ಜನಮನ
-
ಫೆ.11ರಂದು ಉಡುಪಿ ಜಿಲ್ಲೆಯಾದ್ಯಂತ ಎಲ್ಲೆಲ್ಲಿ ಕರೆಂಟಿಲ್ಲಾ!
Views: 473ಕನ್ನಡ ಕರಾವಳಿ ಸುದ್ದಿ: ಉಡುಪಿ ಜಿಲ್ಲೆಯಾದ್ಯಂತ ಎಲ್ಲೆಲ್ಲಿ ಕರೆಂಟಿಲ್ಲಾ ಇಲ್ಲಿದೆ ಮಾಹಿತಿ,11.02.2025 ರಂದು ಬೆಳಿಗ್ಗೆ 10.00 ರಿಂದ ಸಂಜೆ 05:00 ಗಂಟೆಯವರೆಗೆ 110/33/11 ಕೆ.ವಿ ವಿದ್ಯುತ್…
Read More » -
ಸಾಲಿಗ್ರಾಮ ಪ್ರಾಣಿ,ಪಕ್ಷಿ ಪಾಲನಾ ಕೇಂದ್ರ ತೆರವಿಗೆ ಮಾನವ ಹಕ್ಕು ಪ್ರತಿಷ್ಠಾನ ಆಕ್ಷೇಪ
Views: 249ಕನ್ನಡ ಕರಾವಳಿ ಸುದ್ದಿ: ಸಾಲಿಗ್ರಾಮ ಗುರುನರಸಿಂಹ ದೇವಸ್ಥಾನದ ಪಕ್ಕದಲ್ಲಿರುವ ಪ್ರಾಣಿ, ಪಕ್ಷಿಗಳ ಪಾಲನೆ ಕೇಂದ್ರವನ್ನು ತೆರವು ಮಾಡಬೇಕು ಎಂದು ಆಗಮಿಸಿದ ಅಧಿಕಾರಿಗಳಿಗೆ ರಾಜ್ಯ ಮಾನವ ಹಕ್ಕು…
Read More » -
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ರಾಜ್ಯದ ಕೆಲವೆಡೆ ಮಳೆಯಾಗುವ ಸಾಧ್ಯತೆ
Views: 64ಕನ್ನಡ ಕರಾವಳಿ ಸುದ್ದಿ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಕರ್ನಾಟಕದ ಕೆಲವೆಡೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯಾದ್ಯಂತ ಚಳಿಯ…
Read More » -
ಕುಣಿಗಲ್ ನಲ್ಲಿ ಪುತ್ತೂರಿನ ಉದ್ಯಮಿ ಅಪಹರಿಸಿ 29 ಲ.ರೂ.ಗಳಿಗೂ ಹೆಚ್ಚು ದರೋಡೆ
Views: 56ಕನ್ನಡ ಕರಾವಳಿ ಸುದ್ದಿ: ದಕ್ಷಿಣ ಕನ್ನಡ ಕನ್ನಡ ಜಿಲ್ಲೆಯ ಟ್ರಾನ್ಸ್ಪೋರ್ಟ್ ಮಾಲೀಕನನ್ನು ಕುಣಿ ಬೈಪಾಸ್ ಸಮೀಪದಲ್ಲಿ ಅಡ್ಡಗಟ್ಟಿದ ಗರುಡ ಗ್ಯಾಂಗ್ ಅಪಹರಣ ಮಾಡಿ 29 ಲಕ್ಷ…
Read More » -
ಬಾಡಿಗೆ ಮನೆಯಲ್ಲಿ ಹೊರ ರಾಜ್ಯದ ಯುವತಿಯರನ್ನು ಇಟ್ಟುಕೊಂಡು ಹೈಟೆಕ್ ವೇಶ್ಯಾವಟಿಕೆ!
