ಶಿಕ್ಷಣ

ಶ್ರಾವ್ಯ ಶ್ರೀನಿವಾಸ ಬಿಕಾಂ ಪರೀಕ್ಷೆಯಲ್ಲಿ ಶೇ.91.22 ಫಲಿತಾಂಶ 

Views: 0

ಶ್ರಾವ್ಯ ಶ್ರೀನಿವಾಸ ಶೆಟ್ಟಿಗಾರ್ ಕಾರ್ಕಳ ಇವರು ಮಂಗಳೂರು ವಿಶ್ವವಿದ್ಯಾಲಯ ನಡೆಸಿದ ಜುಲೈ-ಆಗಸ್ಟ್ 2023ನೇ ಸಾಲಿನ ಅಂತಿಮ ಬಿ.ಕಾಂ ಪರೀಕ್ಷೆಯಲ್ಲಿ 91.22% (821/900) ಅಂಕ ಗಳಿಸಿ ಉತ್ತೀರ್ಣರಾಗಿರುತ್ತಾರೆ.

ಇವರು ಉಡುಪಿ ಅಜ್ಜರಕಾಡು ಜಿ. ಶಂಕರ್ ಸರಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿನಿ.

ಪ್ರಸ್ತುತ  ಇವರು ನಿಟ್ಟೆ ಕಾಲೇಜಿನಲ್ಲಿ ಎಂಬಿಎ ಓದುತ್ತಿದ್ದಾರೆ. ಕಾರ್ಕಳದ ಕರಿಯಕಲ್ಲು ಗುಂಡಾಜೆ ನಿವಾಸಿಯಾಗಿದ್ದು,ತಂದೆ ಶ್ರೀನಿವಾಸ ಶೆಟ್ಟಿಗಾರ್ ಮತ್ತು ತಾಯಿ ಸುಜಾತಾ ಇವರ ಪುತ್ರಿ

ಉಡುಪಿ ಕಿನ್ನಿಮುಲ್ಕಿ ಶ್ರೀ ವೀರಭದ್ರ ದೇವಸ್ಥಾನದ ಕೂಡುಕಟ್ಟಿಗೆ ಸೇರಿದವರು.

Related Articles

Back to top button