲರ್ ಶಿಪ್ ಹೆಸರಿನಲ್ಲಿ ಲಕ್ಷಾಂತರ ರೂ. ವಂಚನೆ
Views: 119ಕನ್ನಡ ಕರಾವಳಿ ಸುದ್ದಿ: ಸಿ.ಎನ್.ಜಿ ಗ್ಯಾಸ್ ಡೀಲರ್ ಶಿಪ್ ಹೆಸರಿನಲ್ಲಿ ಉಡುಪಿಯ ವ್ಯಕ್ತಿಯೊಬ್ಬರಿಗೆ ಲಕ್ಷಾಂತರ ರೂ. ವಂಚಿಸಿದ ಘಟನೆ ನಡೆದಿದೆ.ಸಂತೆಕಟ್ಟೆಯ ತೇಜಸ್ವಿನಿ ಅವರು ಸೆ.11ರಂದು petrol…
Read More » -
ಕುಂದಾಪುರ: ಮೊಬೈಲ್ ಹ್ಯಾಕ್ ಮಾಡಿ ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆ
Views: 405ಕನ್ನಡ ಕರಾವಳಿ ಸುದ್ದಿ: ಕುಂದಾಪುರ ತಾಲೂಕಿನ ವಂಡ್ಸೆ ವ್ಯಕ್ತಿಯೊಬ್ಬರಿಗೆ ಮೊಬೈಲ್ ಹ್ಯಾಕ್ ಮಾಡಿ ಬ್ಯಾಂಕ್ ಖಾತೆಯಿಂದ 1ಲಕ್ಷ ರೂ. ಹಣವನ್ನು ಮೋಸದಿಂದ ಲಪಟಾಯಿಸಿದ್ದಾರೆ. ವಂಡ್ಸೆ ನಿವಾಸಿ…
Read More » -
ಧರ್ಮಸ್ಥಳಕ್ಕೆ ಬಂತು ಹೂತಿರುವ ಶವಗಳ ಸುಳಿವು ಪಡೆಯಲು GPR ಕಾರ್ಯಾಚರಣೆ
Views: 131ಕನ್ನಡ ಕರಾವಳಿ ಸುದ್ದಿ: ಧರ್ಮಸ್ಥಳದ ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ದಳ ತನಿಖೆ ಚುರುಕುಗೊಳಿಸಿದ್ದು, ನೇತ್ರಾವತಿ ನದಿಯ ದಡದಲ್ಲಿರುವ ‘ಪಾಯಿಂಟ್ ನಂ.13’ ರಲ್ಲಿ…
Read More » -
ಮಾರುಕಟ್ಟೆಗೆ ಬಂದಿದೆ ಆಧುನಿಕ ಸೌಲಭ್ಯ ಹೊಂದಿರುವ ಸ್ಮಾರ್ಟ್ ಟಿವಿ
Views: 144ಕನ್ನಡ ಕರಾವಳಿ ಸುದ್ದಿ: ಭಾರತದ ಗ್ಯಾಜೆಟ್ ಕ್ಷೇತ್ರದಲ್ಲಿ ಹೆಸರು ಮಾಡಿರುವ ಏಸರ್ ಸಂಸ್ಥೆ ಇದೀಗ ಇಂದಿನ ಜನರೇಷನ್ ಬಯಸುವ ಆಧುನಿಕ ಸೌಲಭ್ಯಗಳನ್ನು ಹೊಂದಿರುವ ಸ್ಮಾರ್ಟ್ ಟಿವಿಯನ್ನು…
Read More » -
ದಿನೇ ದಿನೇ ಡಿಮ್ಯಾಂಡ್ ಕಳೆದುಕೊಳ್ಳುತ್ತಿರುವ ಇಂಜಿನಿಯರಿಂಗ್ ಕೋರ್ಸ್.. ಉದ್ಯೋಗಾಂಕ್ಷಿಗಳಿಗೆ ಬಿಗ್ ಶಾಕ್!
