ಇತರೆ

ಆಧಾರ್ -ಪಾನ್ ಲಿಂಕ್ ಮಾಡದಿದ್ದರೆ ದಂಡ

Views: 0

ಕುಂದಾಪುರ : ಆಧಾರ್ -ಪಾನ್ ಕಾಡ್೯ ಜೋಡಣೆಗೆ ಮೊದಲೇ ಸಮಯ ನೀಡಲಾಗಿದ್ದು, ಗಡುವು ಮುಗಿದ ಮೇಲೆ ದಂಡ ಹಾಕಲಾಗಿದೆ. ಕೇಂದ್ರ ಹಣಕಾಸು ಸಚಿವೆ ನಿಮ೯ಲಾ ಸೀತರಾಮ್ ಕುಮಾರ್ ತಮ್ಮ ಸಕಾ೯ರದ ನಡೆಯನ್ನು ಸಮಥಿ೯ಸಿ ಕೊಂಡಿದ್ದಾರೆ.

ಅವಕಾಶ ಇದ್ದಾಗ ಆಧಾರ್- ಪಾನ್ ಜೋಡಣೆ ಮಾಡಬೇಕಾಗಿತ್ತು . ಗಡುವು ನೀಡಿದ್ದರಿಂದ ದಂಡ ಹಾಕಲಾಗಿದೆ ಎಂದರು.

Related Articles

Back to top button
error: Content is protected !!