ಪ್ರವಾಸೋದ್ಯಮ
-
ಕೇದಾರನಾಥಕ್ಕೆ ತೆರಳುತ್ತಿದ್ದ ಹೆಲಿಕಾಪ್ಟರ್ ಪತನ:7ಮಂದಿ ಸಾವು
Views: 144ಕನ್ನಡ ಕರಾವಳಿ ಸುದ್ದಿ: ಕೇದಾರನಾಥಕ್ಕೆ ತೆರಳುತ್ತಿದ್ದ ಹೆಲಿಕಾಪ್ಟರ್ ಪತನಗೊಂಡು ಪೈಲಟ್ ಸೇರಿ 7 ಮಂದಿ ಬಲಿಯಾಗಿರುವ ಘಟನೆ ಗೌರಿಕುಂಡ ಅರಣ್ಯ ಪ್ರದೇಶದಲ್ಲಿ ನಡೆದಿದೆ. ಗುಪ್ತಕಾಶಿಯಿಂದ ಕೇದಾರನಾಥಕ್ಕೆ…
Read More » -
ಟ್ರಾಫಿಕ್ ಜಾಮ್.. ಫ್ಲೈಟ್ ಮಿಸ್.. ಉಳಿಯಿತು ಈ ಮಹಿಳೆ ಜೀವ
Views: 125ಕನ್ನಡ ಕರಾವಳಿ ಸುದ್ದಿ: ಅಹ್ಮದಾಬಾದ್ನ ಟ್ರಾಫಿಕ್ನಲ್ಲಿ ಸಿಲುಕಿ ಲಂಡನ್ ವಿಮಾನ ತಪ್ಪಿಸಿಕೊಂಡ ಮಹಿಳೆಯೊಬ್ಬರು ಕೂದಲೆಳೆ ಅಂತರದಿಂದ ಸಾವಿನಿಂದ ಪಾರಾಗಿದ್ದಾರೆ. ಅವರು ಹತ್ತಬೇಕಿದ್ದ ಏರ್ ಇಂಡಿಯಾ ವಿಮಾನ…
Read More » -
ಅಹ್ಮದಾಬಾದ್ನಲ್ಲಿ ವಿಮಾನ ದುರಂತ: ಹಾಸ್ಟೆಲ್ ನಲ್ಲಿದ್ದ 24 ಭಾವಿ ವೈದ್ಯರೂ ಸೇರಿ 265 ಮಂದಿ ಸಾವು
Views: 200ಕನ್ನಡ ಕರಾವಳಿ ಸುದ್ದಿ: ಗುಜರಾತ್ನ ಅಹ್ಮದಾಬಾದ್ ನಲ್ಲಿ ನಡೆದ ಭೀಕರ ವಿಮಾನ ದುರಂತದಲ್ಲಿ ಪೈಲಟ್, ಸಿಬ್ಬಂದಿ ಸೇರಿ 242 ಪ್ರಯಾಣಿಕರಿದ್ದ ಏರ್ ಇಂಡಿಯಾ ವಿಮಾನ ಪತನವಾಗಿದೆ.…
Read More » -
ಅಹಮದಾಬಾದ್ ನಲ್ಲಿ ವಿಮಾನ ಪತನ: 100 ಕ್ಕೂ ಮಂದಿ ಪ್ರಯಾಣಿಕರು ಸಾವು
Views: 182ಕನ್ನಡ ಕರಾವಳಿ ಸುದ್ದಿ:ಏರ್ ಇಂಡಿಯಾ ವಿಮಾನ ಮೇಲೇರಿರುವ ಸಂದರ್ಭದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಭೂಮಿಗೆ ಅಪ್ಪಳಿಸಿದ ಘಟನೆ ಅಹಮದಾಬಾದ್ ವಿಮಾನ ನಿಲ್ದಾಣದ ಬಳಿ ನಡೆದಿದೆ. ವಿಮಾನದಲ್ಲಿ…
Read More » -
ಜಲಪಾತ ವೀಕ್ಷಣೆ ವೇಳೆ ನೀರಿನ ಜೊತೆಗೆ ಮರ ಉರುಳಿ ಬಿದ್ದು ಇಬ್ಬರು ಪ್ರವಾಸಿಗರು ಸ್ಥಳದಲ್ಲೇ ಸಾವು
Views: 200ಕನ್ನಡ ಕರಾವಳಿ ಸುದ್ದಿ: ಜಲಪಾತ ವೀಕ್ಷಣೆ ವೇಳೆ ನೀರಿನ ಜೊತೆ ಮರ ಬಿದ್ದು ಇಬ್ಬರು ಪ್ರವಾಸಿಗರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಈ ದುರ್ಘಟನೆ ಉತ್ತರಾಖಂಡದ ರಾಜಧಾನಿ ಡೆಹ್ರಾಡೂನ್…
Read More » -
ಭಾರತ- ಪಾಕ್ ಉದ್ವಿಗ್ನ ಸ್ಥಿತಿ: ಮೇ 15ರವರೆಗೆ ನಾಗರಿಕ ವಿಮಾನ ಹಾರಾಟ ಸ್ಥಗಿತ.. ಎಲ್ಲೆಲ್ಲಿ?
