ಆರ್ಥಿಕ
WordPress is a favorite blogging tool of mine and I share tips and tricks for using WordPress here.
-
ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾದ ಗೌತಮ್ ಅದಾನಿ
Views: 54ಕನ್ನಡ ಕರಾವಳಿ ಸುದ್ದಿ: ಷೇರು ಮಾರುಕಟ್ಟೆಯ ಏರಿಳಿತದ ನಡುವೆಯೂ, ಅದಾನಿ ಗ್ರೂಪ್ ಷೇರುಗಳು ವೇಗವನ್ನು ಪಡೆದುಕೊಂಡಿವೆ. ಕೇವಲ ಒಂದು ದಿನದಲ್ಲಿ ಗೌತಮ್ ಅದಾನಿಯ ಸಂಪತ್ತು $3.56…
Read More » -
ಎಪ್ರಿಲ್ 1ರಿಂದ ಡಿಜಿಟಲ್ ಪೇಮೆಂಟ್ ನಿಯಮದಲ್ಲಿ ಬದಲಾವಣೆ
Views: 287ಕನ್ನಡ ಕರಾವಳಿ ಸುದ್ದಿ: ಏಪ್ರಿಲ್ 1ರಿಂದ ಹೊಸ ಹಣಕಾಸು ವರ್ಷ ಆರಂಭವಾಅಗುತ್ತಿದ್ದು, ಡಿಜಿಟಲ್ ಪೇಮೆಂಟ್ ವಿಧಾನದಲ್ಲಿ ಕೆಲ ಬದಲಾವಣೆಗಳಾಗಲಿವೆ. ಸೈಬರ್ ವಂಚನೆಯಂತಹ ವಂಚನೆ ತಪ್ಪಿಸುವ ನಿಟ್ಟಿನಲ್ಲಿ…
Read More » -
ಬ್ಯಾಂಕ್ ಆಫ್ ಬರೋಡಾ ನೇಮಕಾತಿಗಾಗಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
Views: 184ಕನ್ನಡ ಕರಾವಳಿ ಸುದ್ದಿ: ಬ್ಯಾಂಕ್ ಆಫ್ ಬರೋಡಾ ಡೆಪ್ಯೂಟಿ ಮ್ಯಾನೇಜರ್ ಸೇರಿದಂತೆ ವಿವಿಧ ಹುದ್ದೆಗಳಿಗೆ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಮಾರ್ಚ್ 27ರಿಂದ ಏಪ್ರಿಲ್ 16ರವರೆಗೆ ಅರ್ಜಿ…
Read More » -
ಇರಾನ್ ಭೀಕರ ಪ್ರತಿಕಾರ: ಮಧ್ಯಪ್ರಾಚ್ಯದ 13 ಅಮೆರಿಕನ್ ಸೇನಾ ನೆಲೆಗಳು ಧೂಳೀಪಟ
Views: 129ಕನ್ನಡ ಕರಾವಳಿ ಸುದ್ದಿ: ಪೋರ್ಟ್ ಶುವೈಬಾ, ಅಲಿ ಅಲ್ ಸಾಲೆಮ್ ಏರ್ ಬೇಸ್ ಮತ್ತು ಕ್ಯಾಂಪ್ ಬ್ಯುಹಿಂಗ್ ಮೇಲೆ ಭೀಕರ ದಾಳಿ ನಡೆದಿದೆ. ಈ ನೆಲೆಗಳಲ್ಲಿನ…
Read More » -
ಲಾಕರ್ನಲ್ಲಿಟ್ಟಿದ್ದ 4 ಕೋಟಿ ಚಿನ್ನ ಕದ್ದ ಬ್ಯಾಂಕ್ ಸಹಾಯಕ ಮ್ಯಾನೇಜರ್ ಸೆರೆ
Views: 102ಕನ್ನಡ ಕರಾವಳಿ ಸುದ್ದಿ: 4 ಕೋಟಿ ಮೌಲ್ಯದ ಚಿನ್ನವನ್ನು ತೆಗೆದುಕೊಂಡು ಫೈನಾನ್್ಸಗಳಲ್ಲಿ ಅಡವಿಟ್ಟು ಹಣ ಪಡೆದು ಆನ್ಲೈನ್ ಬೆಟ್ಟಿಂಗ್ ಹಾಗೂ ಕ್ಯಾಸಿನೋಗೆ ಬಳಸಿಕೊಂಡಿದ್ದ ಬ್ಯಾಂಕ್ವೊಂದರ ಸಹಾಯಕ…
Read More » -
