ಜನಮನ
-
ಕೋಟ ಅಮೃತೇಶ್ವರಿ ದೇಗುಲ: ಭಕ್ತರ ಸೋಗಿನಲ್ಲಿ ತೀರ್ಥ ಸ್ವೀಕರಿಸುತ್ತಿದ್ದ ವೇಳೆ ಕರಿಮಣಿ ಸರ ಕಳವು ಮಾಡಿದ ಖತರ್ನಾಕ್ ಕಳ್ಳಿಯರು!
Views: 167ಕನ್ನಡ ಕರಾವಳಿ ಸುದ್ದಿ: ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕ ಸ್ಥಳ, ಬಸ್ ನಿಲ್ದಾಣ ಮತ್ತು ಜನದಟ್ಟಣೆ ಇರುವ ದೇವಸ್ಥಾನ, ಜಾತ್ರೆಗಳಲ್ಲಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ಚಿನ್ನದ ಕರಿಮಣಿ ಸರಗಳನ್ನು…
Read More » -
ಗಣೇಶ ಹಬ್ಬ: ಖಾಸಗಿ ಬಸ್ ದರ ಗಗನಕ್ಕೆ! ಸಾಮಾನ್ಯ ದರಕ್ಕಿಂತ ಮೂರ್ನಾಲ್ಕು ಪಟ್ಟು ಹೆಚ್ಚಳ..KSRTC ರಿಯಾಯಿತಿಯೊಂದಿಗೆ 2,400 ವಿಶೇಷ ಬಸ್
Views: 54ಕನ್ನಡ ಕರಾವಳಿ ಸುದ್ದಿ: ಗೌರಿ-ಗಣೇಶ ಹಬ್ಬ ಹಾಗೂ ಸಾಲು ರಜೆ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ತಮ್ಮ ಊರುಗಳತ್ತ ತೆರಳುತ್ತಿರುವ ಪ್ರಯಾಣಿಕರಿಗೆ ಖಾಸಗಿ ಬಸ್ಗಳ ಟಿಕೆಟ್ ದರ ಏರಿಕೆ…
Read More » -
ಅಪ್ರಾಪ್ತ ವಯಸ್ಕಳೊಂದಿಗೆ ಸಮ್ಮತಿಯ ಲೈಂಗಿಕ ಕ್ರಿಯೆಯೂ ಅಪರಾಧ: ಹೈಕೋರ್ಟ್
Views: 88ಕನ್ನಡ ಕರಾವಳಿ ಸುದ್ದಿ : ಅಪ್ರಾಪ್ತ ವಯಸ್ಕಳೊಂದಿಗೆ ನಡೆಯುವ ಸಮ್ಮತಿಯ ಲೈಂಗಿಕ ಕ್ರಿಯೆಯು ಕಾನೂನಿನ ದೃಷ್ಟಿಯಲ್ಲಿ ಮಾನ್ಯವಾಗುವುದಿಲ್ಲ.ಸಂತ್ರಸ್ತೆಯ ಸಮ್ಮತಿ ಸಿಕ್ಕಿದೆ ಎಂಬ ಕಾರಣಕ್ಕೆ ಕ್ರಿಮಿನಲ್ ಆರೋಪದಿಂದ…
Read More » -
LPG ಕಾಯ್ದಿರಿಸುವ ಅವಧಿ ಇಳಿಕೆ: ಇನ್ಮುಂದೆ ಹಳ್ಳಿಯವರಿಗೂ ಸಿಗುತ್ತೆ 25 ದಿನಗಳಿಗೊಂದು ಸಿಲಿಂಡರ್
Views: 34ಕನ್ನಡ ಕರಾವಳಿ ಸುದ್ದಿ: ನಗರ ಪ್ರದೇಶಗಳಂತೆ ಗ್ರಾಮೀಣ ಪ್ರದೇಶಗಳ ಗ್ರಾಹಕರು ಇನ್ನು ಮುಂದೆ ಒಂದು ಸಿಲಿಂಡರ್ ಖರೀದಿಸಿದ 25 ದಿನಗಳ ನಂತರ ಮತ್ತೊಂದು ಸಿಲಿಂಡರ್ ಪಡೆಯಬಹುದು…
Read More » -
ಮೆದುಳು ಜ್ವರದಿಂದ ಜೀವನ್ಮರಣ ಸ್ಥಿತಿಯಲ್ಲಿದ್ದ ವಿದ್ಯಾರ್ಥಿಯ ಚಿಕಿತ್ಸೆಗೆ ಮಾನವೀಯ ನೆರವಿಗಾಗಿ ಮನವಿ
Views: 1373ಕನ್ನಡ ಕರಾವಳಿ ಸುದ್ದಿ: ಕುಂದಾಪುರ ತಾಲೂಕಿನ ಜಪ್ತಿ ಗ್ರಾಮದ ನಿವಾಸಿ ಶ್ರೀಮತಿ ಅಶ್ವಿನಿ ಮತ್ತು ಶ್ರೀನಿವಾಸ್ ಶೆಟ್ಟಿಗಾರರ ಪುತ್ರ ತುಮಕೂರು ಸಿದ್ದಗಂಗಾ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್…
