ಕ್ರೀಡೆ

ಜ್ಞಾನದಾ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಜಿಲ್ಲಾಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ

Views: 139

ಕನ್ನಡ ಕರಾವಳಿ ಸುದ್ದಿ : ಬೈಂದೂರು ವಲಯ ಮಟ್ಟದ ಕ್ರೀಡಾ ಕೂಟದಲ್ಲಿ ಜ್ಞಾನದಾ ಶೈಕ್ಷಣಿಕ ಸಂಸ್ಥೆಯ ವಿದ್ಯಾರ್ಥಿಗಳು ಭಾಗವಹಿಸಿ ಉತ್ತಮ ಪ್ರದರ್ಶನದೊಂದಿಗೆ ಜಿಲ್ಲಾಮಟ್ಟಕ್ಕೆ ಆಯ್ಕೆ ಯಾಗಿರುತ್ತಾರೆ ಇವರಿಗೆ ದೈಹಿಕ ಶಿಕ್ಷಣ ಶಿಕ್ಷಕರಾದ ಮಂಜುನಾಥ ತರಬೇತಿ ನೀಡಿರುತ್ತಾರೆ

ಫಲಿತಾಂಶದ ಯಾದಿ

ವೈಷ್ಣವಿ

ಗುಂಡು ಎಸೆತ ಪ್ರಥಮ

ಚಕ್ರ ಎಸೆತ ದ್ವಿತೀಯ

ಪ್ರಥಮೇಶ್

ಚಕ್ರ ಎಸೆತ ತೃತೀಯ

ಕ್ರೀಡಾಕೂಟದಲ್ಲಿ ಭಾಗವಹಿಸಿ ಅತ್ಯುತ್ತಮ ಪ್ರದರ್ಶನ ನೀಡಿ ವಿಜೇತರಾದ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿ,ಪ್ರಾಂಶುಪಾಲರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿ ಪ್ರತಿನಿಧಿಗಳು ಶುಭಕೋರಿರುತ್ತಾರೆ.

ಪ್ರಥಮೇಶ್ -ಡಿಸ್ಕಸ್ ತ್ರೋ ತೃತೀಯ 
ವೈಷ್ಣವಿ -ಶಾಟ್ ಪುಟ್  ಪ್ರಥಮ

ಪ್ರಥಮೇಶ್
ವೈಷ್ಣವಿ

Related Articles

Back to top button
error: Content is protected !!