ಆರ್ಥಿಕ
WordPress is a favorite blogging tool of mine and I share tips and tricks for using WordPress here.
-
ಉಡುಪಿ: ಖಾತೆಯಿಂದ ಲಕ್ಷಾಂತರ ರೂ. ಹಣ ವರ್ಗಾವಣೆ, ದೂರು
Views: 68ಕನ್ನಡ ಕರಾವಳಿ ಸುದ್ದಿ: ಬ್ಯಾಂಕ್ ಖಾತೆದಾರರ ಗಮನಕ್ಕೆ ಬಾರದೇ ಯಾವುದೇ ಹಣದ ವ್ಯವಹಾರ ನಡೆಸದೇ ಖಾತೆಯಿಂದ ಲಕ್ಷಾಂತರ ರೂ. ಹಣ ವರ್ಗಾವಣೆಯಾಗಿದೆ. ಬಗ್ಗೆ ಉಡುಪಿ ನಗರ…
Read More » -
ಜೂನ್ 1ರಿಂದ ಪ್ಯಾನ್ ಕಾರ್ಡ್ಗೆ ಸಂಬಂಧಿತ ಹೊಸ ನಿಯಮ ಜಾರಿ
Views: 263ಕನ್ನಡ ಕರಾವಳಿ ಸುದ್ದಿ: ಕೇಂದ್ರ ಸರ್ಕಾರವು ಪ್ಯಾನ್ ಕಾರ್ಡ್ಗಳಿಗೆ ಸಂಬಂಧಿಸಿದಂತೆ ಪ್ರಮುಖ ಬದಲಾವಣೆಗಳನ್ನು ಜಾರಿಗೆ ತರುತ್ತಿದೆ. ಈ ಬದಲಾವಣೆಗಳು ಜೂನ್ 1 ರಿಂದ ಜಾರಿಗೆ ಬರಲಿವೆ.…
Read More » -
ಜೂನ್ 2 ರಂದು ಕೋಟ ಪಡುಕರೆ ಪದವಿ ಕಾಲೇಜಿನಲ್ಲಿ ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶ
Views: 110ಕನ್ನಡ ಕರಾವಳಿ ಸುದ್ದಿ: ಲಕ್ಷ್ಮೀ ಸೋಮ ಬಂಗೇರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೋಟ-ಪಡುಕರೆ, ಉಡುಪಿ ಜಿಲ್ಲೆ ಹಾಗೂ ಗೀತಾನಂದ ಫೌಂಡೇಶನ್ ಮಣೂರು ಪಡುಕರೆ ಇವರ…
Read More » -
ಬೈಜೂಸ್ ಸಂಸ್ಥೆ ಸ್ಥಾಪಕ ರವೀಂದ್ರನ್ ಅವರಿಗೆ 6 ತಿಂಗಳು ಜೈಲು
Views: 119ಕನ್ನಡ ಕರಾವಳಿ ಸುದ್ದಿ: ಬೈಜೂಸ್ ಸಂಸ್ಥೆ ಸ್ಥಾಪಕ ಬೈಜು ರವೀಂದ್ರನ್ ಅವರಿಗೆ ಸಿಂಗಾಪುರ ನ್ಯಾಯಾಲಯವು ತಮ್ಮ ಆಸ್ತಿಗಳಿಗೆ ಸಂಬಂಧಿಸಿದ ಹಲವಾರು ನ್ಯಾಯಾಲಯದ ಆದೇಶಗಳನ್ನು ಪಾಲಿಸಲು ವಿಫಲವಾದ…
Read More » -
ನಿಮ್ಮ ಪ್ಯಾನ್ ಕಾರ್ಡ್ ದುರ್ಬಳಕೆಯಾಗುತ್ತಿದೆಯೇ…ಪರಿಶೀಲಿಸುವುದು ಹೇಗೆ?
