ಜನಮನ

ಚಿಕ್ಕಮಗಳೂರು  ಟ್ರಕ್ಕಿಂಗ್ ಗೆ ತೆರಳಿದ ಯುವಕ ಹೃದಯಾಘಾತದಿಂದ ಸಾವು

Views: 0

ಮೈಸೂರಿನಿಂದ ಚಿಕ್ಕಮಗಳೂರಿಗೆ ಟ್ರಕ್ಕಿಂಗ್ ಗೆ ಬಂದಿದ್ದ ಪ್ರವಾಸಿಗ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ನಡೆದಿದೆ.

ಮೃತಪಟ್ಟ ಯುವಕ ರಕ್ಷಿತ್ ( 27) 7 ಜನರು ತಂಡ ಟ್ರಕ್ಕಿಂಗ್ ಗೆ ತೆರಳಿದ್ದು, ಕುದುರೆಮುಖದಿಂದ ನೇತ್ರಾವತಿ ಸ್ಪಾಟ್ ಗೆ ತೆರಳಿದ ವೇಳೆ ಹೃದಯಾಘಾತದಿಂದ ಸಾವನಪ್ಪಿದ್ದಾನೆ ಎಂದು ತಿಳಿದುಬಂದಿದೆ.

ಚಿಕ್ಕಮಗಳೂರಿನಿಂದ ಮೃತ ದೇಹವನ್ನು ಕಳಸಕ್ಕೆ ತಂದಿದ್ದಾರೆ ಎಂಬ ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ

Related Articles

Back to top button