Views: 87ಕನ್ನಡ ಕರಾವಳಿ ಸುದ್ದಿ: ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನ ಸ್ಥಿತಿ ಉಂಟಾಗಿದ್ದು ಗಡಿಯಲ್ಲಿ ಗುಂಡಿನ ಶಬ್ಧ ಕೇಳಿ ಬರುತ್ತಿವೆ. ಮೇ 7 ರಂದು ಭಾರತೀಯ…
Read More » -
ಕೊಡಗು: ಪಾಕ್ ಪಾಸ್ಪೋರ್ಟ್ ಹೊಂದಿರುವ ಯಾವುದೇ ವ್ಯಕ್ತಿಗಳು ಇಲ್ಲ, ಬಾಂಗ್ಲಾ ನುಸುಳುಕೋರರು ವಾಸ್ತವ್ಯ ಹೂಡಿರುವ ಶಂಕೆ!
Views: 33ಕನ್ನಡ ಕರಾವಳಿ ಸುದ್ದಿ: ಕೊಡಗು ಜಿಲ್ಲೆಯಲ್ಲಿ ಪಾಕಿಸ್ತಾನಿ ಪಾಸ್ಪೋರ್ಟ್ ಹೊಂದಿರುವ ಯಾವುದೇ ವ್ಯಕ್ತಿಗಳು ಇಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಸ್ಪಷ್ಟಪಡಿಸಿದ್ದಾರೆ. ಜಮ್ಮುಕಾಶ್ಮೀರದ…
Read More » -
ಭಯೋತ್ಪಾದಕರ ದಾಳಿಯಿಂದ ಜೀವ ಕಳೆದುಕೊಂಡ ಕರ್ನಾಟಕದ ಈ ಮೂವರು
Views: 79ಕನ್ನಡ ಕರಾವಳಿ ಸುದ್ದಿ :ಜಮ್ಮುಕಾಶ್ಮೀರದ ಪಹಲ್ಗಾಮ್ನಲ್ಲಿ ಭಯೋತ್ಪಾದಕರ ದಾಳಿಯಿಂದ ಜೀವ ಕಳೆದುಕೊಂಡವರ ಕುಟುಂಬಸ್ಥರಿಗೆ ಸಿಎಂ ಸಿದ್ದರಾಮಯ್ಯ ಪರಿಹಾರ ಘೋಷಣೆ ಮಾಡಿದ್ದಾರೆ. ಕರ್ನಾಟಕದ ಒಟ್ಟು ಮೂವರು ಪ್ರಾಣ…
Read More » -
ಬೈಂದೂರಿನಲ್ಲಿ ಮೂಕಾಂಬಿಕಾ ವಿಮಾನ ನಿಲ್ದಾಣ: ಮುಖ್ಯಮಂತ್ರಿಗೆ ಸಂಸದ ಬಿ.ವೈ ರಾಘವೇಂದ್ರ ಮನವಿ
Views: 67ಕನ್ನಡ ಕರಾವಳಿ ಸುದ್ದಿ: ಬೈಂದೂರಿನಲ್ಲಿ ಮೂಕಾಂಬಿಕಾ ವಿಮಾನ ನಿಲ್ದಾಣ ನಿರ್ಮಾಣ ಮಾಡುವ ಪ್ರಸ್ತಾವನೆಯನ್ನು ಶೀಘ್ರ ಕೇಂದ್ರ ಸರ್ಕಾರಕ್ಕೆ ಸಲ್ಲಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಂಸದ ಬಿ.ವೈ…
Read More » -
ಗೂಗಲ್ ಮ್ಯಾಪ್ ತಪ್ಪಾದ ದಾರಿ.. ಕೊಲ್ಲೂರು ಮೂಕಾಂಬಿಕಾ ಬದಲಿಗೆ ನಂದಳಿಕೆಗೆ ಪ್ರಯಾಣಿಸಿದ ಪ್ರವಾಸಿಗರು!
Views: 158ಕನ್ನಡ ಕರಾವಳಿ ಸುದ್ದಿ: ಕುಂದಾಪುರದ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಪ್ರಯಾಣಿಸುವ ನೂರಾರು ಪ್ರವಾಸಿಗರನ್ನು ದೂರದ ನಂದಳಿಕೆ ಗ್ರಾಮ ತಲುಪುತ್ತಿಸಿರುವ ವಿದ್ಯಾಮಾನ ನಡೆದಿದೆ. ಗೂಗಲ್ ಮ್ಯಾಪ್ ನೋಡಿಕೊಂಡು…
Read More »