ರಾಜಕೀಯ

 31 ಜಿಲ್ಲೆಗಳಿಗೆ ನೂತನ ಉಸ್ತುವಾರಿ ಸಚಿವರ ನೇಮಕ: ದಕ್ಷಿಣ ಕನ್ನಡ, ಉಡುಪಿಗೆ ಯಾರು?

Views: 80

ಕನ್ನಡ ಕರಾವಳಿ ಸುದ್ದಿ: ಬೆಂಗಳೂರು: ರಾಜ್ಯದ ಎಲ್ಲಾ 31 ಜಿಲ್ಲೆಗಳಿಗೆ ಸಚಿವರನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಬೆಳಗಾವಿ ಜಿಲ್ಲೆ: ಸತೀಶ್ ಜಾರಕಿಹೊಳಿ – ಲೋಕೋಪಯೋಗಿ ಸಚಿವರು

ಬೆಂಗಳೂರು ನಗರ: ಕೃಷ್ಣ ಬೈರೇಗೌಡ – ಗ್ರೇಟರ್ ಬೆಂಗಳೂರು ಪ್ರಾಧಿಕಾರ ಸಚಿವರು

ಬೆಂಗಳೂರು ಗ್ರಾಮಾಂತರ: ಕೆ.ಎಚ್.ಮುನಿಯಪ್ಪ – ಸಮಾಜ ಕಲ್ಯಾಣ ಸಚಿವರು

ಬೆಂಗಳೂರು ದಕ್ಷಿಣ: ಹೆಚ್.ಸಿ. ಬಾಲಕೃಷ್ಣ – ಪೌರಾಡಳಿತ ಸಚಿವರು

ಮೈಸೂರು: ಡಾ: ಯತೀಂದ್ರ ಸಿದ್ದರಾಮಯ್ಯ – ನಗರಾಭಿವೃದ್ಧಿ ಸಚಿವರು

ಧಾರವಾಡ: ಸಂತೋಷ್ ಎಸ್ ಲಾಡ್ – ಕಾರ್ಮಿಕ ಮತ್ತು ಉದ್ಯೋಗ ಸಚಿವರು

ಕಲಬುರಗಿ: ಪ್ರಿಯಾಂಕ್ ಖರ್ಗೆ – ಗೃಹ ಮತ್ತು ಐಟಿಬಿಟಿ ಸಚಿವರು

ತುಮಕೂರು: ಡಾ: ಜಿ. ಪರಮೇಶ್ವರ – ಉಪ ಮುಖ್ಯಮಂತ್ರಿ ಮತ್ತು ಕಂದಾಯ, ಕ್ರೀಡಾ ಸಚಿವರು

ಬಾಗಲಕೋಟೆ: ವಿಜಯಾನಂದ ಕಾಶಪ್ಪನವರ್ – ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮ ಸಚಿವರು

ಉತ್ತರ ಕನ್ನಡ: ಲಕ್ಷ್ಮಣ ಸಂಗಪ್ಪ ಸವದಿ – ಸಹಕಾರ ಸಚಿವರು

ವಿಜಯಪುರ: ಎಂ.ಬಿ. ಪಾಟೀಲ್

ಕೋಲಾರ: ರಾಮಲಿಂಗಾರೆಡ್ಡಿ

ಚಿಕ್ಕಮಗಳೂರು: ಕೆ.ಜೆ. ಜಾರ್ಜ್

ದಕ್ಷಿಣ ಕನ್ನಡ: ಯು.ಟಿ.ಖಾದರ್

ಬೀದರ್: ಈಶ್ವರಖಂಡ್ರೆ

ಯಾದಗಿರಿ: ಡಾ: ಶರಣಪ್ರಕಾಶ್ ರುದ್ರಪ್ಪ ಪಾಟೀಲ್

ಗದಗ: ಬಸವರಾಜ ರಾಯರೆಡ್ಡಿ

ಮಂಡ್ಯ: ಎನ್. ಚಲುವರಾಯಸ್ವಾಮಿ

ಚಿಕ್ಕಬಳ್ಳಾಪುರ: ಸುರೇಶ್ ಬಿ.ಎಸ್.

ಕೊಪ್ಪಳ: ತಂಗಡಗಿ ಶಿವರಾಜ್ ಸಂಗಪ್ಪ

ದಾವಣಗೆರೆ: ಎಸ್.ಎಸ್.ಮಲ್ಲಿಕಾರ್ಜುನ

ಚಾಮರಾಜನಗರ: ಸಿ. ಪುಟ್ಟರಂಗಶೆಟ್ಟಿ

ಶಿವಮೊಗ್ಗ: ಮಧು ಬಂಗಾರಪ್ಪ

ಹಾವೇರಿ: ರುದ್ರಪ್ಪ ಲಮಾಣಿ

ಬಳ್ಳಾರಿ: ಬಿ. ನಾಗೇಂದ್ರ

ಕೊಡಗು: ಪಿ.ಎಂ. ನರೇಂದ್ರಸ್ವಾಮಿ

ಹಾಸನ: ಕೆ.ಎಂ. ಶಿವಲಿಂಗೇಗೌಡ

ರಾಯಚೂರು: ಅಜಯ್ ಸಿಂಗ್

ಉಡುಪಿ: ರಿಜ್ವಾನ್ ಅರ್ಷದ್

ಚಿತ್ರದುರ್ಗ: ಟಿ. ರಘುಮೂರ್ತಿ

ವಿಜಯನಗರ: ಕೆ.ಎಸ್. ಬಸವಂತಪ್ಪ

ಜಿಲ್ಲಾಡಳಿತದೊಂದಿಗೆ ಸಮನ್ವಯ ಸಾಧಿಸಿ, ಅಭಿವೃದ್ಧಿ ಕಾಮಗಾರಿಗಳನ್ನು ಚುರುಕುಗೊಳಿಸುವುದು, ಜನರ ಸಮಸ್ಯೆಗಳಿಗೆ ಸ್ಪಂದಿಸುವುದು ಉಸ್ತುವಾರಿ ಸಚಿವರ ಪ್ರಮುಖ ಜವಾಬ್ದಾರಿಯಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

Related Articles

Back to top button
error: Content is protected !!