ಇತರೆ

ಕುಂದಾಪುರ: ಕಾಳಾವರ ರಮಾನಂದ ಶೆಟ್ಟಿ ಕುಸ್ಸಾರಗುತ್ತು ನಿಧನ

Views: 42

ಕನ್ನಡ ಕರಾವಳಿ ಸುದ್ದಿ: ಕುಂದಾಪುರ ತಾಲೂಕಿನ ಕಾಳಾವರ ಸಲ್ವಾಡಿ ನಿವಾಸಿ ಕುತ್ಸಾರ ಗುತ್ತು ರಮಾನಂದ ಶೆಟ್ಟಿ ( 88) ಜುಲೈ 26ರಂದು ನಿಧನರಾಗಿದ್ದಾರೆ.

ಮೃತರು ಪುತ್ರ ಇಬ್ಬರು ಪುತ್ರಿಯರು ಮತ್ತು ಅಪಾರ ಬಂಧು-ಬಳಗದವರನ್ನು ಅಗಲಿದ್ದಾರೆ.

ಮೃತರು ವಿವಿಧ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುತ್ತಾರೆ.

Related Articles

Back to top button
error: Content is protected !!