ಜನಮನ
-
ಶೆಟ್ರಕಟ್ಟೆ ತಿರುವಿನಲ್ಲಿ ಅಪಘಾತಕ್ಕೀಡಾದ ವಿದ್ಯಾರ್ಥಿಗಳಿಗೆ ಕುಂದಾಪುರ ಸರಕಾರಿ ಪ.ಪೂ ಕಾಲೇಜು ವತಿಯಿಂದ ಸಹಾಯ ಧನ
Views: 164ಕನ್ನಡ ಕರಾವಳಿ ಸುದ್ದಿ: ಇತ್ತೀಚಿಗೆ ತಲ್ಲೂರು -ನೇರಳಕಟ್ಟೆ ರಸ್ತೆಯ ಶೆಟ್ರಕಟ್ಟೆ ತಿರುವಿನಲ್ಲಿ ಸರ್ಕಾರಿ ಬಸ್ಗೆ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಕುಂದಾಪುರ ಸರ್ಕಾರಿ ಪದವಿ ಪೂರ್ವ…
Read More » -
ಮಾತು ಬಾರದ, ಕಿವಿ ಕೇಳದ, ಕಣ್ಣು ಕಾಣದ ಮಕ್ಕಳಿಗೆ ಲೈಂಗಿಕ ಕಿರುಕುಳ:ವಾರ್ಡನ್ ವಿರುದ್ಧ ದೂರು
Views: 167ಕನ್ನಡ ಕರಾವಳಿ ಸುದ್ದಿ: ಮಾತು ಬಾರದ, ಕಿವಿ ಕೇಳದ, ಕಣ್ಣು ಕಾಣದ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಸೇರಿದಂತೆ ಅನೇಕ ವಿದ್ಯಾರ್ಥಿಗಳು ತಮ್ಮ ಪುರುಷ ವಾರ್ಡನ್ ಮೇಲೆ…
Read More » -
ಮನೆ ಕೆಲಸಕ್ಕಿದ್ದ ದಂಪತಿಯಿಂದಲೇ ಬರೋಬ್ಬರಿ 18 ಕೋಟಿ ಚಿನ್ನಾಭರಣ ಲೂಟಿ
Views: 131ಕನ್ನಡ ಕರಾವಳಿ ಸುದ್ದಿ: ಬೆಂಗಳೂರಿನ ಮಾರತ್ ಹಳ್ಳಿ ವ್ಯಾಪ್ತಿಯಲ್ಲಿ ಇತ್ತೀಚಿಗೆ ಬರೋಬ್ಬರಿ 18 ಕೋಟಿ ರೂ. ಮೌಲ್ಯದ ಚಿನ್ನಾಭರಣ ಕಳ್ಳತನದ ಪ್ರಕರಣ ನಡೆದಿದ್ದು. ಕಾರ್ಯಾಚರಣೆ ನಡೆಸಿದ…
Read More » -
ನಬಾರ್ಡ್ ಬ್ಯಾಂಕಿಂಗ್ ವಲಯದಲ್ಲಿ ಸರ್ಕಾರಿ ಹುದ್ದೆಗೆ ಅರ್ಜಿ ಆಹ್ವಾನ, ಕೂಡಲೇ ಅರ್ಜಿ ಸಲ್ಲಿಸಿ
Views: 55ಕನ್ನಡ ಕರಾವಳಿ ಸುದ್ದಿ:ನಬಾರ್ಡ್ ಅಥವಾ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಗ್ರೂಪ್ ಬಿ ಅಭಿವೃದ್ಧಿ ಸಹಾಯಕ ನೇಮಕಾತಿ 2026 ನೇಮಕಾತಿಗೆ ಅಧಿಸೂಚನೆ ಬಿಡುಗಡೆ ಮಾಡಿದೆ. …
Read More » -
ಇನ್ಮುಂದೆ ರಾಜ್ಯ ಸರ್ಕಾರಿ ನೌಕರರು ಖಾದಿ ಬಟ್ಟೆ ಧರಿಸುವುದು ಕಡ್ಡಾಯ!
Views: 81ಕನ್ನಡ ಕರಾವಳಿ ಸುದ್ದಿ: ಇನ್ಮುಂದೆ ರಾಜ್ಯ ಸರ್ಕಾರಿ ನೌಕರರು ಖಾದಿ ಬಟ್ಟೆಯನ್ನು ಕಡ್ಡಾಯವಾಗಿ ಧರಿಸಬೇಕು. ಈ ಬಗ್ಗೆ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ…
Read More » -
ಈ ಬಾರಿ ನಿರೀಕ್ಷೆಗೂ ಮೊದಲೇ ಬೇಸಿಗೆ ಆರಂಭ… ಮಳೆ ಮುನ್ಸೂಚನೆ ಇಲ್ಲ!
