ರಾಜಕೀಯ

28 ಲೋಕಸಭಾ ಬಿಜೆಪಿ ಅಭ್ಯರ್ಥಿಗಳ ಲಿಸ್ಟ್ ಫೈನಲ್.. ಯಾವ  ಕ್ಷೇತ್ರಕ್ಕೆ ಯಾರ್ಯಾರು ?

Views: 174

ಬೆಂಗಳೂರು: ಲೋಕಸಭಾ ಚುನಾವಣೆಗೆ ಬಿಜೆಪಿ ಈಗಾಗಲೇ ಮೊದಲ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಆದರೆ 195 ಅಭ್ಯರ್ಥಿಗಳ ಲಿಸ್ಟ್‌ನಲ್ಲಿ ಕರ್ನಾಟಕದ ಲೋಕಸಭಾ ಕ್ಷೇತ್ರಗಳ ಹೆಸರು ಇರಲಿಲ್ಲ. ಇದೀಗ ರಾಜ್ಯದ 28 ಕ್ಷೇತ್ರಗಳಿಗೂ ಸಂಭಾವ್ಯ NDA ಅಭ್ಯರ್ಥಿಗಳ ಪಟ್ಟಿ ಫೈನಲ್ ಆಗಿದೆ

ಇಂದು ರಾಜ್ಯ ಬಿಜೆಪಿಯ ಕೋರ್ ಕಮಿಟಿ ಸಭೆ ನಡೆಯುತ್ತಿದ್ದು, 28 ಕ್ಷೇತ್ರಗಳ ಪಟ್ಟಿಯನ್ನು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರಿಗೆ ಹಸ್ತಾಂತರ ಮಾಡಲಿದ್ದಾರೆ.

