ಇತರೆ
-
ಮಹಿಳೆಯೊಂದಿಗೆ ಅಸಭ್ಯ ವರ್ತನೆ: ಮಠಕ್ಕೆ ಧಾವಿಸಿ ಸ್ವಾಮೀಜಿಯನ್ನು ಹೊರಗೆಳೆದುಕೊಂಡು ಧರ್ಮದೇಟು!
Views: 80ಕನ್ನಡ ಕರಾವಳಿ ಸುದ್ದಿ: ಮಹಿಳೆಯೊಂದಿಗೆ ಸ್ವಾಮೀಜಿಯೊಬ್ಬರು ಅಸಭ್ಯವಾಗಿ ವರ್ತಿಸಿರುವ ಘಟನೆ ಬೆಳಕಿಗೆ ಬಂದಿದ್ದು, ಸಾರ್ವಜನಿಕರು ಹಾಗೂ ಮಹಿಳೆಯ ಸಂಬಂಧಿಗಳು ಆರೋಪಿ ಸ್ವಾಮೀಜಿಯನ್ನುಮಠಕ್ಕೆ ಧಾವಿಸಿ ಸ್ವಾಮೀಜಿಯನ್ನು ಹೊರಗೆಳೆದುಕೊಂಡು…
Read More » -
ಅರಣ್ಯ ಸಿಬ್ಬಂದಿ ಗುಂಡೇಟಿಗೆ ಮೂವರು ಬಲಿ, ರೊಚ್ಚಿಗೆದ್ದ ಗ್ರಾಮಸ್ಥರಿಂದ ಕಚೇರಿ ಮೇಲೆ ದಾಳಿ
Views: 126ಕನ್ನಡ ಕರಾವಳಿ ಸುದ್ದಿ: ಅರಣ್ಯ ಸಿಬ್ಬಂದಿ ಮತ್ತು ಕಳ್ಳಬೇಟೆಗಾರರ ನಡುವೆ ರಾತ್ರಿ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಗುಂಡಿಗೆ ಬಲಿಯಾಗಿರುವ ಘಟನೆ ಹನೂರು ತಾಲ್ಲೂಕಿನ ಶಾಗ್ಯ…
Read More » -
ಧ್ವಜಾರೋಹಣ ವೇಳೆ ದಿಢೀರ್ ಕುಸಿದು ಬಿದ್ದು ಹೃದಯಾಘಾತದಿಂದ ಸಾವು
Views: 59ಕನ್ನಡ ಕರಾವಳಿ ಸುದ್ದಿ: ಒಳ ಮೀಸಲಾತಿ, ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡಗಳ ಜನರ ಪರವಾಗಿ ನಡೆಯುತ್ತಿದ್ದ ಹೋರಾಟಗಳಲ್ಲಿ ಭಾಗಿಯಾಗುತ್ತಿದ್ದ ಹಾಗೂ ಶೋಷಿತ ಸಮುದಾಯದ ಪರವಾಗಿ ಧ್ವನಿ ಎತ್ತುತ್ತಿದ್ದ…
Read More » -
ಗಂಗೊಳ್ಳಿ- ಕುಂದಾಪುರ ನಡುವೆ ಬಾರ್ಜ್ ಸೇವೆ ಕನಸುಗಾರ ಕೋಡಿ ಶರತ್ ಕುಮಾರ್ ಆತ್ಮಹತ್ಯೆಗೆ ಶರಣು
Views: 943ಕನ್ನಡ ಕರಾವಳಿ ಸುದ್ದಿ: ಕುಂದಾಪುರ ಕೋಡಿಯ ಶರತ್ ಕುಮಾರ್ (54) ರಕ್ತದೊತ್ತಡ ಹಾಗೂ ಮಧುಮೇಹ ಖಾಯಿಲೆಯಿಂದ ಬಳಲುತ್ತಿದ್ದು, ಈ ಬಗ್ಗೆ ಚಿಕಿತ್ಸೆ ಪಡೆದರೂ ಸಹ ಗುಣಮುಖರಾಗಿರುವುದಿಲ್ಲ.…
Read More » -
ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯ ಶಿಕ್ಷಕ ವಿಠಲ ವಿ. ಗಾಂವ್ಕರ್ ನಿಧನ
Views: 120ಕನ್ನಡ ಕರಾವಳಿ ಸುದ್ದಿ: ಕೋಟ ಮಣೂರು ಪಡುಕರೆ ಸರಕಾರಿ ಸಂಯುಕ್ತ ಪ್ರೌಢಶಾಲೆಯ ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯ ಶಿಕ್ಷಕ, ಅಂಕೋಲ ನಿವಾಸಿ ವಿಠಲ ವಿ.…
Read More » -
ಜೇನು ನೊಣಗಳ ದಾಳಿ ಬಾಲಕ ಸಾವು
Views: 47ಕನ್ನಡ ಕರಾವಳಿ ಸುದ್ದಿ: ಜೇನು ನೊಣಗಳ ದಾಳಿಯಿಂದ ಬಾಲಕ ಸಾವನ್ನಪ್ಪಿರುವ ದಾರುಣ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ನಡೆದಿದೆ. ಇಲ್ಲಿನ ಹೆಗ್ಗೋಡು ಬಳಿಯ ಅತ್ತಿಸರದಲ್ಲಿ…
Read More » -
ಕುಂದಾಪುರ :ತಲ್ಲೂರಿನಲ್ಲಿ ಇಬ್ಬರಿಗೆ ಚೂರಿ ಇರಿದು ಕೊಲೆ ಬೆದರಿಕೆ!
