ಪ್ರವಾಸೋದ್ಯಮ
-
ಗೂಗಲ್ ಮ್ಯಾಪ್ ತಪ್ಪಾದ ದಾರಿ.. ಕೊಲ್ಲೂರು ಮೂಕಾಂಬಿಕಾ ಬದಲಿಗೆ ನಂದಳಿಕೆಗೆ ಪ್ರಯಾಣಿಸಿದ ಪ್ರವಾಸಿಗರು!
Views: 155ಕನ್ನಡ ಕರಾವಳಿ ಸುದ್ದಿ: ಕುಂದಾಪುರದ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಪ್ರಯಾಣಿಸುವ ನೂರಾರು ಪ್ರವಾಸಿಗರನ್ನು ದೂರದ ನಂದಳಿಕೆ ಗ್ರಾಮ ತಲುಪುತ್ತಿಸಿರುವ ವಿದ್ಯಾಮಾನ ನಡೆದಿದೆ. ಗೂಗಲ್ ಮ್ಯಾಪ್ ನೋಡಿಕೊಂಡು…
Read More » -
ಅಡಿಗಾಸ್ ಯಾತ್ರಾ ಪ್ರವಾಸ ದರ್ಶನದ ಮಾಹಿತಿ ಕೈಪಿಡಿ ಧರ್ಮಸ್ಥಳದಲ್ಲಿ ಅನಾವರಣ
Views: 173ಕನ್ನಡ ಕರಾವಳಿ ಸುದ್ದಿ:ವಿಶ್ವಾಸ ಮತ್ತು ನಂಬಿಕೆ ಎಂಬ ಎರಡು ಆಧಾರ ಸ್ಥoಭಗಳ ಮೇಲೆ ನಿಂತಿರುವ ಪ್ರವಾಸೋಧ್ಯಮ ಕ್ಷೇತ್ರದಲ್ಲಿ 30 ವರ್ಷಗಳಿಂದ ತೊಡಗಿಸಿಕೊಂಡಿರುವ ಅಡಿಗಾಸ್ ಸಂಸ್ಥೆ ಅಪಾರ…
Read More » -
ಮದರ್ ತೆರೇಸಾ ಶಿಕ್ಷಣ ಸಂಸ್ಥೆಯ ದ್ವಿತೀಯ ಪಿಯುಸಿ ವಾಣಿಜ್ಯ ವಿದ್ಯಾರ್ಥಿಗಳಿಂದ ಕೈಗಾರಿಕಾ ಭೇಟಿ
Views: 156ಕನ್ನಡ ಕರಾವಳಿ ಸುದ್ದಿ:ಶಂಕರನಾರಾಯಣ ಮದರ್ ತೆರೇಸಾಸ್ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಾಣಿಜ್ಯ ವಿದ್ಯಾರ್ಥಿಗಳಿಗೆ ಒಂದು ದಿನದ ಕೈಗಾರಿಕಾ ಭೇಟಿ ಹಮ್ಮಿಕೊಳ್ಳಲಾಯಿತು. ಉಡುಪಿ ಜಿಲ್ಲೆಯ ಪ್ರತಿಷ್ಠಿತ…
Read More » -
ಉಡುಪಿಯಿಂದ ನಾರ್ವೆಗೆ ಹೊರಡಲು ಬೃಹತ್ ಶಿಪ್ ಸಿದ್ಧ.. ಭಾರತದ ಹಡಗು ನಿರ್ಮಾಣ ಸಂಸ್ಥೆ ಹೊಸ ಮೈಲಿಗಲ್ಲು
Views: 170ಉಡುಪಿ: ಭಾರತದಿಂದ ನಾರ್ವೆ ದೇಶಕ್ಕೆ ಬೃಹತ್ ಶಿಪ್ ರವಾನೆ ಸಿದ್ಧವಾಗಿದೆ. ಭಾರತ ಮತ್ತು ನಾರ್ವೆ ನಡುವೆ ಸುಮಾರು 2000 ಕೋಟಿ ರೂಪಾಯಿ ಒಪ್ಪಂದ ನಡೆದಿದೆ. ಆ…
Read More » -
ಜೋಗ ಫಾಲ್ಸ್ ಪ್ರವಾಸಿಗರಿಗೆ ಬಿಗ್ ಶಾಕ್ !
