ಸಚಿವರಿಗೆ ಖಾತೆ ಹಂಚಿಕೆ : ಯಾರಿಗೆ ಯಾವ ಖಾತೆ?

Views: 0
ಸಚಿವರಿಗೆ ಖಾತೆ ಹಂಚಿಕೆ : ಯಾರಿಗೆ ಯಾವ ಖಾತೆ?
ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ತಮ್ಮ ಸಚಿವ ಸಂಪುಟದ ಸಹದ್ಯೋಗಿಗಳಿಗೆ ಇಂದು ಖಾತೆ ಹಂಚಿಕೆ ಮಾಡಿದ್ದಾರೆ.
ಸಿದ್ದರಾಮಯ್ಯ : ಹಣಕಾಸು, ವಾತಾ೯ ಮತ್ತು ಪ್ರಸಾರ, ಗುಪ್ತಚರ
ಡಿ. ಕೆ. ಶಿವಕುಮಾರ್ : ಬೆಂಗಳೂರು ನಗರಾಭಿವೃದ್ಧಿ, ಜಲಸಂಪನ್ಮೂಲ
ಕೆ. ಎಚ್. ಮುನಿಯಪ್ಪ : ಆಹಾರ ಮತ್ತು ನಾಗರಿಕ ಪೂರೈಕೆ
ಸತೀಶ್ ಜಾರಕಿಹೊಳಿ : ಲೋಕೋಪಯೋಗಿ
ಎಂ. ಬಿ. ಪಾಟೀಲ್ : ಗ್ರಾಮೀಣಾಭಿವೃದ್ಧಿ
ಜಿ. ಪರಮೇಶ್ವರ : ಗೃಹ
ರಾಮಲಿಂಗ ರೆಡ್ಡಿ : ಸಾರಿಗೆ
ಎಚ್. ಕೆ. ಪಾಟೀಲ್ : ಸಣ್ಣ ನೀರಾವರಿ, ಕಾನೂನು ಮತ್ತು ಸಂಸದೀಯ
ಕೃಷ್ಣ ಬೈರೇಗೌಡ : ಕಂದಾಯ
ಎನ್. ಚಲುವರಾಯ ಸ್ವಾಮಿ : ಕೃಷಿ
ಡಾ. ಎಚ್. ಸಿ. ಮಹದೇವಪ್ಪ : ಸಮಾಜ ಕಲ್ಯಾಣ
ಈಶ್ವರ ಖಂಡ್ರೆ : ಅರಣ್ಯ ಮತ್ತು ಪರಿಸರ
ಕೆ. ಎನ್. ರಾಜಣ್ಣ : ಸಹಕಾರ
ದಿನೇಶ್ ಗುಂಡೂರಾವ್ : ಆರೋಗ್ಯ ಮತ್ತು ಕುಟುಂಬ ಕಲ್ಯಾಣ
ಶರಣ ಬಸಪ್ಪ : ಸಣ್ಣ ಕೈಗಾರಿಕೆ
ಶಿವಾನಂದ ಪಾಟೀಲ : ಜವಳಿ ಮತ್ತು ಸಕ್ಕರೆ
ಆರ್. ಬಿ. ತಿಮ್ಮಾಪುರ : ಅಬಕಾರಿ ಮತ್ತು ಮುಜರಾಯಿ
ಎಸ್. ಎಸ್. ಮಲ್ಲಿಕಾರ್ಜುನ : ತೋಟಗಾರಿಕೆ, ಗಣಿ ಮತ್ತು ಭೂವಿಜ್ಞಾನ
ಶಿವರಾಜ್ ತಂಗಡಗಿ : ಹಿಂದುಳಿದ ವರ್ಗಗಳ ಇಲಾಖೆ
ಶರಣ ಪ್ರಕಾಶ್ ಪಾಟೀಲ್ : ಉನ್ನತ ಶಿಕ್ಷಣ
ಮಂಕಾಳ ವೈದ್ಯ : ಮೀನುಗಾರಿಕೆ, ಬಂದರು ಮತ್ತು ಒಳನಾಡು
ಲಕ್ಷ್ಮೀ ಹೆಬ್ಬಾಳ್ಕರ್ : ಮಹಿಳಾ ಮತ್ತು ಮಕ್ಕಳ ಕಲ್ಯಾಣ
ರಹೀಂ ಖಾನ್ : ಪೌರಾಡಳಿತ ಮತ್ತು ಹಜ್
ಸಂತೋಷ ಲಾಡ್ : ಕಾಮಿ೯ಕ ಮತ್ತು ಕೌಶಲಾಭಿವೃದ್ಧಿ
ಎನ್. ಎಸ್. ಬೋಸರಾಜ್ : ಪ್ರವಾಸೋದ್ಯಮ, ವಿಜ್ಞಾನ ಮತ್ತು ತಂತ್ರಜ್ಞಾನ
ಬೈರತಿ ಸುರೇಶ್ : ಬೆಂಗಳೂರು ಹೊರತು ಪಡಿಸಿ ನಗರಾಭಿವೃದ್ಧಿ
ಮಧು ಬಂಗಾರಪ್ಪ : ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
ಡಾ. ಎಂ. ಸಿ. ಸುಧಾಕರ : ವೈದ್ಯಕೀಯ
ಬಿ. ನಾಗೇಂದ್ರ : ಕನ್ನಡ ಮತ್ತು ಸಂಸ್ಕೃತಿ, ಯುವಜನ ಸೇವೆ ಮತ್ತು ಕ್ರೀಡಾ