ಹಣ ಹೂಡಿಕೆ ಮಾಡಿ ದುಪ್ಪಟ್ಟು ಲಾಭ ಆಮಿಷ, ಉಪನ್ಯಾಸಕರಿಗೆ 26 ಲಕ್ಷ ರೂ.ವಂಚನೆ: ಕುಂದಾಪುರ ಠಾಣೆಯಲ್ಲಿ ದೂರು
Views: 130ಕನ್ನಡ ಕರಾವಳಿ ಸುದ್ದಿ: ರಿಚ್ ಲೈಫ್ ಕೇರ್ ಕಂಪೆನಿ ಹೆಸರಲ್ಲಿ ಹಣ ಹೂಡಿಕೆ ಮಾಡಿದರೆ ತಿಂಗಳಲ್ಲಿ ಹಣ ದ್ವಿಗುಣಗೊಳ್ಳುತ್ತದೆ ಎಂದು ಹೇಳಿ ಬರೋಬ್ಬರಿ 26 ಲಕ್ಷ…
Read More » -
ಐಟಿ ಕ್ಷೇತ್ರದಲ್ಲಿ ಕೆಲಸ ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ…! Infosysನಲ್ಲಿ 20,000 ಹುದ್ದೆಗಳ ನೇಮಕಾತಿ ಆರಂಭ
Views: 215ಕನ್ನಡ ಕರಾವಳಿ ಸುದ್ದಿ: ಭಾರತದ ಐಟಿ ಕ್ಷೇತ್ರದಲ್ಲಿ ಕೆಲಸ ಹುಡುಕುತ್ತಿರುವ ಲಕ್ಷಾಂತರ ಯುವಕರಿಗೆ ಇದು ದೊಡ್ಡ ಸುದ್ದಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಹಲವಾರು ಜಾಗತಿಕ ಕಂಪನಿಗಳು ಉದ್ಯೋಗ…
Read More » -
ರೈಲ್ವೆ ಇಲಾಖೆಯಲ್ಲಿ 22,000 ಖಾಲಿ ಹುದ್ದೆಗಳ ಭರ್ಜರಿ ನೇಮಕಾತಿ
Views: 114ಕನ್ನಡ ಕರಾವಳಿ ಸುದ್ದಿ: ರೈಲ್ವೆ ಇಲಾಖೆ ವ್ಯಾಪ್ತಿಯಲ್ಲಿ ಖಾಲಿ ಇರುವ ಬರೋಬ್ಬರಿ 22 ಸಾವಿರಕ್ಕೂ ಅಧಿಕ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಭಾರತೀಯ ರೈಲ್ವೆ ಸಚಿವಾಲಯದ…
Read More » -
ಬ್ಯಾಂಕ್ ಆಫ್ ಬರೋಡಾ ಶಾಖೆಗೆ 71 ಲಕ್ಷಕ್ಕೂ ಹೆಚ್ಚು ಹಣ ಮತ್ತು ಚಿನ್ನವನ್ನು ವಂಚಿಸಿ ಜಂಟಿ ವ್ಯವಸ್ಥಾಪಕ ಪರಾರಿ
Views: 133ಕನ್ನಡ ಕರಾವಳಿ ಸುದ್ದಿ: ಬಂಟ್ವಾಳ ತಾಲೂಕಿನ ಪೆರ್ನೆ ಗ್ರಾಮದ ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿ ಸುಮಾರು 71 ಲಕ್ಷ ರೂಪಾಯಿಗೂ ಅಧಿಕ ಹಣ ಮತ್ತು ಚಿನ್ನವನ್ನು…
Read More » -
ಶಿರಿಯಾರ ಸೇವಾ ಸಹಕಾರಿ ಸಂಘಕ್ಕೆ ಕೋಟ್ಯಂತರ ರೂ. ವಂಚನೆ: ಎರಡನೇ ಆರೋಪಿ ವಶಕ್ಕೆ
Views: 176ಕನ್ನಡ ಕರಾವಳಿ ಸುದ್ದಿ: ಸ್ಯಾಬ್ರಕಟ್ಟೆಯ ಶಿರಿಯಾರ ವ್ಯವಸಾಯ ಸೇವಾ ಸಹಕಾರಿ ಸಂಘದ ಕಾವಡಿ ಶಾಖೆಯಲ್ಲಿ ನಡೆದಿದೆ ಎನ್ನಲಾದ ಕೋಟ್ಯಂತರ ರೂ. ಹಣ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿ…
Read More »