Views: 45ಕನ್ನಡ ಕರಾವಳಿ ಸುದ್ದಿ: ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚನೆಗಳು ಹೆಚ್ಚಾಗುತ್ತಿದ್ದು, ನಿಮ್ಮ ಅತ್ಯಂತ ಪ್ರಮುಖ ದಾಖಲೆಯಾದ ಪ್ಯಾನ್ ಕಾರ್ಡ್ (PAN Card) ಈಗ ಕಿಡಿಗೇಡಿಗಳ ಕೈಗೆ…
Read More » -
ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾದ ಗೌತಮ್ ಅದಾನಿ
Views: 55ಕನ್ನಡ ಕರಾವಳಿ ಸುದ್ದಿ: ಷೇರು ಮಾರುಕಟ್ಟೆಯ ಏರಿಳಿತದ ನಡುವೆಯೂ, ಅದಾನಿ ಗ್ರೂಪ್ ಷೇರುಗಳು ವೇಗವನ್ನು ಪಡೆದುಕೊಂಡಿವೆ. ಕೇವಲ ಒಂದು ದಿನದಲ್ಲಿ ಗೌತಮ್ ಅದಾನಿಯ ಸಂಪತ್ತು $3.56…
Read More » -
ಎಪ್ರಿಲ್ 1ರಿಂದ ಡಿಜಿಟಲ್ ಪೇಮೆಂಟ್ ನಿಯಮದಲ್ಲಿ ಬದಲಾವಣೆ
Views: 288ಕನ್ನಡ ಕರಾವಳಿ ಸುದ್ದಿ: ಏಪ್ರಿಲ್ 1ರಿಂದ ಹೊಸ ಹಣಕಾಸು ವರ್ಷ ಆರಂಭವಾಅಗುತ್ತಿದ್ದು, ಡಿಜಿಟಲ್ ಪೇಮೆಂಟ್ ವಿಧಾನದಲ್ಲಿ ಕೆಲ ಬದಲಾವಣೆಗಳಾಗಲಿವೆ. ಸೈಬರ್ ವಂಚನೆಯಂತಹ ವಂಚನೆ ತಪ್ಪಿಸುವ ನಿಟ್ಟಿನಲ್ಲಿ…
Read More » -
ಬ್ಯಾಂಕ್ ಆಫ್ ಬರೋಡಾ ನೇಮಕಾತಿಗಾಗಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
Views: 191ಕನ್ನಡ ಕರಾವಳಿ ಸುದ್ದಿ: ಬ್ಯಾಂಕ್ ಆಫ್ ಬರೋಡಾ ಡೆಪ್ಯೂಟಿ ಮ್ಯಾನೇಜರ್ ಸೇರಿದಂತೆ ವಿವಿಧ ಹುದ್ದೆಗಳಿಗೆ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಮಾರ್ಚ್ 27ರಿಂದ ಏಪ್ರಿಲ್ 16ರವರೆಗೆ ಅರ್ಜಿ…
Read More » -
ಇರಾನ್ ಭೀಕರ ಪ್ರತಿಕಾರ: ಮಧ್ಯಪ್ರಾಚ್ಯದ 13 ಅಮೆರಿಕನ್ ಸೇನಾ ನೆಲೆಗಳು ಧೂಳೀಪಟ
Views: 131ಕನ್ನಡ ಕರಾವಳಿ ಸುದ್ದಿ: ಪೋರ್ಟ್ ಶುವೈಬಾ, ಅಲಿ ಅಲ್ ಸಾಲೆಮ್ ಏರ್ ಬೇಸ್ ಮತ್ತು ಕ್ಯಾಂಪ್ ಬ್ಯುಹಿಂಗ್ ಮೇಲೆ ಭೀಕರ ದಾಳಿ ನಡೆದಿದೆ. ಈ ನೆಲೆಗಳಲ್ಲಿನ…
Read More » -
ಲಾಕರ್ನಲ್ಲಿಟ್ಟಿದ್ದ 4 ಕೋಟಿ ಚಿನ್ನ ಕದ್ದ ಬ್ಯಾಂಕ್ ಸಹಾಯಕ ಮ್ಯಾನೇಜರ್ ಸೆರೆ
Views: 111ಕನ್ನಡ ಕರಾವಳಿ ಸುದ್ದಿ: 4 ಕೋಟಿ ಮೌಲ್ಯದ ಚಿನ್ನವನ್ನು ತೆಗೆದುಕೊಂಡು ಫೈನಾನ್್ಸಗಳಲ್ಲಿ ಅಡವಿಟ್ಟು ಹಣ ಪಡೆದು ಆನ್ಲೈನ್ ಬೆಟ್ಟಿಂಗ್ ಹಾಗೂ ಕ್ಯಾಸಿನೋಗೆ ಬಳಸಿಕೊಂಡಿದ್ದ ಬ್ಯಾಂಕ್ವೊಂದರ ಸಹಾಯಕ…
Read More »