Read More » -
SSLC ಆದವರಿಗೆ ಅಂಚೆ ಇಲಾಖೆಯಲ್ಲಿ ಭರ್ಜರಿ ಉದ್ಯೋಗಾವಕಾಶ: 23,757 ಗ್ರಾಮೀಣ ಡಾಕ್ ಸೇವಕ್ ಹುದ್ದೆ ನೇಮಕಾತಿ
Views: 226ಕನ್ನಡ ಕರಾವಳಿ ಸುದ್ದಿ: ಭಾರತೀಯ ಅಂಚೆ ಇಲಾಖೆಯಲ್ಲಿನ ಡಾಕ್ ಸೇವಕ್ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಬ್ರಾಂಚ್ ಪೋಸ್ಟ್ ಮಾಸ್ಟರ್ (BPM) ಮತ್ತು ಅಸಿಸ್ಟೆಂಟ್ ಬ್ರಾಂಚ್…
Read More » -
ಕೋಟೇಶ್ವರ ಪೇಟೆಯ ಸರ್ವೇ ಕಾರ್ಯ ಪೂರ್ಣ: ಆದಷ್ಟು ಬೇಗ ಸರ್ಕಾರಿ ಒತ್ತುವರಿ ಜಾಗ ತೆರವು ಮಾಡುವಂತೆ ಮನವಿ
Views: 154ಕನ್ನಡ ಕರಾವಳಿ ಸುದ್ದಿ: ಕೋಟೇಶ್ವರ ಪೇಟೆಯಿಂದ ಬೀಜಾಡಿ, ಗೋಪಾಡಿ ಮುಖ್ಯ ರಸ್ತೆಯ ಸರಕಾರಿ ಜಾಗ ಒತ್ತುವರಿ ಸರ್ವೇ ಕಾರ್ಯ ಸೆ. 1ರಂದು ವಿವಿಧೆಡೆ ಪೂರ್ತಿಗೊಂಡಿದ್ದು, ಒತ್ತುವರಿ…
Read More » -
ನೇಪಾಳ ದುರಂತ:ತಂಗಿಯನ್ನು ಬೆನ್ನಿಗೇರಿಸಿಕೊಂಡು ನಾಪತ್ತೆಯಾದ ಪಾಲಕರ ಹುಡುಕಾಟದಲ್ಲಿ ಬಾಲಕ!
Views: 113ಕನ್ನಡ ಕರಾವಳಿ ಸುದ್ದಿ: ನೇಪಾಳದ ರಸುವಾ ಜಿಲ್ಲೆಯಲ್ಲಿ ಕಂಡುಬಂದಿದೆ ಎನ್ನಲಾದ ದೃಶ್ಯ ಇದಾಗಿದ್ದು, ಪುಟ್ಟ ಬಾಲಕನೊಬ್ಬ ತನ್ನ ತಂಗಿಯನ್ನು ಬೆನ್ನಿನ ಮೇಲೆ ಹೊತ್ತುಕೊಂಡು ಸಾಗುತ್ತಿರುವುದು ಕಂಡುಬಂದಿದೆ.…
Read More » -
ನೇಪಾಳದಲ್ಲಿ ಸುತ್ತಮುತ್ತಲಿನ ಎಲ್ಲಾ ಕಟ್ಟಡಗಳು ಕೊಚ್ಚಿಹೋದರೂ ‘ಹಸಿರು ಮನೆ’ ಭದ್ರವಾಗಿ ಉಳಿಯಲು ಕಾರಣವೇನು?
Views: 201ಕನ್ನಡ ಕರಾವಳಿ ಸುದ್ದಿ:ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹದಲ್ಲಿ ಸುತ್ತಮುತ್ತಲಿನ ಎಲ್ಲಾ ಕಟ್ಟಡಗಳು ಕೊಚ್ಚಿಹೋದರೂ, ಆ ಪ್ರಸಿದ್ಧ ಹಸಿರು ಮನೆ ಭದ್ರವಾಗಿ ಉಳಿದಿದೆ ಎಲ್ಲರ ಅಚ್ಚರಿಗೆ ಕಾರಣವಾಗಿದ್ದು,…
Read More » -
3 ಲಕ್ಷಕ್ಕೂ ಹೆಚ್ಚು ಮಂದಿ ಗೃಹಜ್ಯೋತಿ ಉಚಿತ ವಿದ್ಯುತ್ ಸೌಲಭ್ಯ ತ್ಯಾಗ: ಸರ್ಕಾರಕ್ಕೆ 500 ಕೋಟಿ ರೂ.ಉಳಿತಾಯ!
Views: 75ಕನ್ನಡ ಕರಾವಳಿ ಸುದ್ದಿ: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆಯಡಿ ದೊರೆಯುವ ಉಚಿತ ವಿದ್ಯುತ್ ಸೌಲಭ್ಯವನ್ನು ರಾಜ್ಯದ 3 ಲಕ್ಷಕ್ಕೂ ಹೆಚ್ಚು ಮಂದಿ…
Read More »