ಮಾಹಿತಿ ತಂತ್ರಜ್ಞಾನ
-
ಕುಂದಾಪುರ: ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ನೀಡುವುದಾಗಿ ನಂಬಿಸಿ ಮೆಸ್ಕಾಂ ಸಿಬ್ಬಂದಿಗೆ 5.39 ಲಕ್ಷ ರೂ.ವಂಚನೆ
Views: 140ಕನ್ನಡ ಕರಾವಳಿ ಸುದ್ದಿ: ಹೂಡಿಕೆ ಮಾಡಿದರೆ ಹೆಚ್ಚಿನ ಲಾಭನೀಡುವುದಾಗಿ ನಂಬಿಸಿ ಇಲ್ಲಿನ ಮೆಸ್ಕಾಂ ಸಿಬ್ಬಂದಿಯೊಬ್ಬರಿಗೆ ಲಕ್ಷಾಂತರ ರೂ. ಆನ್ಲೈನ್ ವಂಚನೆ ಎಸಗಿರುವ ಬಗ್ಗೆ ಕುಂದಾಪುರ ಗ್ರಾಮಾಂತರ…
Read More » -
ಡಿಜಿಟಲ್ ಅರೆಸ್ಟ್ ಎಂದರೇನು? ಇದು ಕಾನೂನುಬದ್ಧ ಬಂಧನವೇ ?
Views: 134ಕನ್ನಡ ಕರಾವಳಿ ಸುದ್ದಿ: ಡಿಜಿಟಲ್ ಅರೆಸ್ಟ್ ಎಂದರೆ ಪೊಲೀಸರು ಅಥವಾ ಅಧಿಕಾರಿಗಳು ವ್ಯಕ್ತಿಯನ್ನು ನೇರವಾಗಿ ಬಂಧಿಸದೇ, ಫೋನ್, ವಿಡಿಯೋ ಕಾಲ್, ಅಥವಾ ಇಂಟರ್ನೆಟ್ ಮೂಲಕ ಭಯ…
Read More » -
AI ಅಭಿವೃದ್ಧಿಗೆ ಭಾರತ – ಅಮೆರಿಕ ನಡುವೆ ಸಬ್ಸೀ ಕೇಬಲ್ ಸಂಪರ್ಕ ಹೊಸ ಮಾರ್ಗ ಘೋಷಣೆ
Views: 23ಕನ್ನಡ ಕರಾವಳಿ ಸುದ್ದಿ: ಭಾರತ ಮತ್ತು ಯುಎಸ್ ನಡುವೆ AI ಸಂಪರ್ಕವನ್ನು ಹೆಚ್ಚಿಸಲು ಗೂಗಲ್ ಸಿಇಒ ಸುಂದರ್ ಪಿಚೈ ಹೊಸ ಸಬ್ಸೀ ಕೇಬಲ್ ಮಾರ್ಗಗಳನ್ನು ಘೋಷಿಸಿದ್ದಾರೆ.…
Read More » -
ಹೊಸ ಆಧಾರ್ ಆ್ಯಪ್ ಬಿಡುಗಡೆ: ಆಧಾರ್ ಕಾರ್ಡ್ ಬೇಕಿಲ್ಲ, ಫೋನ್ ನಂಬರ್, ವಿಳಾಸ ನೀವೇ ಅಪ್ಡೇಟ್ ಮಾಡಿ, ಆ್ಯಪ್ ಬಳಸುವುದು ಹೇಗೆ?
Views: 52ಕನ್ನಡ ಕರಾವಳಿ ಸುದ್ದಿ: ಆಧಾರ್ ಸೇವೆಗಳು ಹೆಚ್ಚು ಬಳಕೆದಾರ ಸ್ನೇಹಿಯಾಗಿಸಲು ಯುಐಡಿಎಐ ಸಂಸ್ಥೆ ಹೊಸ ಆಧಾರ್ ಆ್ಯಪ್ ಬಿಡುಗಡೆ ಮಾಡಿದೆ. ಈ ಆ್ಯಪ್ನ ಹೊಸ ವೈಶಿಷ್ಟ್ಯಗಳ…
Read More » -
ಮಸ್ಕತ್ ತಲುಪಿದ ಭಾರತದ ಹೆಮ್ಮೆಯ INSV ಕೌಂಡಿನ್ಯಾ ನೌಕೆ
Views: 49ಕನ್ನಡ ಕರಾವಳಿ ಸುದ್ದಿ: ಕೊನೆಗೂ ನಮ್ಮ ಭಾರತದ ಐಎನ್ಎಸ್ವಿ ಕೌಂಡಿನ್ಯಾ ಹಡಗು ಒಮಾನ್ ರಾಷ್ಟ್ರದ ರಾಜಧಾನಿ ಮಸ್ಕತ್ ಅನ್ನು ದಿನಾಂಕ 14, ಜನವರಿ 2026 ರಂದು…
Read More » -
ಬ್ರಹ್ಮಾವರದಲ್ಲಿ ಆನ್ಲೈನ್ ನಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ನೀಡುವುದಾಗಿ ಯುವತಿಗೆ ಲಕ್ಷಾಂತರ ರೂ. ವಂಚನೆ
Views: 155ಕನ್ನಡ ಕರಾವಳಿ ಸುದ್ದಿ: ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಿ ಯುವತಿಯೊಬ್ಬಳಿಗೆ ಲಕ್ಷಾಂತರ ರೂ. ಆನ್ಲೈನ್ ವಂಚನೆ ಎಸಗಿರುವ ಬಗ್ಗೆ ಬ್ರಹ್ಮಾವರ ಪೊಲೀಸ್…
Read More » -
ಪ್ರೀತಿಸಿದ ಯುವಕ ಕೈಕೊಟ್ಟ ಕಾರಣಕ್ಕೆ ತಾನೇ ಸೃಷ್ಟಿಸಿದ AI ಸಂಗಾತಿ ಜೊತೆ ಮದುವೆಯಾದ ಮಹಿಳೆ!
