ಇತರೆ
-
ಹೋಟೆಲ್ನಲ್ಲಿ ಅಗ್ನಿ ಅವಘಡ: ಓರ್ವ ಸಜೀವ ದಹನ, ನಾಲ್ವರು ಪಾರು
Views: 59ಕನ್ನಡ ಕರಾವಳಿ ಸುದ್ದಿ: ಹೋಟೆಲ್ನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಓರ್ವ ಸಾವನ್ನಪ್ಪಿದ ಘಟನೆ ತಡರಾತ್ರಿ ಬೆಂಗಳೂರಿನಲ್ಲಿ ನಡೆದಿದೆ. ನಾಗರಬಾವಿಯ ಹೋಟೆಲ್ವೊಂದರಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ ಅಗ್ನಿ…
Read More » -
ರಾತ್ರಿಯಿಡೀ ತೋಟದಲ್ಲೇ ಕಳೆದ ಮಗು ಪಾಲಕರ ಮಡಿಲು ಸೇರಿದ್ದು ಅಚ್ಚರಿ!
Views: 115ಕನ್ನಡ ಕರಾವಳಿ ಸುದ್ದಿ: ಒಂದೂವರೆ ವರ್ಷದ ಮಗುವೊಂದು ಧಾರಾಕಾರ ಮಳೆಯಲ್ಲಿ ನೆನೆದು, ರಾತ್ರಿಯಿಡೀ ತೋಟದಲ್ಲೇ ಕಳೆದರೂ ಸುರಕ್ಷಿತವಾಗಿ ಪಾಲಕರ ಮಡಿಲು ಸೇರಿರುವುದು ಸದ್ಯ ಸ್ಥಳೀಯರನ್ನೇ ಅಚ್ಚರಿಗೆ…
Read More » -
ಹಣಕ್ಕಾಗಿ ಮಹಿಳೆಗೆ ಬೈಕ್ ಡಿಕ್ಕಿ ಹೊಡೆಸಿ ಕೊಲೆ: ಐವರ ಬಂಧನ
Views: 44ಕನ್ನಡ ಕರಾವಳಿ ಸುದ್ದಿ: ಹಣಕ್ಕಾಗಿ ಸಾಲ ನೀಡಿದ ಮಹಿಳೆಯನ್ನ ಸಿನಿಮೀಯ ಶೈಲಿಯಲ್ಲಿ ಅಪಘಾತವೆಸಗಿ ಹತ್ಯೆ ಮಾಡಿದ ಬಳಿಕ ತಾವೇ ಘಟನೆ ಬಗ್ಗೆ ದೂರು ನೀಡಿ ಸಾಚಾತನ…
Read More » -
ಕುಂದಾಪುರ:ಇಸ್ಪೀಟು ಜುಗಾರಿ ಅಡ್ಡೆಗೆ ದಾಳಿ, ಐವರು ಪೊಲೀಸ್ ವಶಕ್ಕೆ
Views: 83ಕನ್ನಡ ಕರಾವಳಿ ಸುದ್ದಿ: ಎಎಸ್ಐ ಪವನ್ ನಾಯಕ್ ನೇತೃತ್ವದ ಗಂಗೊಳ್ಳಿ ಪೊಲೀಸರ ತಂಡವು ರೌಂಡ್ಸ್ ನಲ್ಲಿರುವಾಗ ನಾಡ ಗ್ರಾಮದ ಕೊಡಗುಂಜಿ ಬ್ರಿಡ್ಜ್ ಬಳಿಯ ಸಾರ್ವಜನಿಕ ಸ್ಥಳದಲ್ಲಿ…
Read More » -
ಮದುಮಗಳಿಗೆ ಹಾಕಬೇಕಿದ್ದ ಚಿನ್ನಾಭರಣದ ಬ್ಯಾಗ್ ಕದ್ದು ಮದುವೆ ಮಂಟಪದಿಂದಲೇ ಕಳ್ಳ ಪರಾರಿ
Views: 50ಕನ್ನಡ ಕರಾವಳಿ ಸುದ್ದಿ: ಮದುವೆ ಮಂಟಪಕ್ಕೆ ಕಳ್ಳನೊಬ್ಬ ನುಗ್ಗಿ ವಧುವಿಗೆ ಹಾಕಬೇಕಿದ್ದ ಚಿನ್ನ, ಬೆಳ್ಳಿ ಆಭರಣ, ನಗದು, ಮೊಬೈಲ್ಗಳನ್ನು ಕದ್ದು, ಎಸ್ಕೆಪ್ ಆಗಿದ್ದಾನೆ. ಬ್ಯಾಗ್ ಸಮೇತ…
Read More » -
ಸ್ನೇಹಿತರೊಂದಿಗೆ ನದಿಗೆ ಈಜಲು ತೆರಳಿದ ಇಬ್ಬರು ವಿದ್ಯಾರ್ಥಿನಿಯರು ನೀರಲ್ಲಿ ಮುಳುಗಿ ಸಾವು