Views: 102ಕನ್ನಡ ಕರಾವಳಿ ಸುದ್ದಿ: ಶಿವಮೊಗ್ಗ ಜಿಲ್ಲೆಯಲ್ಲಿರುವ ವಿಶ್ವಪ್ರಸಿದ್ಧ ಪ್ರವಾಸಿ ತಾಣ ಜೋಗ ಜಲಪಾತಕ್ಕೆ ತೆರಳುವ ಪ್ರವಾಸಿಗರಿಗೆ ಜಿಲ್ಲಾಡಳಿತ ಬಿಗ್ ಶಾಕ್ ನೀಡಿದೆ. ಜೋಗ್ ಫಾಲ್ಸ್ ವೀಕ್ಷಣೆಗೆ…
Read More » -
ಅಮೆರಿಕಾದ 18 ಸಾವಿರ ಭಾರತೀಯರಿಗೆ ಗಡಿಪಾರು ಭೀತಿ!
Views: 118ವಾಷಿಂಗ್ಟನ್: ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೂತನ ವಲಸೆ ನೀತಿ ಜಾರಿಗೊಳಿಸುವುದಾಗಿ ಹೇಳಿಕೊಂಡಿದ್ದರಿಂದ ಅಮೆರಿಕಾದಲ್ಲಿ ನೆಲೆಸಿರುವ ಹಲವಾರು ಭಾರತೀಯರಿಗೆ ಸಂಕಷ್ಟ ಎದುರಾಗಲಿದೆ ಎಂದು ತಿಳಿದುಬಂದಿದೆ. ಇದೀಗ…
Read More » -
ರೈಲಿನ ಕಿಟಕಿಯಿಂದ ಜಾರಿದ 8 ವರ್ಷದ ಕಂದಮ್ಮ! ಅಪ್ಪ-ಮಗಳ ಕರುಣಾಜನಕ ಕಥೆ ಇದು..
Views: 275ಕನ್ನಡ ಕರಾವಳಿ ಸುದ್ಧಿ: ಮಗಳೊಂದಿಗೆ ಅಪ್ಪ ರೈಲು ಹತ್ತಿದ್ದ. ಅಪ್ಪನ ಭುಜವೇರಿ ಕುಳಿತಿದ್ದ 8 ವರ್ಷದ ಮಗಳಿಗೆ ರೈಲು ಅಂದ್ರೆ ಏನೋ ಖುಷಿ. ಪ್ರಯಾಣ ಸಾಗ್ತಿದ್ದಂತೆ…
Read More » -
ಕುಂದಾಪುರದಿಂದ ತಿರುಪತಿಗೆ ನೂತನ ರೈಲು ಸೇವೆ ಆರಂಭ
Views: 929ಕುಂದಾಪುರ: ಉಡುಪಿ – ಕುಂದಾಪುರದಿಂದ ತಿರುಪತಿಗೆ ನೇರ ರೈಲು ಸೇವೆಗೆ ಭಾರತೀಯ ರೈಲ್ವೆ ಅನುಮತಿ ಸೂಚಿಸಿದೆ. ತಿರುಪತಿ ಮತ್ತು ಉಡುಪಿ-ಕುಂದಾಪುರ ನಡುವೆ ನೇರ ರೈಲು ಸೇವೆ…
Read More » -
3 ದಶಕಗಳ ಯಶಸ್ವಿ ಸೇವೆಯಲ್ಲಿ..ಪ್ರವಾಸಿಗರ ಮೆಚ್ಚುಗೆ ಗಳಿಸಿದ ಅಡಿಗಾಸ್ ಯಾತ್ರಾ!
Views: 94 ಸತತ ಪಯತ್ನ, ಕಠಿಣ ಪರಿಶ್ರಮ ಹಾಗೂ ಹೊಸತನ್ನು ಅಳವಡಿಸಿಕೊಂಡು ಅದನ್ನು ಜಾರಿಗೊಳಿಸುವುದು ಪ್ರತಿ ಉಧ್ಯಮದ ಯಶಸ್ಸಿನ ಕೀಲಿ ಕೈ. ಅದರಲ್ಲೂ, ಮಾಹಿತಿ ತಂತ್ರಜ್ಞಾನದ ಈ…
Read More » -
ಗಣೇಶ ಹಬ್ಬಕ್ಕೆ ಕೆಎಸ್ಆರ್ಟಿಸಿ 1,500 ಹೆಚ್ಚುವರಿ ಬಸ್ಗಳ ಸೇವೆ !
Views: 55ಬೆಂಗಳೂರು: ಗೌರಿ ಗಣೇಶ ಸಮೀಪಿಸುತ್ತಿದ್ದಂತೆ ಅನೇಕರು ಊರುಗಳಿಗೆ ತೆರಳಿ ಕುಟುಂಬದೊಂದಿಗೆ ಹಬ್ಬ ಆಚರಿಸಲು ಸಜ್ಜಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಗೌರಿ ಗಣೇಶ ಹಬ್ಬವನ್ನು ಕುಟುಂಬದೊಂದಿಗೆ ಆಚರಿಸಲು ಕರ್ನಾಟಕ…
Read More »