ಇತರೆ
ಹಿರಿಯ ಸಂಪ್ರದಾಯವಾದಿ ನಾಗು ಮರಕಾಲ ನಿಧನ

Views: 47
ಕನ್ನಡ ಕರಾವಳಿ ಸುದ್ದಿ: ಹಿರಿಯ ಸಂಪ್ರದಾಯವಾದಿ ಶಂಕರನಾರಾಯಣ ಎಡಮಕ್ಕಿ ನಿವಾಸಿ ನಾಗು ಮರಕಾಲ (84)ಅವರು ಅಲ್ಪಕಾಲದ ಅಸೌಖ್ಯದಿಂದ ಗುರುವಾರ ನಿಧನ ಹೊಂದಿದರು .
ತುಳಸಿ ಪೂಜೆ( ಕಟ್ಟೆಪೂಜೆ ) ವಸಂತ ಮುಂತಾದ ದೇವತಾ ಕಾರ್ಯವನ್ನು ಧಾರ್ಮಿಕ ಪದ್ದತಿಯಂತೆ ನಡೆಸಿಕೊಂಡು ಬಂದಿದ್ದಾರೆ.
ಮೃತರು ಪತ್ನಿ ಬಾಬಿ ಮೊಗವೀರ, ಪುತ್ರ ಸುರೇಶ ಪುತ್ರಿಯರಾದ ಸುಶೀಲ ಕೆ. ಮೆಂಡನ್ ಹಾಗೂ ಪೂರ್ಣಿಮ ಎಂಬುವರನ್ನು ಅಗಲಿದ್ದಾರೆ.






