ಇತರೆ

ಉತ್ತಮ ನೇಕಾರ ಪುರಸ್ಕೃತ ಮಂಚಕಲ್ ದಯಾನಂದ ಶೆಟ್ಟಿಗಾರ ನಿಧನ

Views: 5

ಉಡುಪಿ : ಶಿವ೯ ಮಂಚಕಲ್ ನಿವಾಸಿ ಶ್ರೀ ದಯಾನಂದ ಶೆಟ್ಟಿಗಾರ(82) ಅವರು ಜೂನ್ 6 ರಂದು ಬೆಳಿಗ್ಗೆ ಸ್ವಗೃಹದಲ್ಲಿ ನಿಧನ ಹೊಂದಿದರು.

ಮೃತರು ಪತ್ನಿ, ಇಬ್ಬರು ಪುತ್ರರರು, ಮೂವರು ಪುತ್ರಿಯರನ್ನು ಅಗಲಿದ್ದಾರೆ.

ಅವರು ಕೈಮಗ್ಗ ನೇಕಾರಿಕೆಯಲ್ಲಿ ತೊಡಗಿಸಿಕೊಂಡು, ನೇಕಾರಿಕೆ ಸೊಸೈಟಿಯಲ್ಲಿಯೂ ಸಕ್ರಿಯರಾಗಿ, ಸಮಾಜಕ್ಕೆ ಮಾಗ೯ದಶ೯ಕರಾಗಿರುತ್ತಾರೆ. ಇವರ ಸಾಧನೆಗೆ ಹಲವಾರು ಸಂಘ- ಸಂಸ್ಥೆಗಳಿಂದ ಗೌರವ ಪಡೆದಿರುತ್ತಾರೆ.

2010 ರಲ್ಲಿ ಕಲ್ಯಾಣಪುರ ಶ್ರೀ ಆದಿಶಕ್ತಿ ಬ್ರಹ್ಮಲಿಂಗ ದೇವಸ್ಥಾನದಲ್ಲಿ ದ.ಕ. ಜಿಲ್ಲಾ ಪದ್ಮಶಾಲಿ ಮಹಾಸಭಾ (ರಿ). ಮತ್ತು ದ.ಕ.ಜಿಲ್ಲಾ ಪದ್ಮಶಾಲಿ ವಿದ್ಯಾವಧ೯ಕ ಸಂಘ (ರಿ) ಇದರ ವಾಷಿ೯ಕ ಮಹಾಸಭೆಯಲ್ಲಿ ‘ಉತ್ತಮ ನೇಕಾರ’ ಪ್ರಶಸ್ತಿ ಪುರಸ್ಕೃತರಾಗಿ ಗೌರವ ಪಡೆದಿರುತ್ತಾರೆ.

Related Articles

Back to top button
error: Content is protected !!