Views: 61ಕನ್ನಡ ಕರಾವಳಿ ಸುದ್ದಿ: ಸ್ನೇಹಿತರೊಂದಿಗೆ ನದಿಗೆ ತೆರಳಿದ್ದ ಇಬ್ಬರು ವಿದ್ಯಾರ್ಥಿನಿಯರು ನೀರಿನಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ತಾಲೂಕಿನ ಕುಟ್ರುಪ್ಪಾಡಿ ಗ್ರಾಮದ ಕೊಲ್ಯದಕಟ್ಟ ಎಂಬಲ್ಲಿ ಶುಕ್ರವಾರ…
Read More » -
ಬಸ್ ಚಲಾಯಿಸುತ್ತಿದ್ದ ವೇಳೆ ಹೃದಯಾಘಾತದಿಂದ ಚಾಲಕ ಸಾವು, ಪ್ರಯಾಣಿಕರು ಪಾರು
Views: 99ಕನ್ನಡ ಕರಾವಳಿ ಸುದ್ದಿ : ಬಸ್ ಚಲಾಯಿಸುತ್ತಿದ್ದ ವೇಳೆಯೇ ಹೃದಯಾಘಾತಕ್ಕೀಡಾಗಿ ಚಾಲಕ ಮೃತಪಟ್ಟ ದಾರುಣ ಘಟನೆ ಮಡಿಕೇರಿ ಸಮೀಪದ ತಾಳತ್ತಮನೆ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ…
Read More » -
ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಚಿನ್ನಾಭರಣ ಕಳವು: ಕೇವಲ ಎರಡೇ ಗಂಟೆಗಳಲ್ಲಿ ಪತ್ತೆಹಚ್ಚಿದ ಪೊಲೀಸರು
Views: 227ಕನ್ನಡ ಕರಾವಳಿ ಸುದ್ದಿ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಆಗಮಿಸಿದ್ದ ಭಕ್ತೆಯೊಬ್ಬರು ಚಿನ್ನ ಕಳುವಾಗಿದ್ದು ಇದನ್ನು ಕೇವಲ ಎರಡೇ ಗಂಟೆಗಳಲ್ಲಿ ಪತ್ತೆಹಚ್ಚಿ ವಾರಸುದಾರರಿಗೆ ಹಸ್ತಾಂತರಿಸುವಲ್ಲಿ ಕೊಲ್ಲೂರು ಪೊಲೀಸರು…
Read More » -
ವಿಭಿನ್ನ ಪ್ರೇಮಕಥೆ!..ಪೂರ್ವ ಕೈದಿಯೊಂದಿಗೆ ಸಪ್ತಪದಿ ತುಳಿದ ಜೈಲಾಧಿಕಾರಿ
Views: 197ಕನ್ನಡ ಕರಾವಳಿ ಸುದ್ದಿ: ಮಧ್ಯಪ್ರದೇಶದ ಸತ್ನಾ ಕೇಂದ್ರ ಕಾರಾಗೃಹದ ಸಹಾಯಕ ಜೈಲು ಅಧೀಕ್ಷಕರಾಗಿರುವ ಫಿರೋಜಾ ಖಾತೂನ್ ಮತ್ತು ಕೊಲೆ ಪ್ರಕರಣದಲ್ಲಿ 14 ವರ್ಷ ಜೈಲು ಶಿಕ್ಷೆ…
Read More » -
ವೈದ್ಯಕೀಯ ಲೋಕದಲ್ಲಿ ಅಪರೂಪ ಘಟನೆ; 60 ವರ್ಷಗಳಿಂದ ಮಹಿಳೆ ಮಿದುಳಿನಲ್ಲೇ ಗುಂಡು!
Views: 71ಕನ್ನಡ ಕರಾವಳಿ ಸುದ್ದಿ: ವೈದ್ಯಕೀಯ ಕ್ಷೇತ್ರದಲ್ಲಿ ಕೆಲಘಟನೆಗಳು ನಂಬಲಾರದಷ್ಟು ವಿಚಿತ್ರವಾಗಿರುತ್ತವೆ. ಅಂಥದ್ದೇ ಒಂದು ಅಚ್ಚರಿಯ ಘಟನೆ ಚೀನಾದಲ್ಲಿ ಬೆಳಕಿಗೆ ಬಂದಿದೆ. ಮಹಿಳೆಯೊಬ್ಬರ ಮಿದುಳಿನೊಳಗೆ ಸುಮಾರು 60…
Read More »