Views: 83ಕನ್ನಡ ಕರಾವಳಿ ಸುದ್ದಿ: ಪ್ರೀತಿಸಿದ ಯುವಕ ಕೈಕೊಟ್ಟ ಕಾರಣಕ್ಕೆ ಚಾಟ್ ಜಿಪಿಟಿ ಬಳಸಿ ತಾವೇ ಸೃಷ್ಟಸಿದ್ದ ಕೃತಕ ಬುದ್ದಿಮತ್ತೆ (AI) ಸಂಗಾತಿಯನ್ನು ಮಹಿಳೆ ಮದುವೆಯಾಗಿರುವ ವಿಚಿತ್ರಕಾರಿ…
Read More » -
ಮಣಿಪಾಲ ಮೆಡಿಕಲ್ ವಿದ್ಯಾರ್ಥಿನಿ ಮೊಬೈಲ್ ಹ್ಯಾಕ್:ಲಕ್ಷಾಂತರ ರೂ. ಆನ್ಲೈನ್ ವಂಚನೆ
Views: 50ಕನ್ನಡ ಕರಾವಳಿ ಸುದ್ದಿ: ವೈದ್ಯೆಯೊಬ್ಬರ ಮೊಬೈಲ್ ಹ್ಯಾಕ್ ಮಾಡಿ ಬ್ಯಾಂಕ್ ಖಾತೆ ಹಾಗೂ ಕ್ರೆಡಿಟ್ ಕಾರ್ಡ್ನಿಂದ ಲಕ್ಷಾಂತರ ರೂ. ಆನ್ಲೈನ್ ವಂಚಿಸಿರುವ ಬಗ್ಗೆ ಮಣಿಪಾಲ ಪೊಲೀಸ್…
Read More » -
ISROದಲ್ಲಿ 10th, ಐಟಿಐ, ಡಿಪ್ಲೊಮಾ, ಪದವಿ, PG, ಬಿ.ಇ, ಬಿ.ಟೆಕ್ ಆದವರಿಗೆ ಭರ್ಜರಿ ಉದ್ಯೋಗಾವಕಾಶ
Views: 106ಕನ್ನಡ ಕರಾವಳಿ ಸುದ್ದಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ನಿರುದ್ಯೋಗಿ ಯುವಜನರಿಗೆ ಸುವರ್ಣಾವಕಾಶ ಕಲ್ಪಿಸಿದೆ. ಇಸ್ರೋದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ (SDSC) 2025ನೇ…
Read More » -
ಇನ್ಮುಂದೆ QR ಕೋಡ್ ಸ್ಕ್ಯಾನ್ ಗೆ ನೀವು ನೋಡಿದರೆ ಸಾಕು.. ಧ್ವನಿ ಮೂಲಕ ಹಣ ಪಾವತಿ! ಮೊಬೈಲ್ ಬೇಕಿಲ್ಲ
Views: 85ಕನ್ನಡ ಕರಾವಳಿ ಸುದ್ದಿ: ಕಣ್ಣುಗಳಿಗೆ ಧರಿಸುವ ಕನ್ನಡಕದಿಂದಲೇ ಯುಪಿಐ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಬಹುದಾದ ಸ್ಮಾರ್ಟ್ಗ್ಲಾಸ್ಗಳು ಕೆಲವೇ ತಿಂಗಳಲ್ಲಿ ಮಾರುಕಟ್ಟೆ ಗೆ ಬರುತ್ತಿವೆ. ಕನ್ನಡಕ…
Read More »