28 ಕ್ಷೇತ್ರಗಳಿಗೆ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ

ಭಗವಂತ ಖೂಬಾ, ಕೇಂದ್ರ ಸಚಿವ ಕ್ಷೇತ್ರ : ಬೀದರ್

ರಾಜಾ ಅಮರೇಶ್ ನಾಯಕ್,ಕ್ಷೇತ್ರ : ರಾಯಚೂರು ಮೀಸಲು

ಬಿ.ಶ್ರೀರಾಮುಲು,  ಕ್ಷೇತ್ರ : ರಾಯಚೂರು ಮೀಸಲು

ಉಮೇಶ್ ಜಾಧವ್, ಹಾಲಿ ಕ್ಷೇತ್ರ : ಕಲಬುರಗಿ ಮೀಸಲು,

ಕರಡಿ ಸಂಗಣ್ಣ, ಹಾಲಿ ಸಂಸದ, ಕ್ಷೇತ್ರ : ಕೊಪ್ಪಳ

ದೇವೇಂದ್ರಪ್ಪ, ಹಾಲಿ  ಬಳ್ಳಾರಿ ಮೀಸಲು

ಬಿ.ಶ್ರೀರಾಮುಲು, ಮಾಜಿ ಕ್ಷೇತ್ರ : ಬಳ್ಳಾರಿ ಮೀಸಲು

ಆನೇಕಲ್ ನಾರಾಯಣಸ್ವಾಮಿ, ಕೇಂದ್ರ ಸಚಿವ ಕ್ಷೇತ್ರ : ಚಿತ್ರದುರ್ಗ ಮೀಸಲು

ರಘು ಚಂದನ್ (ಹೊಸಮುಖ) ಕ್ಷೇತ್ರ : ಚಿತ್ರದುರ್ಗ ಮೀಸಲು

ಮಾದಾರ ಚೆನ್ನಯ್ಯ ಶ್ರೀ (ಹೊಸ ಮುಖ)          ಕ್ಷೇತ್ರ : ಚಿತ್ರದುರ್ಗ ಮೀಸಲು

ರಮೇಶ್ ಜಿಗಜಿಣಗಿ, ಹಾಲಿ ಸಂಸದ                ಕ್ಷೇತ್ರ : ವಿಜಯಪುರ ಮೀಸಲು

ಗೋವಿಂದ ಕಾರಜೋಳ, ಮಾಜಿ  ಕ್ಷೇತ್ರ : ವಿಜಯಪುರ ಮೀಸಲು

ಗೋಪಾಲ್ ಕಾರಜೋಳ, (ಹೊಸಮುಖ)ಕ್ಷೇತ್ರ : ವಿಜಯಪುರ ಮೀಸಲು

ಪಿ.ಸಿ. ಗದ್ದೀಗೌಡರ್, ಹಾಲಿ ಕ್ಷೇತ್ರ : ಬಾಗಲಕೋಟೆ

ಅಣ್ಣಾಸಾಹೇಬ್ ಜೊಲ್ಲೆ, ಹಾಲಿ ಕ್ಷೇತ್ರ : ಚಿಕ್ಕೋಡಿ

ಮಹಾಂತೇಶ್ ಕವಟಗಿಮಠ, ಪರಿಷತ್ ಮಾಜಿ ಕ್ಷೇತ್ರ : ಚಿಕ್ಕೋಡಿ

ಮಂಗಳಾ ಸುರೇಶ್ ಅಂಗಡಿ, ಹಾಲಿ ಕ್ಷೇತ್ರ : ಬೆಳಗಾವಿ

ಜಗದೀಶ್ ಶೆಟ್ಟರ್, ಮಾಜಿ  ಕ್ಷೇತ್ರ : ಬೆಳಗಾವಿ

ಈರಣ್ಣ ಕದಾಡಿ, ರಾಜ್ಯಸಭಾ ಸದಸ್ಯ ಕ್ಷೇತ್ರ: :ಬೆಳಗಾವಿ

ಪ್ರಹ್ಲಾದ್ ಜೋಶಿ, ಕೇಂದ್ರ  ಕ್ಷೇತ್ರ : ಧಾರವಾಡ

ಜಗದೀಶ್ ಶೆಟ್ಟರ್, ಮಾಜಿ ಸಿಎಂ ಕ್ಷೇತ್ರ : ಧಾರವಾಡ

ಜಗದೀಶ್ ಶೆಟ್ಟರ್, ಮಾಜಿ ಸಿಎಂ ಕ್ಷೇತ್ರ : ಹಾವೇರಿ

ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ  ಕ್ಷೇತ್ರ : ಹಾವೇರಿ

ಕೆ.ಇ. ಕಾಂತೇಶ್ (ಹೊಸಮುಖ)  ಕ್ಷೇತ್ರ : ಹಾವೇರಿ

ಬಿ.ಸಿ‌ ಪಾಟೀಲ್, ಮಾಜಿ ಸಚಿವ ಕ್ಷೇತ್ರ : ಹಾವೇರಿ

ಸಂದೀಪ್ ಪಾಟೀಲ್ (ಹೊಸಮುಖ)  ಕ್ಷೇತ್ರ : ಹಾವೇರಿ

ಜಿ.ಎಂ. ಸಿದ್ದೇಶ್ವರ್, ಹಾಲಿ ಸಂಸದ  ಕ್ಷೇತ್ರ : ದಾವಣಗೆರೆ

ಎಂ.ಪಿ ರೇಣುಕಾಚಾರ್ಯ, ಮಾಜಿ ಸಚಿವ  ಕ್ಷೇತ್ರ : ದಾವಣಗೆರೆ

ಬಿ.ವೈ. ರಾಘವೇಂದ್ರ, ಹಾಲಿ  ಕ್ಷೇತ್ರ : ಶಿವಮೊಗ್ಗ

ಅನಂತ್‌ಕುಮಾರ್ ಹೆಗಡೆ, ಹಾಲಿ ಕ್ಷೇತ್ರ : ಉತ್ತರ ಕನ್ನಡ

ಅಭ್ಯರ್ಥಿ : ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಸ್ಪೀಕರ್ ಕ್ಷೇತ್ರ : ಉತ್ತರ ಕನ್ನಡ

