ಆರೋಗ್ಯ

ಕಾರ್ಕಳ :ಅನಾರೋಗ್ಯದಿಂದ ವಿದ್ಯಾರ್ಥಿನಿ ಮೃತ್ಯು.

Views: 66

ಕಾರ್ಕಳ:ಅನಾರೋಗ್ಯದಿಂದ ಬಳಲುತ್ತಿದ್ದ ವಿದ್ಯಾರ್ಥಿನಿಯೋರ್ವಳು ಮೃತಪಟ್ಟಿರುವ ಘಟನೆ ಕಾರ್ಕಳದಲ್ಲಿ  ಸಂಭವಿಸಿದೆ.

ಪೊಲ್ಲಾರ್‌ ಗ್ರಾಮದ ರಾಜೇಶ್‌ ಆಚಾರ್ಯ ಅವರ ಮಗಳು ತನುಶ್ರೀ (13) ಮೃತ ದುರ್ದೈವಿ.

ಈಕೆ ಶ್ರೀಮದ್‌ ಭುವನೇಂದ್ರ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಕಳೆದ ಕೆಲ ದಿನಗಳಿಂದ ಚಿಕನ್‌ ಫಾಕ್ಸ್‌ನಿಂದ ಬಳಲುತ್ತಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿರುತ್ತಾಳೆ.

ಮೃತ ವಿದ್ಯಾರ್ಥಿನಿ ತಂದೆ ತಾಯಿ ಮತ್ತು ಓರ್ವ ಸಹೋದರಿಯನ್ನು ಅಗಲಿದ್ದಾಳೆ.

Related Articles

Back to top button