Views: 231ಕನ್ನಡ ಕರಾವಳಿ ಸುದ್ದಿ: ಹಲವು ಉದ್ಯಮಗಳು, ಉದ್ಯಮಿಗಳು ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿ ಉದ್ಯೋಗದಲ್ಲಿ ನಷ್ಟ ಅನುಭವಿಸಿದ್ದಾರೆ. ಇದರ ಪರಿಣಾಮ ಭಾರತದಲ್ಲಿ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಸ್ಟಡೀಸ್…
Read More » -
ಆನ್ ಲೈನ್ ಜೂಜಾಟದ ಚಟಕ್ಕೆ ಬಿದ್ದ ಹೆಡ್ ಕಾನ್ಸ್ ಟೇಬಲ್ ಆತ್ಮಹತ್ಯೆ
Views: 91ಕನ್ನಡ ಕರಾವಳಿ ಸುದ್ದಿ: ಆನ್ ಲೈನ್ ಜೂಜಾಟದಲ್ಲಿ ಹಣ ಕಳೆದುಕೊಂಡಿದ್ದ ಹೆಡ್ ಕಾನ್ಸ್ ಟೇಬಲ್ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ರಾಜಶೇಖರ್ ಆತ್ಮಹತ್ಯೆಗೆ ಶರಣಾಗಿರುವ ಹೆಡ್…
Read More » -
ಕುಂದಾಪುರದ ಆರ್.ಎನ್.ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ‘ಪೈತಾನ್ ಪ್ರೊಗ್ರಾಮ್ಮಿಂಗ್ ‘ ಓರಿಯಂಟೇಶನ್ ಕಾರ್ಯಕ್ರಮ
Views: 223ಕನ್ನಡ ಕರಾವಳಿ ಸುದ್ದಿ:” ಸಾಮಾಜಿಕ ಜಾಲತಾಣದ ಜನಪ್ರಿಯ ಪೋರ್ಟಲ್ ಗಳಲ್ಲೆಲ್ಲ ಬಳಕೆದಾರ ಸ್ನೇಹಿ ತಂತ್ರಾಂಶ ಭಾಷೆ ಪೈತಾನ್ ಕೋಡಿಂಗ್ ಮತ್ತು ಪ್ರೋಗ್ರಾಮಿಂಗ್ ಗಳನ್ನೇ ಹೆಚ್ಚಾಗಿ ಬಳಸುತ್ತಾರೆ.…
Read More » -
ಮೊಬೈಲ್ ಆ್ಯಪ್ ಮೂಲಕ ಹಣಕ್ಕಾಗಿ ಪ್ರಣಯದ ನೇರ ಪ್ರಸಾರ..! ದಂಪತಿ ಸೆರೆ
Views: 203ಕನ್ನಡ ಕರಾವಳಿ ಸುದ್ದಿ: ಹಣ ಮಾಡುವ ಉದ್ದೇಶದಿಂದ ಲೈಂಗಿಕ ಕ್ರಿಯೆಯನ್ನು ಮೊಬೈಲ್ ಆ್ಯಪ್ ಮೂಲಕ ನೇರ ಪ್ರಸಾರ ಮಾಡುತ್ತಿದ್ದ ದಂಪತಿಯನ್ನು ಬಂಧಿಸಿದ ಘಟನೆ ನಡೆದಿದೆ. ಆರ್ಥಿಕ…
Read More » -
ಕುಂದಾಪುರ: “ಪಾರ್ಟ್ ಟೈಮ್ ಕೆಲಸ ಮಾಡಿ ಹಣ ಗಳಿಸಿ” ಜಾಹೀರಾತಿನಿಂದ 2,21,900 ಲ.ರೂ ಕಳೆದುಕೊಂಡ ಮಹಿಳೆ
Views: 320ಕನ್ನಡ ಕರಾವಳಿ ಸುದ್ದಿ: ಇಲ್ಲಿನ ಪ್ರತಿಮಾ ಅವರು ಇನ್ಸ್ಟಾಗ್ರಾಮ್ ಖಾತೆ ಬಳಕೆ ಮಾಡುವ ಸಂದರ್ಭ’ಮನೆಯಿಂದಲೇ ಕೆಲಸ ಮಾಡಿ’ ಎಂಬ ಪಾರ್ಟ್ ಟೈಮ್ ಕೆಲಸದ ಜಾಹೀರಾತಿನಿಂದ ಸೈಬರ್…
Read More »