Views: 72ಕನ್ನಡ ಕರಾವಳಿ ಸುದ್ದಿ: ಮಂಗಳೂರು ಸೇರಿದಂತೆ ಕರಾವಳಿ ತೀರದಲ್ಲಿ ತೇವಾಂಶ ಭರಿತ ಹವಾಮಾನವಿದ್ದು, ಸೆಖೆಯ ಅನುಭವವಾಗಲಿದೆ. ಶಿವಮೊಗ್ಗ ಮತ್ತು ಚಿಕ್ಕಮಗಳೂರಿನಲ್ಲಿ ಮುಂಜಾನೆ ಮಂಜಿನ ಮುಸುಕು ಇರಲಿದ್ದು,…
Read More » -
ಪತ್ನಿ ಗರ್ಭಿಣಿ…ಯೋಧ ನ್ಯಾಯಾಲಯಕ್ಕೆ ಮೊರೆ, ಮಗುವಿನ ಡಿಎನ್ಎ ಟೆಸ್ಟ್ಗೆ ಹೈ ಕೋರ್ಟ್ ಆದೇಶ!
Views: 150ಕನ್ನಡ ಕರಾವಳಿ ಸುದ್ದಿ: ಮದುವೆಯಾದ ಪತ್ನಿ ತನಗೆ ಮೋಸ ಮಾಡಿದ್ದಾಳೆ. ಪತ್ನಿ ಜೊತೆ ದೈಹಿಕ ಸಂಪರ್ಕ ಇಲ್ಲದೆ ಗರ್ಭಿಣಿಯಾಗಿದ್ದು ಹೇಗೆ? ಎಂದು ಯೋಧ ಹೈಕೋರ್ಟ್ ಮೊರೆ…
Read More » -
ಮೋಹನ್ ಚಂದ್ರ ಕಾಳಾವರ್ಕರ್ ರವರಿಗೆ ಅತ್ಯುತ್ತಮ ‘ಪೊಲೀಸ್ ಸಲಹೆಗಾರರು ಮತ್ತು ಪೊಲೀಸ್ ಸ್ನೇಹಿತರು’ ಪ್ರಶಂಸನಾ ಪುರಸ್ಕಾರ
Views: 232ಕನ್ನಡ ಕರಾವಳಿ ಸುದ್ದಿ: ಕರ್ನಾಟಕ ರಾಜ್ಯ ಪೊಲೀಸ್ ಹಾಗೂ ಉಡುಪಿ ಜಿಲ್ಲಾ ಪೊಲೀಸ್ ಕಡೆಯಿಂದ ನೀಡುವ ಅತ್ಯುತ್ತಮ ಪೊಲೀಸ್ ಸಲಹೆಗಾರರು ಹಾಗೂ ಪೊಲೀಸ್ ಸ್ನೇಹಿತರು ಪ್ರಶಂಸನಾ…
Read More » -
ಕುಂದಾಪುರ: ಗಣರಾಜ್ಯೋತ್ಸವ ವಿಶೇಷ ಅತಿಥಿಯಾಗಿ ಜಿಲ್ಲೆಯಿಂದ ಆಯ್ಕೆಯಾದ ಏಕೈಕ ಮಹಿಳೆ ಕಟ್ ಬೆಲ್ತೂರಿನ ಜಯಶ್ರೀ
Views: 127ಕನ್ನಡ ಕರಾವಳಿ ಸುದ್ದಿ: ದೆಹಲಿಯಲ್ಲಿ ಜನವರಿ 26 ರಂದು ನಡೆಯುವ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹೆಮ್ಮಾಡಿಯ ಕಟ್ ಬೆಲ್ತೂರು ಗ್ರಾಮ ಪಂಚಾಯತ್…
Read More » -
ಗ್ರಾಹಕರಿಗೆ ಸಿಹಿ ಸುದ್ದಿ… ಇನ್ಮುಂದೆ ರಾಜ್ಯದಾದ್ಯಂತ 10 ರೂಪಾಯಿಗೆ ಸಿಗಲಿದೆ ನಂದಿನಿ ಹಾಲು ಮತ್ತು ಮೊಸರು…!
Views: 216ಕನ್ನಡ ಕರಾವಳಿ ಸುದ್ದಿ: ಕರ್ನಾಟಕ ಹಾಲು ಮಹಾಮಂಡಳಿ (KMF) ಭರ್ಜರಿ ಸಿಹಿಸುದ್ದಿ ನೀಡಿದೆ. ನಂದಿನಿ ಬ್ರ್ಯಾಂಡ್ನ ಹಾಲು ಮತ್ತು ಮೊಸರು ಇನ್ಮುಂದೆ ಕೇವಲ 10 ರೂಪಾಯಿಗೆ…
Read More »