ಧಾರ್ಮಿಕ

ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನಕ್ಕೆ ಬಿಗ್ ಬಾಸ್ ತಂಡದವರ ಭೇಟಿ

Views: 20

ಕುಂದಾಪುರ :ಕನ್ನಡ ಮತ್ತು ತುಳು ಸಿನಿಮಾ ನಾಯಕ ನಟ ಬಿಗ್ ಬಾಸ್ ವಿನ್ನರ್ ರೂಪೇಶ್ ಶೆಟ್ಟಿ ಮತ್ತು ಬಳಗದವರು ಡಿ.29 ರಂದು ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀದೇವರ ದರ್ಶನ ಪಡೆದರು.ದೇವಳದ ವತಿಯಿಂದ ಅವರಿಗೆ ವಿಶೇಷವಾಗಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ದೇವಳದ ಮ್ಯಾನೇಜರ್ ನಟೇಶ್ ಕಾರಂತ್, ಅರ್ಚಕರಾದ ರವಿರಾಜ್ ಉಪಾಧ್ಯಾಯ, ದೇವಳದ ಆಡಳಿತ ಮಂಡಳಿಯ ಸಿಬ್ಬಂದಿ ದಿನೇಶ್ ಕಲ್ಲೂರಾಯ, ಪ್ರಕಾಶ್ ಭಟ್ ಹಾಗೂ ಸ್ಥಳೀಯ ಸಿನಿಮಾ ಕೋ ಆರ್ಡಿನೇಟರ್ ಸತೀಶ್ ಬಂಗೇರ ಇನ್ನಿತರರು ಉಪಸ್ಥಿತರಿದ್ದರು.

Related Articles

Back to top button
error: Content is protected !!