Views: 388ಕನ್ನಡ ಕರಾವಳಿ ಸುದ್ದಿ: ಅತ್ತಿಗೆ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದನ್ನು ಪ್ರಶ್ನಿಸಿದ ಯುವಕ ಹಾಗೂ ಆತನ ಸ್ನೇಹಿತನಿಗೆ ಚೂರಿಯಿಂದ ಇರಿದು ಕೊಲೆ ಬೆದರಿಕೆ ಹಾಕಿರುವ ಘಟನೆ ತಲ್ಲೂರು…
Read More » -
ಲೈಂಗಿಕ ಬೇಡಿಕೆಗೆ ಒಪ್ಪದಿದ್ದಕ್ಕೆ 4 ವರ್ಷದ ಹೆಂಡತಿ ತಂಗಿಯ ಮಗನ ಭೀಕರ ಹತ್ಯೆ: ಆರೋಪಿ ಅರೆಸ್ಟ್
Views: 192ಕನ್ನಡ ಕರಾವಳಿ ಸುದ್ದಿ: ಹೆಂಡತಿಯ ತಂಗಿ ಮಗನನ್ನೆ ಕೊಂದು ವಿಕೃತಿ ಮೆರೆದಿರುವ ಘಟನೆ ಕೊಡಗು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಚಿಕ್ಕಪೇಟೆಯಲ್ಲಿ…
Read More » -
ಪಿಎಸ್ಐಗೆ ಶಾಸಕ ಸುರೇಶ್ ಗೌಡ ಪುತ್ರಿಯಿಂದ ಕಪಾಳಮೋಕ್ಷ ಮಾಡಿ ನಿಂದನೆ: ಎಫ್ಐಆರ್ ದಾಖಲು
Views: 106ಕನ್ನಡ ಕರಾವಳಿ ಸುದ್ದಿ : ತುಮಕೂರು ಗ್ರಾಮಾಂತರ ಶಾಸಕ ಬಿ.ಸುರೇಶ್ ಗೌಡ ಅವರ ಪುತ್ರಿ ಮಹಿಳಾ ಪಿಎಸ್ಐ ಓರ್ವರಿಗೆ ಕಪಾಳಮೋಕ್ಷ ಮಾಡಿ, ಅವಾಚ್ಯ ಶಬ್ಧಗಳಿಂದ ನಿಂದಿಸಿರುವ…
Read More » -
ಆಸ್ಪತ್ರೆಯ ಶೌಚಾಲಯದಲ್ಲಿ ನರ್ಸ್ ಮೃತದೇಹ ಪತ್ತೆ!
Views: 103ಕನ್ನಡ ಕರಾವಳಿ ಸುದ್ದಿ:ಆಸ್ಪತ್ರೆಯ ಶೌಚಾಲಯವೊಂದರಲ್ಲಿ 30 ವರ್ಷದ ನರ್ಸ್ ರುಪಾಲಿ ಬರ್ಮನ್ ಅವರ ಮೃತದೇಹ ಪತ್ತೆಯಾಗಿದೆ. ದೀರ್ಘಕಾಲ ಶೌಚಾಲಯದ ಬಾಗಿಲು ಮುಚ್ಚಿದ್ದ ಹಿನ್ನೆಲೆಯಲ್ಲಿ ಅನುಮಾನಗೊಂಡ ಆಸ್ಪತ್ರೆ…
Read More »