ಶಿಕ್ಷಣ
WordPress is a favorite blogging tool of mine and I share tips and tricks for using WordPress here.
-
Sep- 2025 -16 September
ಬ್ರಹ್ಮಾವರ ಕಾಲೇಜಿಗೆ ಹೊರಟಿದ್ದ ಬಿಸಿಎ ವಿದ್ಯಾರ್ಥಿನಿ ನಾಪತ್ತೆ
Views: 131ಕನ್ನಡ ಕರಾವಳಿ ಸುದ್ದಿ: ಬ್ರಹ್ಮಾವರ ವಿದ್ಯಾಲಕ್ಷ್ಮೀ ಗ್ರೂಪ್ ಆಫ್ ಇನ್ಸಿಟ್ಯೂಷನ್ ನ ಬಿಸಿಎ ವಿದ್ಯಾರ್ಥಿನಿ ಸ್ಪೂರ್ತಿ ಎಸ್.ಹಿರೇಮಠ್ ಎಂಬಾಕೆ ಸೋಮವಾರ ಬೆಳಿಗ್ಗೆ ನಾಪತ್ತೆಯಾಗಿರುವುದಾಗಿ ತಿಳಿದು ಬಂದಿದೆ.…
Read More » -
15 September
ಈ ಬಾರಿ ಶಿಕ್ಷಕರಿಗಿಲ್ಲ ದಸರಾ ರಜೆ!..ಅನ್ಯಾಯ ಸರಿಪಡಿಸಲು ಶಿಕ್ಷಕ ಸಮುದಾಯ ಆಗ್ರಹ
Views: 122ಕನ್ನಡ ಕರಾವಳಿ ಸುದ್ದಿ: ಇದೇ 22 ರಿಂದ ಆರಂಭವಾಗಲಿರುವ ಜಾತಿ ಸಮೀಕ್ಷೆಗೆ ರಾಜ್ಯ ಸರ್ಕಾರ ಶಿಕ್ಷಕರನ್ನು ನೇಮಿಸಿರುವ ಹಿನ್ನೆಲೆಯಲ್ಲಿ ಈ ಬಾರಿ ಶಾಲಾ ಶಿಕ್ಷಕರು ದಸರಾ…
Read More » -
15 September
“ಭಾಷೆಯು ಕಲಿಕೆಯಷ್ಟೇ ಅಲ್ಲ, ಹೃದಯಗಳನ್ನು ಜೋಡಿಸುವ ಸೇತುವೆ” ಮದರ್ ತೆರೆಸಾ ಮೆಮೋರಿಯಲ್ ಸ್ಕೂಲ್ ನಲ್ಲಿ ಹಿಂದಿ ದಿನಾಚರಣೆ
Views: 20ಕನ್ನಡ ಕರಾವಳಿ ಸುದ್ದಿ: ಭಾಷೆಯೆನ್ನುವುದು ಬರಿ ಕಲಿಕೆಯಲ್ಲ ಅದೊಂದು ಸಂವಹನ ಮಾಧ್ಯಮ ಈ ದಿಸೆಯಲ್ಲಿ ರಾಷ್ಟ್ರೀಯ ಹಿಂದಿ ದಿನಾಚರಣೆ ಪ್ರಯುಕ್ತ ದ ಮದರ್ ತೆರೆಸಾ ಮೆಮೋರಿಯಲ್…
Read More » -
15 September
ಸಿದ್ದಾಪುರ ಜ್ಞಾನಸರಸ್ವತಿ ಕಾಲೇಜಿನಲ್ಲಿ ‘ಪ್ರಾಡಕ್ಟ್ ಪ್ರಮೋಷನ್ ಡೇ’
Views: 277ಕನ್ನಡ ಕರಾವಳಿ ಸುದ್ದಿ: ಸಿದ್ದಾಪುರದ ಜ್ಞಾನಸರಸ್ವತಿ ಕಾಲೇಜಿನಲ್ಲಿ ವಾಣಿಜ್ಯ ಶಾಸ್ತ್ರ ವಿಭಾಗದ ವತಿಯಿಂದ ಸೆ.12ರಂದು ಹಮ್ಮಿಕೊಳ್ಳಲಾಗಿದೆ. ‘ಪ್ರಾಡಕ್ಟ್ ಪ್ರಮೋಷನ್ ಡೇ’ ವಿಷಯದ ಕುರಿತಾದ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು…
Read More » -
14 September
FAMILY HOUR- ತಂದೆ-ತಾಯಿಯರ ಸ್ಪಂದನ.. ಮಕ್ಕಳ ನಗುವಿನ ನಂದನ ” ಮದರ್ ತೆರೆಸಾ ಕಿಂಡರ್ ಗಾರ್ಟನ್ ನಲ್ಲಿ ಅರ್ಥಪೂರ್ಣ ಪೋಷಕರ ಸಭೆ
Views: 384ಕನ್ನಡ ಕರಾವಳಿ ಸುದ್ದಿ: ಮದರ್ ತೆರೆಸಾ ಕಿಂಡರ್ ಗಾರ್ಟನ್ , ಶಂಕರನಾರಾಯಣದಲ್ಲಿ 13-09 2025ರಂದು ಪೂರ್ವ ಪ್ರಾಥಮಿಕ( ಕಿಂಡರ್ ಗಾರ್ಟನ್ ) ವಿದ್ಯಾರ್ಥಿಗಳ ಪೋಷಕರ ಸಭೆ…