ಹರಿಪ್ರಕಾಶ್ ಕೋಣೆಮನೆ, ಬಿಜೆಪಿ ವಕ್ತಾರ  ಕ್ಷೇತ್ರ : ಉತ್ತರ ಕನ್ನಡ

ಶೋಭಾ ಕರಂದ್ಲಾಜೆ, ಕೇಂದ್ರ ಸಚಿವೆ ಕ್ಷೇತ್ರ : ಉಡುಪಿ-ಚಿಕ್ಕಮಗಳೂರು

ಡಿ.ಎನ್ ಜೀವರಾಜ್, ಮಾಜಿ ಕ್ಷೇತ್ರ : ಉಡುಪಿ-ಚಿಕ್ಕಮಗಳೂರು

ಸಿ.ಟಿ.ರವಿ, ಮಾಜಿ  ಕ್ಷೇತ್ರ : ಉಡುಪಿ-ಚಿಕ್ಕಮಗಳೂರು

ನಳಿನ್‌ಕುಮಾರ್ ಕಟೀಲ್, ಹಾಲಿ ಕ್ಷೇತ್ರ : ದಕ್ಷಿಣ ಕನ್ನಡ

ಪ್ರತಾಪ್ ಸಿಂಹ, ಹಾಲಿ ಸಂಸದ.ಕ್ಷೇತ್ರ : ಮೈಸೂರು-ಕೊಡಗು

ಎನ್.ಮಹೇಶ್, ಕ್ಷೇತ್ರ : ಚಾಮರಾಜನಗರ ಮೀಸಲು

ಹರ್ಷವರ್ಧನ್, ಮಾಜಿ ಕ್ಷೇತ್ರ : ಚಾಮರಾಜನಗರ ಮೀಸಲು

ಎನ್‌ಡಿಎ ಅಭ್ಯರ್ಥಿ, ಬಹುತೇಕ ಜೆಡಿಎಸ್ ಕ್ಷೇತ್ರ : ಮಂಡ್ಯ

ಸಿ.ಪಿ.ಯೋಗೇಶ್ವರ್, ಪರಿಷತ್ ಸದಸ್ಯ ಕ್ಷೇತ್ರ : ಬೆಂಗಳೂರು ಗ್ರಾಮಾಂತರ

ಡಾ. ಸಿ.ಎನ್. ಮಂಜುನಾಥ್, ಜಯದೇವ ಮಾಜಿ ನಿರ್ದೇಶಕ ಕ್ಷೇತ್ರ : ಬೆಂಗಳೂರು ಗ್ರಾಮಾಂತರ

ತೇಜಸ್ವಿ ಸೂರ್ಯ, ಹಾಲಿ ಕ್ಷೇತ್ರ : ಬೆಂಗಳೂರು ದಕ್ಷಿಣ

ಪಿ.ಸಿ. ಮೋಹನ್, ಹಾಲಿ ಸಂಸದ   ಕ್ಷೇತ್ರ : ಬೆಂಗಳೂರು ಕೇಂದ್ರ

ಡಿ.ವಿ. ಸದಾನಂದಗೌಡ, ಹಾಲಿ  ಕ್ಷೇತ್ರ : ಬೆಂಗಳೂರು ಉತ್ತರ

ಎನ್‌ಡಿಎ ಅಭ್ಯರ್ಥಿ, ಬಹುತೇಕ ಜೆಡಿಎಸ್ ಕ್ಷೇತ್ರ : ಕೋಲಾರ ಮೀಸಲು

ಎಂಟಿಬಿ ನಾಗರಾಜ್, ಮಾಜಿ ಕ್ಷೇತ್ರ : ಚಿಕ್ಕಬಳ್ಳಾಪುರ

ನಿತಿನ್ ಪುರುಷೋತ್ತಮ್, ಬಿಬಿಎಂಪಿ ಮಾಜಿ ಸದಸ್ಯ ಕ್ಷೇತ್ರ : ಚಿಕ್ಕಬಳ್ಳಾಪುರ

ಅಲೋಕ್, ಶಾಸಕ ಎಸ್.ಆರ್.ವಿಶ್ವನಾಥ್ ಕ್ಷೇತ್ರ : ಚಿಕ್ಕಬಳ್ಳಾಪುರ

ಡಾ.ಕೆ.ಸುಧಾಕರ್, ಮಾಜಿ ಸಚಿವ   ಕ್ಷೇತ್ರ : ಚಿಕ್ಕಬಳ್ಳಾಪುರ

ವಿ.ಸೋಮಣ್ಣ, ಮಾಜಿ ಸಚಿವ ಕ್ಷೇತ್ರ : ತುಮಕೂರು

ಜೆ.ಸಿ. ಮಾಧುಸ್ವಾಮಿ, ಮಾಜಿ ಸಚಿವ ಕ್ಷೇತ್ರ : ತುಮಕೂರು

ಎನ್‌ಡಿಎ ಅಭ್ಯರ್ಥಿ. ಬಹುತೇಕ ಜೆಡಿಎಸ್ ಕ್ಷೇತ್ರ : ಹಾಸನ

ಈ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯ ಜೊತೆಗೆ ಬಿಜೆಪಿ ನಾಯಕರು ಯಾವ ಯಾವ ಕ್ಷೇತ್ರಕ್ಕೆ ಯಾರ್ಯಾರು ಅಭ್ಯರ್ಥಿಗಳಾಗಬೇಕು? ಅಭ್ಯರ್ಥಿಗಳ ಸಾಮರ್ಥ್ಯ & ದೌರ್ಬಲ್ಯಗಳು ಏನು ಅನ್ನೋದರ ಕುರಿತ ವರದಿಯಲ್ಲಿ ಉಲ್ಲೇಖ ಮಾಡಿದ್ದಾರೆ ಎನ್ನಲಾಗಿದೆ.

 

 

Related Articles

Back to top button