ಜನಮನ

ಕುಂದಾಪುರದಲ್ಲಿ ಮತದಾನ ಜಾಗೃತಿ ಅಭಿಯಾನ 

Views: 0

ಕುಂದಾಪುರ : ಡಾ. ಬಿ. ಬಿ. ಹೆಗ್ಡೆ ಕಾಲೇಜು ಕುಂದಾಪುರ, ಭಂಡಾರ್ಕಾರ್ಸ್ ಕಾಲೇಜು, ಜೆಸಿಐ ಕುಂದಾಪುರದ ಇವರ ಆಶ್ರಯದಲ್ಲಿ ಮತದಾನ ಜಾಗೃತಿ ಅಭಿಯಾನ ನಡೆಯಿತು.

ಮತದಾನ ಪವಿತ್ರ ಕಾಯ೯, ಯಾವುದೇ ಒತ್ತಡ, ಭಯ ಅಮಿಷಗಳಿಗೆ ಬಲಿಯಾಗದೇ ಮತವನ್ನು ಚಲಾಯಿಸಬೇಕು, ‘ ನಮ್ಮ ಮತ ನಮ್ಮ ಹಕ್ಕು’ ಆತ್ಮ ಸಾಕ್ಷಿಗೆ ಅನುಗುಣವಾಗಿ ನಾವು ಮತದಾನ ಮಾಡುವುದರೊಂದಿಗೆ ನೆರೆಹೊರೆಯವರು ಮತದಾನ ಮಾಡುವಂತೆ ಪ್ರೆರೇಪಿಸಬೇಕು ಎಂದು ಜಾಥಾದಲ್ಲಿ ನಿರತರಾದ ಕಾಯ೯ಕತ೯ರು ಕುಂದಾಪುರ ಬಸ್ ನಿಲ್ದಾಣದಿಂದ ಶಾಸ್ತ್ರಿ ವೃತ್ತದ ವರೆಗೆ ಮೆರವಣಿಗೆಯಲ್ಲಿ ಸಾಗಿ ಮತದಾನ ಜಾಗೃತಿ ಮೂಡಿಸಿದರು.

Related Articles

Back to top button