Read More » -
13 September
ಮದರ್ ತೆರೆಸಾ ಪದವಿಪೂರ್ವ ಕಾಲೇಜಿನಲ್ಲಿ “ಜನರಲ್ ಕ್ವಿಜ್- 2025 ” ವಿದ್ಯಾರ್ಥಿಗಳಲ್ಲಿನ ಸಾಮಾನ್ಯ ಜ್ಞಾನದ ಪ್ರತಿಭಾ ಅನಾವರಣ
Views: 309ಕನ್ನಡ ಕರಾವಳಿ ಸುದ್ದಿ: ಶಂಕರನಾರಾಯಣದ ಮದರ್ ತೆರೆಸಾ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ” ‘ಜನರಲ್ ಕ್ವಿಜ್- 2025 ‘ ಸಾಮಾನ್ಯ ಜ್ಞಾನ ರಸಪ್ರಶ್ನೆ ಕಾರ್ಯಕ್ರಮವನ್ನು ದಿನಾಂಕ 13-09-2025ರಂದು…
Read More » -
13 September
ಕೋಟೇಶ್ವರ ಕರ್ನಾಟಕ ಪಬ್ಲಿಕ್ ಸ್ಕೂಲ್ ಪದವಿ ಪೂರ್ವ ಕಾಲೇಜು: ವಾಲಿಬಾಲ್ ನಲ್ಲಿ ರನ್ನರ್ಸ್
Views: 112ಕನ್ನಡ ಕರಾವಳಿ ಸುದ್ದಿ: ಕೋಟೇಶ್ವರ ಕರ್ನಾಟಕ ಪಬ್ಲಿಕ್ ಸ್ಕೂಲಿನ ಪದವಿ ಪೂರ್ವ ಕಾಲೇಜು ವಿಭಾಗದ ವಿದ್ಯಾರ್ಥಿನಿಯರು ತಾಲೂಕು ಮಟ್ಟದ ಇಲಾಖಾ ಕ್ರೀಡಾಕೂಟದಲ್ಲಿ ವಾಲಿಬಾಲ್ ಪಂದ್ಯದಲ್ಲಿ ದ್ವಿತೀಯ…
Read More » -
12 September
ಬಸ್ರೂರು ಶ್ರೀ ಶಾರದ ಕಾಲೇಜು: ಮಾದಕ ದ್ರವ್ಯಗಳ ಸೇವನೆಯಿಂದ ಸಮಸ್ಯೆಗಳ ಬಗ್ಗೆ ಅರಿವು ಕಾರ್ಯಕ್ರಮ
Views: 112ಕನ್ನಡ ಕರಾವಳಿ ಸುದ್ದಿ: ಬಸ್ರೂರು ಶ್ರೀ ಶಾರದ ಕಾಲೇಜು ಇಲ್ಲಿ ಅಬಕಾರಿ ಇಲಾಖೆ ಕುಂದಾಪುರ ವಲಯ, ರಾಷ್ಟ್ರೀಯ ಸೇವಾ ಯೋಜನಾ ಘಟಕ ಮತ್ತು ಮಾದಕ ದ್ರವ್ಯ…
Read More » -
12 September
ಅಜ್ಜಿ ಜೊತೆಗಿನ ಪ್ರೀತಿಯ ಪಾಠ : ಮದರ್ ತೆರೆಸಾದಲ್ಲಿ ‘ಗ್ರಾಂಡ್ ಪೇರೆಂಟ್ಸ್ ಡೇ
Views: 63ಕನ್ನಡ ಕರಾವಳಿ ಸುದ್ದಿ: ಮದರ್ ತೆರೇಸಾ ಮೆಮೋರಿಯಲ್ ಸ್ಕೂಲ್, ಶಂಕರನಾರಾಯಣದಲ್ಲಿ ‘ಗ್ರಾಂಡ್ ಪೇರೆಂಟ್ಸ್ ಡೇ ‘ಯನ್ನು ವಿಶೇಷ ರೀತಿಯಲ್ಲಿ ಆಚರಿಸಲಾಯಿತು. ಈ ದಿನವನ್ನು ಆಚರಿಸುವ ಉದ್ದೇಶ,…
Read More » -
12 September
ಐಟಿ ಚಾಂಪ್ -2025: ಮದರ್ ತೆರಸಾ ಪದವಿಪೂರ್ವ ಕಾಲೇಜಿನಲ್ಲಿ ತಾಂತ್ರಿಕ ಪ್ರತಿಭೆಯ ಉತ್ತೇಜನ ಕಾರ್ಯಕ್ರಮ
Views: 55ಕನ್ನಡ ಕರಾವಳಿ ಸುದ್ದಿ: ಶಂಕರನಾರಾಯಣ ಮದರ್ ತೆರೇಸಾ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಐಟಿ ಚಾಂಪ್ ಸ್ಪರ್ಧೆ ನಡೆಸಲಾಯಿತು. ಇದು ವಿದ್ಯಾರ್ಥಿಗಳ ತಂತ್ರಜ್ಞಾನ ಕೌಶಲ್ಯಗಳನ್ನು ಪರೀಕ್ಷಿಸುವ…
Read More »