Views: 292ಕನ್ನಡ ಕರಾವಳಿ ಸುದ್ದಿ: ಬೆಂಗಳೂರಿನ ವಿವಿಧೆಡೆ ವೇಶ್ಯಾವಾಟಿಕೆ ಅಡ್ಡೆಗಳ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದು, ಒಟ್ಟು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. 9 ಮಹಿಳೆಯರ ರಕ್ಷಣೆ…
Read More » -
ಮೆಟ್ರೋ ರೈಲ್ವೆ ಕಾರ್ಪೊರೇಷನ್ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
Views: 72ಕನ್ನಡ ಕರಾವಳಿ ಸುದ್ದಿ: ಮೆಟ್ರೋ ರೈಲು ಕಾರ್ಪೊರೇಷನ್ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ ನೀಡಿದೆ. ಯಾವ್ಯಾವ ಹುದ್ದೆಗಳು? ಸಿಸ್ಟಮ್ ಸೂಪರ್ವೈಸರ್, ಸಿಸ್ಟಮ್ ಟೆಕ್ನಿಷಿಯನ್…
Read More » -
ಬಸ್ರೂರು ಗ್ರಾಮ ಪಂಚಾಯತ್ನ ಅಂಗಡಿಕೋಣೆ ನೀಡುವುದಾಗಿ ವಂಚನೆ: ಸಿಇಒಗೆ ಮಂಜುನಾಥ ಶೆಟ್ಟಿಗಾರ ದೂರು
Views: 148ಕನ್ನಡ ಕರಾವಳಿ ಸುದ್ದಿ: ಬಸ್ರೂರು ಗ್ರಾಮ ಪಂಚಾಯತ್ನ ಅಂಗಡಿ ಕೋಣೆ ಬಾಡಿಗೆ ನೀಡುವುದಾಗಿ ಮುಂಗಡ ಹಣ ಮತ್ತು ಬಾಡಿಗೆ ಪಡೆದು ವಂಚಿಸಿದ ಪಂಚಾಯತ್ ವಿರುದ್ಧ ದೂರು…
Read More » -
ಕುಂದಾಪುರ: ತಾಯಿ ಮತ್ತು ಮಗು ನಾಪತ್ತೆ
Views: 798ಕನ್ನಡ ಕರಾವಳಿ ಸುದ್ದಿ: ಕುಂದಾಪುರ ತಾಲೂಕಿನ ಕೋಣಿ ಗ್ರಾಮದ ಕೇಳಕೇರಿ ನಿವಾಸಿ ತಾಯಿ ತನ್ನ ಮಗನೊಂದಿಗೆ ನಾಪತ್ತೆಯಾದ ಘಟನೆ ನಡೆದಿದೆ. ರೋಸ್ ಮೇರಿ ಕೋತಾ (39)…
Read More » -
BELನಲ್ಲಿ 300ಕ್ಕೂ ಹೆಚ್ಚು ಉದ್ಯೋಗಗಳಿಗೆ ಅರ್ಜಿ ಆಹ್ವಾನ
Views: 106ಕನ್ನಡ ಕರಾವಳಿ ಸುದ್ದಿ: ತಾಂತ್ರಿಕ ವಿಭಾಗದಲ್ಲಿ ವ್ಯಾಸಂಗ ಮಾಡಿದವರಿಗೆ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ಸಂಸ್ಥೆಯಿಂದ ಉದ್ಯೋಗಕ್ಕೆ ಅರ್ಜಿ ಆಹ್ವಾನ ಅಭ್ಯರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆ ಹಾಗೂ…
Read More » -
ರೈಲ್ವೆ ಇಲಾಖೆಯಲ್ಲಿ SSLC ಆದವರಿಗೆ 32,438 ಭರ್ಜರಿ ಉದ್ಯೋಗ ನೇಮಕಾತಿ
Views: 226ಕನ್ನಡ ಕರಾವಳಿ ಸುದ್ದಿ: ರೈಲ್ವೆ ನೇಮಕಾತಿ ಮಂಡಳಿ (RRB) ಗ್ರೂಪ್ D ಹುದ್ದೆಗಳನ್ನು ಬೃಹತ್ ಮಟ್ಟದಲ್ಲಿ ದೇಶಾದ್ಯಂತ 32,438 ಗ್ರೂಪ್- ಡಿ ಉದ್ಯೋಗಗಳನ್ನು ಭರ್ತಿ ಮಾಡುತ್ತಿದ್ದು,…
Read More »